ಪಾವಗಡ : ಸರ್ಕಾರಿ ರಸ್ತೆಗಳ ಒತ್ತುವರಿ ಎಂದಿದ್ದಕ್ಕೆ – ಸರ್ಕಾರಿ ಹಿರಿಯ ಅಧಿಕಾರಗಳ ಮೇಲೆ ಕೇಸ್….!
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಪಿಡಿಒ ಶ್ರೀರಾಮನಾಯಕ್ ಮೇಲೆ ಕೇಸ್ ದಾಖಲು ದಾಖಲು….! * ಎರಡು ಸರ್ಕಾರಿ ರಸ್ತೆ ಒತ್ತುವರಿ ತರೆವು ಮಾಡುತ್ತೇವೆ ಎಂದರೆ ಕೇಸ್.. ಪಾವಗಡ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಪಿಡಿಒ ಶ್ರೀರಾಮನಾಯಕ್ ಮೇಲೆ ಪಾವಗಡ ದ ಜೆ.ಎಂ ಎಫ್ ಸಿ ನ್ಯಾಯಾಲಯದಲ್ಲಿ ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಮತ್ತು ಉದಯಕುಮಾರ್ ಎಂಬುವರು ಕೇಸ್ ದಾಖಲು ಮಾಡಿದ್ದಾರೆ. (ಕೇಸ್ ನಂಬರ್ […]
Continue Reading