District News

IMG 20240423 WA0050

Karnataka : ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ….!

*ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು* *ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು* *ಹಾಗಾದ್ರೆ ಮೋದಿಯವರು ಶ್ರೀಮಂತರ ಪರ, ಜನ ಸಾಮಾನ್ಯರ ವಿರೋಧಿ ತಾನೆ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ* ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ* *ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ* ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ […]

Film News

IMG 20240229 WA0045

ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ….!

*ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ: ಸಿಎಂ ಸಿದ್ದರಾಮಯ್ಯ* *ಅಂಬೇಡ್ಕರ್ ಮತ್ತು ಇವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು : ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ* ಬೆಂಗಳೂರು ಫೆ 29: ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ 15 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. […]

National News

IMG 20240316 145551

ಲೋಕಸಭೆ ಚುನಾವಣೆ 2024 : ವೇಳಾಪಟ್ಟಿ ಪ್ರಕಟಣೆ – ನೇರಪ್ರಸಾರ

20240201 090510

Modi : ​​​​​​​2024-25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನಲ್ಲಿ ಏನಿದೆ….!

​​​​​​​2024-25ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ನ ಸಾರಾಂಶ ಭಾರತದ ನೈಜ ಜಿಡಿಪಿ 2023-24ನೇ ಸಾಲಿನಲ್ಲಿ ಶೇಕಡಾ 7.3 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2024-2025 ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು ಮುಂದಿನ ವರ್ಷಕ್ಕೆ ಬಂಡವಾಳ ವೆಚ್ಚವನ್ನು ಶೇಕಡಾ 11.1 ರಷ್ಟು ಹೆಚ್ಚಳದೊಂದಿಗೆ ರೂ 11,11,111 ಕೋಟಿಗೆ ಹೆಚ್ಚಿಸಲಾಗುತ್ತಿದೆ, ಇದು ಜಿಡಿಪಿಯ ಶೇಕಡಾ 3.4 ಆಗಿರುತ್ತದೆ 2024-25 ರಲ್ಲಿನ […]

Sports

IMG 20240222 WA0000

ಸಿಯಟ್ ಐಎಸ್ಆರ್‌ಎಲ್ ಗ್ರ್ಯಾಂಡ್ ಫಿನಾಲೆ…!

“ಸಿಯಟ್ ಐಎಸ್ಆರ್‌ಎಲ್ ಗ್ರ್ಯಾಂಡ್ ಫಿನಾಲೆಃ ಹೈ-ಆಕ್ಟೇನ್ ಆಕ್ಷನ್ ಮತ್ತು ಚಾಂಪಿಯನ್‌ ಶಿಪ್ ಪ್ರದರ್ಶನಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ” ಬೆಂಗಳೂರು, ಫೆಬ್ರವರಿ 21,2024: ಸಿಯಾಟ್ ಇಂಡಿಯನ್ ಸೂಪರ್‌ ಕ್ರಾಸ್‌ ರೇಸಿಂಗ್ ಲೀಗ್ (ಐಎಸ್ಆರ್‌ಎಲ್) ತನ್ನ ಗ್ರ್ಯಾಂಡ್ ಫಿನಾಲೆಗಾಗಿ ಸಜ್ಜಾಗುತ್ತಿದೆ, ಇದು ಐತಿಹಾಸಿಕ ಉದ್ಘಾಟನಾ ಋತುವಿನ ಪರಾಕಾಷ್ಠೆಯನ್ನು ಗುರುತಿಸುತ್ತದೆ, ಇದು ರಾಷ್ಟ್ರದಾದ್ಯಂತದ ಮೋಟಾರ್‌ ಸ್ಪೋರ್ಟ್ಸ್‌ ಉತ್ಸಾಹಿಗಳನ್ನು ಆಕರ್ಷಿಸಿದೆ. ಮೂರನೇ ಮತ್ತು ಅಂತಿಮ ಸುತ್ತು ಫೆಬ್ರವರಿ 25 ರಂದು ರೋಮಾಂಚಕ ನಗರವಾದ ಬೆಂಗಳೂರಿನಲ್ಲಿ ನಡೆಯಲಿದ್ದು, ಇದು ವಿಶ್ವದ ಮೊದಲ ಫ್ರ್ಯಾಂಚೈಸ್ ಆಧಾರಿತ ಸೂಪರ್‌ […]

Follow Us

Advertisement

videos

karnataka Congress protest