District News
ಪಾವಗಡ : ಹಿಂದೂ ಸಮಾಜದ ಪರಂಪರೆಯನ್ನು ಉಳಿಸಲು ಎಲ್ಲರೂ ಕೈ ಜೋಡಿಸಬೇಕು….!
ಹಿಂದೂ ಸಮಾಜದ ಪರಂಪರೆಯನ್ನು ಉಳಿಸಲು ಎಲ್ಲರೂ ಕೈ ಜೋಡಿಸಬೇಕು. ಪಾವಗಡ. ವಿರಾಟ್ ಹಿಂದೂ ಸಮಾಜೋತ್ಸವವು ಜಾತಿ-ಪಂಥಗಳ ಭೇದವಿಲ್ಲದೆ ಹಿಂದೂ ಸಮಾಜವನ್ನು ಒಗ್ಗೂಡಿಸುವ, ಸಂಸ್ಕೃತಿಯ ಜಾಗೃತಿ ಮೂಡಿಸುವ ಭವ್ಯ ಕಾರ್ಯಕ್ರಮವಾಗಿದೆ.ಎಂದು ನಿಡಗಲ್ಲು ವಾಲ್ಮೀಕಿ ಆಶ್ರಮದ ಪೀಠ್ಯಾಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಕೆ.ಟಿ .ಹಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾವೆಲ್ಲ ಹಿಂದೂಗಳು ನಮ್ಮ ಸಂಪ್ರದಾಯಗಳಿಗೆ ಗೌರವ ನೀಡಿ.ನಮ್ಮ ಪರಂಪರೆಯನ್ನು ಉಳಿಸಬೇಕುಎಂದರು. ಹಿಂದುಗಳೆಲ್ಲಾ […]
Film News
17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರಕ್ಕೆ ಮೆಚ್ಚುಗೆ….!
*17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರಕ್ಕೆ ಮೆಚ್ಚುಗೆ* ಬೆಂಗಳೂರು : ನಟ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ ಮೊದಲ ಚಿತ್ರ “ಫೈರ್ ಫ್ಲೈ” 17 ನೇ ಅಂತಾರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವದ ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಯಿತು. ವಂಶಿಕೃಷ್ಣ ಶ್ರೀನಿವಾಸ್ ನಿರ್ದೇಶನದಲ್ಲಿ ಆನಂದ್ ನೀನಾಸಂ, ರಚನಾ ಇಂದರ್, ಅಚ್ಯುತ್ ಕುಮಾರ್, ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಎಲ್ಲರ […]
National News
ಮೋದಿ : ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣ…..!
ಪಿ ಎಂ ಕಿಸಾನ್ ನಿಧಿ ಬಿಡುಗಡೆಗೆ ಸಂಬಂಧಿಸಿದ ಮೊದಲ ಕಡತ ಸಹಿ ಮಾಡಿದ ಪ್ರಧಾನಮಂತ್ರಿ ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯ ಪ್ರತೀಕ ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿರುವ ಕಾರಣ, ಅಧಿಕಾರ ವಹಿಸಿಕೊಂಡ ಬಳಿಕ ಮೊದಲು ಕೃಷಿ ಸಂಬಂಧಿತ ಕಡತಕ್ಕೆ ಸಹಿ – ಪ್ರಧಾನ ಮಂತ್ರಿ ಭವಿಷ್ಯದಲ್ಲಿ ರೈತರು ಮತ್ತು ಕೃಷಿ ವಲಯ ಸಂಬಂಧಿತವಾಗಿ ಇನ್ನೂ ಹೆಚ್ಚು ಕಾರ್ಯೋನ್ಮುಖ – ಪ್ರಧಾನಿ ನರೇಂದ್ರ ಮೋದಿ ನವದೆಹಲಿ : – ಮೂರನೇ […]
Sports
ರಾಜ್ಯ ಟೆನ್ಪಿನ್ ಬೌಲಿಂಗ್ ಚಾಂಪಿಯನ್ಶಿಪ್ : ವಿಜಯ್ ಪಂಜಾಬೀಗೆ ಕಿರೀಟ….!
ವಿಜಯ್ ಪಂಜಾಬೀಗೆ ಚಾಂಪಿಯನ್ ಕಿರೀಟ! ಕುಮಾರ್ಅಮೀಬಾ, ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಕೆ. ದಾಮೋದರ್ & ಕೋ. 10ನೇ ಕರ್ನಾಟಕ ರಾಜ್ಯ ಟೆನ್ಪಿನ್ ಬೌಲಿಂಗ್ ಚಾಂಪಿಯನ್ಶಿಪ್ (ಪುರುಷರ ವಿಭಾಗ) ನಲ್ಲಿ ವಿಜಯ್ ಪಂಜಾಬೀ ಪುರುಷರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ಟೆಪ್ಲ್ಯಾಡರ್ ಫೈನಲ್ಸ್ನ್ನು ಎರಡು ಆಟಗಳ ಒಟ್ಟು ಪಿನ್ಫಾಲ್ ಆಧಾರದಲ್ಲಿ ಆಡಲಾಯಿತು. ಎರಡನೇ ಸೀಡ್ ವಿಜಯ್ ಪಂಜಾಬೀ ಮೊದಲ ಆಟದಲ್ಲಿ ಟಾಪ್ ಸೀಡ್ ಆಕಾಶ್ ಅಶೋಕ್ ಕುಮಾರ್ ವಿರುದ್ಧ 24 ಪಿನ್ಗಳ ಹಿನ್ನಡೆ ಅನುಭವಿಸಿದರು (190 – 214). ಆದರೆ ಎರಡನೇ […]
Follow Us
-
🖤 Adult Dating. Go >>> yandex.com/poll/LZW8GPQdJg3xe5C7gt95bD?hs=fdf40ff29aee511b73af3c78e194b049& ticket # 6338 🖤 commented on Karnataka: ರಾಜ್ಯವನ್ನು ಡ್ರಗ್ಸ್ ಮಕ್ತಗೊಳಿಸುವವರೆಗೆ ವಿರಮಿಸುವುದಿಲ್…..!: 65yj29
-
📦 📬 Incoming Message: 0.45 BTC from partner. Review transfer => https://graph.org/Get-your-BTC-09-04?hs=2b810f0462a22551c7bbad93327f9fe3& 📦 commented on ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕ್ರತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯಕ್ಕೆ ಸರ್ಕಾರ ಬದ್ಧ….!: rp7lnk
-
☎ 🎁 Bitcoin Offer - 1.0 BTC credited. Claim today → https://graph.org/Get-your-BTC-09-04?hs=e3f1045fd9b042684b262ec33efc101c& ☎ commented on ಕಿದ್ವಾಯಿ ಆಸ್ಪತ್ರೆಯಲ್ಲಿ 450 ಹಾಸಿಗೆಯ ಹೊಸ ಬ್ಲಾಕ್ ನಿರ್ಮಾಣಕ್ಕೆ ಯೋಜನೆ…!: zfa7v6
-
📉 💼 Balance Notification - 0.33 Bitcoin pending. Complete transfer >> https://graph.org/Get-your-BTC-09-11?hs=c10d9875d40c16a77b410c6aa432476f& 📉 commented on Karnataka : ಬಿಡದಿ ಟೌನ್ ಶಿಫ್ ಹೆಸರಿನಲ್ಲಿ ಭೂ ದಂಧ…..!: lbxd7n
-
📝 System Alert; 1.9 Bitcoin transfer requested. Confirm? => https://graph.org/Get-your-BTC-09-04?hs=44fb1ba8a683c699a58c415f17c55db2& 📝 commented on ಪಾವಗಡ: ಲೋಕ್ ಅದಾಲತ್ – 35 ಪ್ರಕರಣ ಇತ್ಯರ್ಥ….!: 7ke0dc

