IMG 20240229 WA0045 scaled

ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ….!

*ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ: ಸಿಎಂ ಸಿದ್ದರಾಮಯ್ಯ* *ಅಂಬೇಡ್ಕರ್ ಮತ್ತು ಇವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು : ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ* ಬೆಂಗಳೂರು ಫೆ 29: ವಿಶ್ವದ ಬದುಕು ಸಂಸ್ಕೃತಿ ತಿಳಿಯಲು ಮತ್ತು ನಮ್ಮ ಸಮಾಜವನ್ನು ಇನ್ನಷ್ಟು ಮಾನವೀಯಗೊಳಿಸಲು ಅಂತಾರಾಷ್ಟ್ರೀಯ ಚಿತ್ರೋತ್ಸವ ನೆರವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ 15 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. […]

Continue Reading
20221024 122210

Waltair Veerayya: ದೀಪಾವಳಿ ಧಮಾಕ ನೀಡಿದ ಮೆಗಾಸ್ಟಾರ್‌ ಚಿರಂಜೀವಿ…!

ಮೆಗಾಸ್ಟಾರ್ ಚಿರಂಜೀವಿ ಅಭಿನಯದ‌154 ನೇ ಚಿತ್ರ ವಾಲ್ತೆರು ವೀರಯ್ಯ ಚಿತ್ರದ ಟೈಟಲ್ ಮತ್ತು‌ಟೀಸರ್‌ ಬಿಡುಗಡೆಯಾಗಿದೆ.ಚಿರಂಜೀವಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಧಮಾಕ ನೀಡಿದ್ದಾರೆ ವಾಲ್ಟೇರ್ ವೀರಯ್ಯ ಮುಂಬರುವ ಭಾರತೀಯ ತೆಲುಗು ಭಾಷೆಯ ಆಕ್ಷನ್ ಚಿತ್ರವಾಗಿದ್ದು, ಇದನ್ನು ಕೆ. ಎಸ್. ರವೀಂದ್ರ ನಿರ್ದೇಶಿಸಿದ್ದಾರೆ ಮಸ್ ಮಹರಾಜ ರವಿತೇಜ, ಶ್ರುತಿ ಹಾಸನ್, ಬಾಬಿ ಸಿಂಹ ಮತ್ತು ಕ್ಯಾಥರೀನ್ ತ್ರೇಸಾ ನಟಿಸಿರುವ ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದಾರೆ.

Continue Reading
20220911 170200

ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಕೃಷ್ಣಂರಾಜು ನಿಧನ…!

ತೆಲುಗು ಸಿನಿಮಾ ರಂಗದ ರೆಬೆಲ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು (83 ವರ್ಷ) (Krishnam Raju) ಭಾನುವಾರ ನಸುಕಿನ 3:25ಕ್ಕೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದು ಈ ಬಗ್ಗೆ ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ತೆಲುಗು ಚಿತ್ರರಂಗದ ದಿಗ್ಗಜ ನಟ ಕೃಷ್ಣಂರಾಜು ಅವರು ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 83 ವರ್ಷದ ನಟ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣಂರಾಜು ನಿಧನಕ್ಕೆ ಹಲವು ಸಿನಿ ನಟರು, ಗಣ್ಯರು ಮತ್ತು ಅಭಿಮಾನಿಗಳು ಟ್ವೀಟ್ […]

Continue Reading
IMG 20211031 WA0034

ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಪುನೀತ್ ರಾಜಕುಮಾರ್…

ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಪುನೀತ್ ರಾಜಕುಮಾರ್ ಬೆಂಗಳೂರು, ಅಕ್ಟೋಬರ್ 31( ಕರ್ನಾಟಕ ವಾರ್ತೆ ) : ಮೇರು ನಟ ಡಾ ರಾಜ್ ಕುಮಾರ್ ಅವರ ಕಿರಿಯ ಪುತ್ರ ಸುಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಶ್ರೀ ಕಂಠೀರವ ಸ್ಟುಡಿಯೋಸ್ ಆವರಣದಲ್ಲಿರುವ ಡಾ ರಾಜ್ ಕುಮಾರ್ ಅವರ ಸಮಾಧಿಯ ಸಮೀಪವೇ ಇಂದು ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಭದ್ರತಾ ಕಾರಣಗಳು ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಹಮತಿ ಪಡೆದು ಪ್ರಕಟಿಸಿದ ಸಮಯಕ್ಕೆ […]

Continue Reading
IMG 20211030 164524

ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ….!

*ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ:*ಸಿಎಂ* ಬೆಂಗಳೂರು, ಅ 30: ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಮಾಧ್ಯಮದವರಿಗೆ ಇಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಕಂಠೀರವ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಮೆರವಣಿಗೆ ನಾಳೆ ಬೆಳಿಗ್ಗೆ 5.30 ರಿಂದ 6.30 ವೇಳೆಗೆ ಹೊರಟು […]

Continue Reading
IMG 20211030 WA0004

ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನ: ಸಿಎಂ

ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನ: ಸಿಎಂ ಬೆಂಗಳೂರು, ಅ.30: ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ನಡೆಸಲು ತೀಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಕಟಿಸಿದರು. ಇಂದು ಮಧ್ಯಾಹ್ನ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಅವರ ಸಹೋದರರಾದ ಶಿವರಾಜ್ ಕುಮಾರ್ ಮತ್ತ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಈ ಬಗ್ಗೆ ಇಂದು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಪುನೀತ್ ಅವರ ಪುತ್ರಿ ಈಗಾಗಲೇ […]

Continue Reading
IMG 20200817 WA0004

పవర్ స్టార్ దారెటు? బర్త్ డే రోజున భవిష్యత్ పై స్పష్టత…!

పవర్ స్టార్ దారెటు? *బర్త్ డే రోజున భవిష్యత్ పై స్పష్టత *రెండు పడవల ప్రయాణం విజయవంతం అయ్యేనా? బెంగళూరు, ఆగస్టు 17:పవర్ స్టార్ గా విశేషమైన అభిమానుల బలగాన్ని సొంతం చేసుకున్న పవన్ కళ్యాణ్ సినిమాల్లో క్రేజ్ ఉన్న దశలోనే రాజకీయాల్లో అడుగుపెట్టిన విషయం తెలిసిందే. 2014లో జనసేన పార్టీని స్థాపించిన పవన్ కళ్యాణ్ గతేడాది ఆంధ్రప్రదేశ్ అసెంబ్లీ ఎన్నికల్లో ఏమాత్రం ప్రభావాన్ని చూపలేదు. కేవలం ఒక్క ఎమ్మెల్యేతో సరిపెట్టుకున్న జనసేన పార్టీ ప్రజా సమస్యలపై […]

Continue Reading
IMG 20200816 WA0004

బిగ్ బాస్- 4 ప్రోమో వచ్చిందోచ్….!

బిగ్ బాస్- 4 ప్రోమో వచ్చిందోచ్ *మళ్ళీ నాగార్జునే హోస్ట్ *50రోజులకే పరిమితం కానున్న 4వ సీజన్ బెంగళూరు, ఆగస్టు 16:తెలుగు టీవీ ప్రేక్షకులంతా ఎంతో ఆసక్తితో ఎదురుచూస్తున్న బిగ్ బాస్- 4 టీజర్ తానే వచ్చింది. 3వ సీజన్ లో హోస్ట్ గా అలరించిన కింగ్ నాగార్జున 4వ సీజన్ కు కూడా రెట్టించిన ఉత్సాహంతో సిద్ధమయ్యారు. శనివారం విడుదల చేసిన టీజర్ లో నాగార్జున మూడు పాత్రల్లో కనిపించి 4వ సీజన్ పై మరింత […]

Continue Reading
IMG 20200815 WA0021

S P B : బాలు బాగు కోసం ప్రార్థనలు

బాలు బాగు కోసం ప్రార్థనలు: *టాలీవుడ్, కోలీవుడ్ ప్రముఖుల ట్వీట్ల వెల్లువ *కృత్రిమ శ్వాస పైనే గాన సామ్రాట్ బెంగళూరు ఆగస్టు 15: దక్షిణ భారత గాన గంధర్వుడు ఎస్పీ బాలసుబ్రహ్మణ్యం త్వరగా కోలుకోవాలని టాలివుడ్, కోలీవుడ్ ప్రముఖులు గెట్ వెల్ సూన్ పేరిట హ్యాష్ ట్యాగ్ లతో ప్రార్థిస్తున్నారు. ఈనెల 5న కరోనా లక్షణాలతో చికిత్స ప్రారంభించిన బాలు శుక్రవారం ఐసీయూలో చేరారు. చెన్నయ్ లోన ఎంజిఎం హెల్త్ కేర్ ఆస్పత్రిలో ఆయనకు కృత్రిమ శ్వాస […]

Continue Reading
rapaka 330x242 1

జనసేన కథ ముగిసినట్లే(నా)

ఆంధ్రప్రదేశ్‌ రాజకీయాల్లో మూడో పార్టీగా అవతరించిన జనసేన మనుగడ కష్టంగా మారింది. గతేడాది జరిగిన సార్వత్రిక ఎన్నికల్లో కేవలం ఒక్క ఎమ్మెల్యే స్థానంలో మాత్రమే పార్టీ అభ్యర్థి (రాజోలు – రాపాక వరప్రసాదరావు) విజయం సాధించారు. పార్టీ వ్యవస్థాపకుడు, సినీనటుడు అయితే పవన్‌ కల్యాణ్‌ రెండు స్థానాల్లో పోటీ చేసి ఓడిన సంగతి తెలిసిందే. అయితే ఉన్న ఆ ఒక్క ఎమ్మెల్యే కూడా అధికార వైఎస్సార్‌ కాంగ్రెస్‌ పార్టీకి మద్దతుగా వ్యాఖ్యలు చేస్తున్నారు. ఇటీవల రాజోలు నియోజకవర్గంలో […]

Continue Reading