91678a03 bcc2 4875 8126 5f41d9acd67d

ಮಂಡ್ಯ – ರಸ್ತೆಗೆ ಬಂದ ಚಿರತೆ…!

DISTRICT NEWS ಮಂಡ್ಯ

ಮಂಡ್ಯ ಮೇ ೧೧ :- ಮಂಡ್ಯ ತಾಲೂಕು ಬಸರಾಳು ಹೋಬಳಿ ಭವಾನಿ ಕೊಪ್ಪಲು ಗ್ರಾಮದ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ರಾತ್ರಿ ಕಾಣಿಸಿಕೊಂಡಿದೆ ಇದರಿಂದ ಈ ಭಾಗದ ರೈತರು ಮಕ್ಕಳು ಮಹಿಳೆಯರು ಭಯಭೀತಗೊಂಡಿದ್ದಾರೆ

2ffbb679 05cd 4ef0 9607 a1ee4edf36ff

ನಿನ್ನೆ ರಾತ್ರಿ ಭವಾನಿ ಕೊಪ್ಪಲು ಗ್ರಾಮದ ಯುವಕರು ದೊಡ್ಡ ಗರುಡನ ಹಳ್ಳಿಯಿಂದ ಭವಾನಿ ಕೊಪ್ಪಲು ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿವೆ. ರಾತ್ರಿ ವೇಳೆ ಹೋಗುತ್ತಿರುವಾಗ ಕಣ್ಣಿಗೆ ಕಂಡ ದೊಡ್ಡಗಾತ್ರದ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ  ಮಂಡ್ಯ ಅರಣ್ಯಾಧಿಕಾರಿಗಳಿಗೆ ಫೋನಿನ ಮೂಲಕ ಚಿರತೆಗಳ ಹಾವಳಿ ಬಗ್ಗೆ ವಿಷಯವನ್ನು ತಿಳಿಸಲಾಯಿತು. ಎಂದು  ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಚಿರತೆ ಗಳಿಂದ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕೆಂದು  ಸಾರ್ವಜನಿಕರು ಅರಣ್ಯ ಅಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿ ಕೊಂಡಿದ್ದಾರೆ.