ಭತ್ತ ನಾಟಿ ಕಾರ್ಯಕ್ಕೆ ಚಾಲನೆ…!
ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು ಖುದ್ದು ಡ್ರಂ ಸೀಡರ್ ಚಲಾಯಿಸಿದ ಕೆಸಿಎನ್ ಮಂಡ್ಯ -16 : ಧರ್ಮಸ್ಥಳದಂತೆ ಬೇರೆ ಸಂಸ್ಥೆಗಳು ಕೆಲಸ ಮಾಡಿದರೇ, ರಾಜ್ಯದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಆಗತ್ತೆ. ಧರ್ಮಸ್ಥಳದ ಜತಗೆ ಬೇರೆ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಆಯೋಜಿಸಿದ ಯಂತ್ರಶ್ರೀ ಯೋಜನೆಯಡಿ ಭತ್ತನಾಟಿ ಕಾರ್ಯಕ್ಕೆ ಕೆ.ಆರ್. ಪೇಟೆ ಅಕ್ಕಿ ಹೆಬ್ಬಾಳುವಿನ ಪ್ರಗತಿಪರ ರೈತ ಹೆಚ್.ಟಿ. ರಾಜು […]
Continue Reading