IMG 20200816 WA0056

ಭತ್ತ ನಾಟಿ ಕಾರ್ಯಕ್ಕೆ ಚಾಲನೆ…!

ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು ಖುದ್ದು ಡ್ರಂ ಸೀಡರ್ ಚಲಾಯಿಸಿದ ಕೆಸಿಎನ್ ಮಂಡ್ಯ -16 : ಧರ್ಮಸ್ಥಳದಂತೆ ಬೇರೆ ಸಂಸ್ಥೆಗಳು ಕೆಲಸ ಮಾಡಿದರೇ, ರಾಜ್ಯದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಆಗತ್ತೆ. ಧರ್ಮಸ್ಥಳದ ಜತಗೆ ಬೇರೆ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಆಯೋಜಿಸಿದ ಯಂತ್ರಶ್ರೀ ಯೋಜನೆಯಡಿ ಭತ್ತನಾಟಿ ಕಾರ್ಯಕ್ಕೆ ಕೆ.ಆರ್. ಪೇಟೆ ಅಕ್ಕಿ ಹೆಬ್ಬಾಳುವಿನ ಪ್ರಗತಿಪರ ರೈತ ಹೆಚ್.ಟಿ. ರಾಜು […]

Continue Reading
EZK9F3AUMAgYdt8

ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ – ಬಿಎಸ್ ವೈ

ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪುಶ್ಚೇತನಗೊಳಿಸಲು ಸರ್ಕಾರ ಬದ್ಧವಾಗಿದ್ದು,  ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹಾಗೂ ಸರ್ಕಾರವೇ ಕಾರ್ಖಾನೆಯ ಸಂಪೂರ್ಣ ನಿರ್ವಹಣೆ ಮಾಡುವುದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ. ಸರ್ಕಾರವೇ ಕಾರ್ಖಾನೆಯ ಸಂಪೂರ್ಣ ನಿರ್ವಹಣೆ ಮಾಡುವುದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ. ಬೆಂಗಳೂರು, ಮೇ 29:  ಮಂಡ್ಯ ಜಿಲ್ಲೆಯ ಸಂಸದರು ಹಾಗೂ ಶಾಸಕರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರನ್ನು ಭೇಟಿಯಾಗಿ ಚರ್ಚಿಸಿದರು.   ಐತಿಹಾಸಿಕ ಮಹತ್ವವುಳ್ಳ ಮಂಡ್ಯದ ಮೈ ಶುಗುರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು ಹಾಗೂ   ಜಿಲ್ಲೆಯ […]

Continue Reading
8fc78976 a558 47cc 972e ac041a40e154

ಕೊರೋನಾ: ಪೋಲಿಸ್ ಸ್ಟೇಷನ್ ಸೀಲ್ ಡೌನ್…!

ಮಂಡ್ಯ ಮೇ ೨೧ :- ಕೆ.ಆರ್.ಪೇಟೆ ಟೌನ್ ಪೋಲಿಸ್ ಸ್ಟೇಷನ್ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಸೋಂಕು ಪತ್ತೆ…ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆ ಸೀಲ್ ಡೌನ್ … ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸ್ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ…. ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ […]

Continue Reading
1594c6d2 5028 44e9 9e7e d7ee62b4e1a6

ಮಂಡ್ಯ ದಲ್ಲಿ ದ್ವಿಶತಕ ಬಾರಿಸಿದ ಕೊರೋನಾ…!

ಮಂಡ್ಯ ಮೇ ೨೧ :- ಸಕ್ಕರೆ ನಾಡಲ್ಲಿ ದ್ವಿಶತಕ ಬಾರಿಸಿದ ಕೊರೋನಾ  ವಲಸಿಗರ ಆವಳಿಗೆ ಅಕ್ಷರ ಸಹಾ ಮಂಡ್ಯ ತತ್ತರಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು ೨೦೧ ಪ್ರಕರಣಗಳು ದಾಖಲಾಗಿವೆ. ಕೆ.ಆರ್.ಪೇಟೆ ೧೨, ನಾಗಮಂಗಲ ೧, ಮಳವಳ್ಳಿ ೧, ಹಾಗೂ ಪಾಂಡವಪುರ ೧ ಪ್ರಕರಣಗಳು ಕೆ.ಆರ್.ಪೇಟೆ ತಾಲ್ಲೂಕಿನ ೧೨ ಜನರು ಮುಂಬೈ ಪ್ರಯಾಣ ಬೆಳೆಸಿದ್ದವರು. ಮುಂಬೈನಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದ ಇವರು ಮೇ 14 ನಂತರ ಮುಂಬೈ ಬಿಟ್ಟು ಆನೆಗೊಳ ಚೆಕ್ ಪೋಸ್ಟ್ ಮೂಲಕ ಆಗಮಿಸಿದ್ದರು. ಇವರಿಗೆಲ್ಲಾ ಪಾಜಿಟೀವ್  ಪ್ರಕರಣಗಳು  […]

Continue Reading
0187d086 0c13 49d9 b42d 273fb5ea3007

ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯ ಆರಂಭ ಕ್ಕೆ ಮನವಿ…!

ಮಂಡ್ಯ ಮೇ ೨೧:-  ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಸರ್ಕಾರಿ ಸ್ವಾಮ್ಯಕ್ಕೆ ಸಿಎಂ ವಹಿಸಿದ ವಿಚಾರ ಖಾಸಗೀಕರಣ ಮಾಡಿಯೇ ಕಾರ್ಖಾನೆ ಆರಂಭಕ್ಕೆ ಪರೋಕ್ಷವಾಗಿ ಸಂಸದೆ ಸುಮಲತಾ ಅಂಬರೀಶ್ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದೆ ಸುಮಲತಾ ಮೈಷುಗರ್ ವಿಚಾರದಲ್ಲಿ ಮಂಡ್ಯ ರೈತರ ಮನದಾಳವನ್ನು ಅರ್ಥೈಸಿಕೊಂಡು ನಿರ್ಧಾರಕ್ಕೆ ಬನ್ನಿ ಕಾರ್ಖಾನೆ ಆರಂಭಿಸೋದು ಸೂಕ್ಷ್ಮ ವಿಚಾರ ವಾಗಿದೆ ಎಂದಿದ್ದಾರೆ ಸಂಸದರ ಮನವಿಗೆ ಸ್ಪಂದಿಸಿರುವ ಸಚಿವರು ಕಾರ್ಖಾನೆ ಮರು ಸ್ಥಾಪನೆ […]

Continue Reading
download 1 4

ಸಕ್ಕರೆ ನಾಡು ಮಂಡ್ಯದಲ್ಲಿ ಕೊರೋನಾ ಅಟ್ಟಹಾಸ….!

ಸಕ್ಕರೆ ನಾಡು ಮಂಡ್ಯದಲ್ಲಿ ಮಂಗಳವಾರ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯಲ್ಲಿಂದು ಬರೋಬ್ಬರಿ 71 ಮಂದಿಗೆ ಪಾಸಿಟಿವ್ ಬಂದಿದ್ದು, ಇಡೀ ಜಿಲ್ಲೆ ತಲ್ಲಣಗೊಂಡಿದೆ  ಬೆಂಗಳೂರು ಮೇ 19 :- ಮಂಡ್ಯ ಜಿಲ್ಲೆಯಲ್ಲಿ ನ ಕಳೆದ ನಾಲ್ಕು ದಿನಗಳಿಂದ  ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದೆ. ಮೂರು ದಿನಗಳ ಹಿಂದೆ ಆರು ಪ್ರಕರಣ ಪತ್ತೆಯಾಗಿದ್ರೆ, ಮೊನ್ನೆ 22, ನಿನ್ನೆ 17, ಇಂದು 71 ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ 161ಕ್ಕೇರಿದೆ. ಇದರಿಂದಾಗಿ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ. ಇವತ್ತು ಪತ್ತೆಯಾಗಿರುವ ಪ್ರಕರಣಗಳು […]

Continue Reading
91678a03 bcc2 4875 8126 5f41d9acd67d

ಮಂಡ್ಯ – ರಸ್ತೆಗೆ ಬಂದ ಚಿರತೆ…!

ಮಂಡ್ಯ ಮೇ ೧೧ :- ಮಂಡ್ಯ ತಾಲೂಕು ಬಸರಾಳು ಹೋಬಳಿ ಭವಾನಿ ಕೊಪ್ಪಲು ಗ್ರಾಮದ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ರಾತ್ರಿ ಕಾಣಿಸಿಕೊಂಡಿದೆ ಇದರಿಂದ ಈ ಭಾಗದ ರೈತರು ಮಕ್ಕಳು ಮಹಿಳೆಯರು ಭಯಭೀತಗೊಂಡಿದ್ದಾರೆ ನಿನ್ನೆ ರಾತ್ರಿ ಭವಾನಿ ಕೊಪ್ಪಲು ಗ್ರಾಮದ ಯುವಕರು ದೊಡ್ಡ ಗರುಡನ ಹಳ್ಳಿಯಿಂದ ಭವಾನಿ ಕೊಪ್ಪಲು ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿವೆ. ರಾತ್ರಿ ವೇಳೆ ಹೋಗುತ್ತಿರುವಾಗ ಕಣ್ಣಿಗೆ ಕಂಡ ದೊಡ್ಡಗಾತ್ರದ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ  ಮಂಡ್ಯ ಅರಣ್ಯಾಧಿಕಾರಿಗಳಿಗೆ ಫೋನಿನ ಮೂಲಕ ಚಿರತೆಗಳ […]

Continue Reading
19b02010 d298 4614 a5d0 3ae55ab581a9 1

ರೆಡ್ ಜೋನ್ ನತ್ತ ಮಂಡ್ಯ,ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ ನಾ….?

ಮಂಡ್ಯ ಮೇ ೧:  ಜಿಲ್ಲಾಡಳಿತ ಬೇಜವಬ್ಬಾರಿ ತನದಿಂದ ಇಂದು 26 ಕೊರೋನ ಸೋಂಕು ಹರಡುವಂತೆ ಮಾಡಿದೆ. ಇಂದು ಒಂದೇ ದಿನ 8 ಪಾಜಿಟೀವ್‌ ಕೇಸ್‌ ಗಳು ಪತ್ತೆ ಯಾಗಿವೆ. ಮುಂಬೈನಿಂದ ಬಂದ ಶವವನ್ನು ಜಿಲ್ಲೆಗೆ ಬರಲು ಅನುಮತಿಸಿದ್ದು ಸೋಂಕು ಹೆಚ್ಚಾಗಲು ಕಾರಣ ಎನ್ನುತ್ತಿದ್ದಾರೆ ಮಂಡ್ಯದ ಜನರು,ಮುಂಬರುವ ದಿನದಲ್ಲಿ ಇದು ಎಷ್ಟಾಗಲಿದೆಯೋ ಎಂಬ ಆತಂಕ ಜನರನ್ನು ಕಾಡತೊಡಗಿದೆ.. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೊಡಗಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಆಟೋ ಓಡಿಸುತ್ತಿದ್ದ. ಇತ್ತೀಚೆಗೆ ಹೃದಯಾಘಾತದಿಂದ […]

Continue Reading

ಡಾಕ್ಟರ್, ನರ್ಸ್ ಗಳಿಗೆ ಒದಗಿಸುತ್ತಿರುವ ಪಿಪಿ ಕಿಟ್ ಸರಿಯಾಗಿಲ್ಲ- ಪಿ.ಎಂ.ನರೇಂದ್ರಸ್ವಾಮಿ

 ಮಂಡ್ಯ  ಏ ೨೬ : – ಮಳವಳ್ಳಿ ಪಟ್ಟಣ ಕೊರೋನಾ ಹಾಟ್ ಸ್ಪಾಟ್ ಆಗುತ್ತಿದೆ ಮಳವಳ್ಳಿಯಲ್ಲಿ   ಈದ್ಗಾ ಮೊಹಲ್ಲಾ ಸೂಕ್ಷ್ಮ ಪ್ರದೇಶವಾಗಿದೆ. ಮಂಡ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 14 ಪ್ರಕರಣ ಮಳವಳ್ಳಿಯದ್ದೆ ಆಗಿದೆ  ಇದರಲ್ಲಿ ನಾಲ್ಕು ಜನ ಕೊರೋನಾ  ವೈರಸ್ ನಿಂದ ಗುಣಮುಖರಾಗಿದ್ದಾರೆ  ಸೋಂಕು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ    ಪಿಪಿ ಕಿಟ್ಟ್ ಕೊರತೆ ಇದೆ ಡಾಕ್ಟರ್, ನರ್ಸ್ ಗಳಿಗೆ  ಒದಗಿಸಬೇಕಾದ ಪಿಪಿ ಕಿಟ್ಟ್  ಸಮರ್ಪಕವಾಗಿಲ್ಲಾ  ಈ ಬಗ್ಗೆ ಜಿಲ್ಲಾಧಿಕಾರಿಗಳ ಜೋತೆ ಮಾತನಾಡಲಾಗಿದೆ  ತುರ್ತಾಗಿ […]

Continue Reading