ಪಾವಗಡ : ಕೋಟೇಶ್ವರ ನ ʻಆಸ್ತಿʼ ಉಳಿಸಿ ಸ್ವಾಮಿ….!
ಶಿವಪ್ಪ ನ ಆಸ್ತಿ ಉಳಿಸುವ ಭರವಸೆ ಕೊಟ್ಟ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ…! ಹೈಕೋರ್ಟ್ ಆದೇಶ ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ಭೂಪರಿವರ್ತನೆ ಮಾಡಿದ ಶುಭಕಲ್ಯಾಣ್ ಭೂ ಕಳ್ಳರ ನೆರವಿಗೆ ಜಿಲ್ಲಾಡಳಿತ…. ಕಂದಾಯ ಸಚಿವರ ಕಚೇರಿಯಿಂದ ತನಿಖೆಗೆ ಆದೇಶ ಮೈಸೂರಿನ ಮೂಡ ಹಗರಣ ದ ರೀತಿ ವೈ ಎನ್ ಹೊಸಕೋಟೆ ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು ಕಾನೂನು ಬಾಹಿರವಾಗಿ ವಹಿವಾಟು ಗಳು ನಡೆದಿವೆ. ಜೊತೆಗೆ ಈ ಜಮೀನನ್ನು ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿಗೆ ಭೂ ಪರಿವರ್ತನೆ ಮಾಡಿದ್ದಾರೆ ಇತ್ತೀಚೆಗೆ […]
Continue Reading