District News
ತುಮಕೂರು : ಕಲ್ಪತರು ನಾಡಿನಲ್ಲಿ ಪತ್ರಕರ್ತರ ಸಮ್ಮೇಳನ…..!
ಕಲ್ಪತರು ನಾಡಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿರಲಿ : – ಶಿವಾನಂದ ತಗಡೂರು ತುಮಕೂರು; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ನಗರದ ಎಸ್ಎಸ್ಐಟಿ ಕಾಲೇಜು […]
Film News
ಪಾವಗಡ : ಕೋಟೇಶ್ವರ ನʻ ಆಸ್ತಿ ʼ ಉಳಿಸಿ ಸ್ವಾಮಿ….!
ತನಿಖಾ ವರದಿ: ಶಿವಪ್ಪನಿಗೂ ತಪ್ಪದ ಸಂಕಷ್ಟ ಕೋಟೇಶ್ವರ ನ ʻ ಆಸ್ತಿ ʼ ಉಳಿಸಿ ಸ್ವಾಮಿ….! ಪಾವಗಡ ತಾಲ್ಲೂಕಿನಲ್ಲಿ ವೈ ಎನ್ ಹೊಸಕೋಟೆ ಹೆಚ್ಚು ಜನಸಂಖ್ಯೆ ಇರುವ ಊರು ಇಲ್ಲಿ ಜಮೀನಿನ ಬೆಲೆ ಪಾವಗಡ ಪಟ್ಟಣದ ನಂತರದ ಸ್ಥಾನದಲ್ಲಿ ಇರುತ್ತೆ. ರಿಯಲ್ ಎಸ್ಟೇಟ್ ದಂಧೆ ಮಾಡುವವರ ಕಣ್ನು ಮೊದಲು ಬೀಳುವುದೇ ಸರ್ಕಾರಿ ಜಮೀನುಗಳ ಮೇಲೆ, ಬಹಳಷ್ಟು ಜಮೀನಿಗಳು ಕಬಳಿಯಾಗಿವೆ. ಸರ್ಕಾರ ಆಸ್ತಿ ಕಾಪಾಡಬೇಕಾದ ತಹಸಿಲ್ದಾರ್, ಗ್ರಾಮಲೆಕ್ಕಿಗರು, ಆರ್ ಐ,ವಿ ಎ ಪಿಡಿಒ ಗಳು ಹಣ ಕ್ಕೆ ತಮ್ಮನ್ನು […]
National News
ಮೋದಿ : ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣ…..!
ಪಿ ಎಂ ಕಿಸಾನ್ ನಿಧಿ ಬಿಡುಗಡೆಗೆ ಸಂಬಂಧಿಸಿದ ಮೊದಲ ಕಡತ ಸಹಿ ಮಾಡಿದ ಪ್ರಧಾನಮಂತ್ರಿ ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯ ಪ್ರತೀಕ ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿರುವ ಕಾರಣ, ಅಧಿಕಾರ ವಹಿಸಿಕೊಂಡ ಬಳಿಕ ಮೊದಲು ಕೃಷಿ ಸಂಬಂಧಿತ ಕಡತಕ್ಕೆ ಸಹಿ – ಪ್ರಧಾನ ಮಂತ್ರಿ ಭವಿಷ್ಯದಲ್ಲಿ ರೈತರು ಮತ್ತು ಕೃಷಿ ವಲಯ ಸಂಬಂಧಿತವಾಗಿ ಇನ್ನೂ ಹೆಚ್ಚು ಕಾರ್ಯೋನ್ಮುಖ – ಪ್ರಧಾನಿ ನರೇಂದ್ರ ಮೋದಿ ನವದೆಹಲಿ : – ಮೂರನೇ […]
Sports
ಪಾವಗಡ : ಸುಳ್ಳು ದೂರು – ಹಿರಿಯ ಜೀವ ಬಲಿ -ನ್ಯಾಯ ಕೊಡಸಿ ಸ್ವಾಮಿ….!
ವೀರಶೈವ ಲಿಂಗಾಯತ ಧರ್ಮದ ಆಚರಣೆಗಳಿಗೆ ಅವಮಾನ….! ಪೋಲಿಸ್ ವರಿಷ್ಠಾಧಿಕಾರ ಮಾತಿಗೂ ಬೆಲೆ ಇಲ್ಲ… ಪೋಲೀಸಪ್ಪನ ಕೌರ್ಯ… ಮಾನವಹಕ್ಕುಗಳ ಹರಣ…. ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆ ಪೋಲೀಸ್ ಠಾಣೆಗೆ ಜೆಡಿ ಎಸ್ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಇವರ ಮಗ ಉದಯಕುಮಾರ್ ಹೆಚ್ ಎಮ್ ಷಣ್ಮುಖಮೂರ್ತಿ ಕುಟುಂಬ ವಿರುದ್ಧ ಸುಳ್ಳು ದೂರನ್ನು ನೀಡಿದ್ದಾರೆ. ಡಾನ್ ಎಂಬ ಭಯ ಪೋಲೀಸಪ್ಪನ ಕಿರುಕುಳದಿಂದ ಮಾನಸಿಕ ಖಿನ್ನತೆ ಹೊಳಗಾಗಿ 30-10-2024 ರಂದು ಗ ನಿಧನ […]
Follow Us
-
krishnamurthy.n.v commented on ಪಾವಗಡ: ಮಾಸ್ ಕಾಫಿ ತಡೆದ BEO ಗೆ ಅಭಿನಂದನೆಗಳ ಮಹಾಪೂರ..!: ಇಷ್ಟರ ನಡುವೆಯೂ ಮೊದಲೆರಡು ಪರೀಕ್ಷೆ ಬಿಟ್ಟರೆ ನಂತರದ ಪರೀಕ್
-
Mahalingappa commented on ಪಾವಗಡ: ಮರಳು ದಂಧೆ ಗೆ ಯುವಕನ ಬಲಿ:: Ckpura pavagada Tumkur district
-
Kumar commented on Karnataka:ಬಿಜೆಪಿ-ಜನಸಂಘ ತಮ್ಮ ಹುಟ್ಟಿನಿಂದಲೇ ಮೀಸಲಾತಿ – ಸಾಮಾಜಿಕ ನ್ಯಾಯದ ವಿರೋಧಿಗಳು…!: Don’t make nonsense
-
Krishna Murthy commented on ಮಧುಗಿರಿ: ಜನಪರ<br>ಯೋಜನೆಗಳ ಜಾರಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ: Krishna Murthy
-
Manjunatha b r commented on ಪಾವಗಡ :ಸರ್ಕಾರಿ ಶಾಲೆ ಮಾರಾಟ- ಲೋಕಾಯುಕ್ತ ತನಿಖೆ….!: ನಿಜಕ್ಕೂ ಈ ವಿಚಾರವಾಗಿ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬ