IMG 20251205 WA0014

ಪಾವಗಡ : ಸರ್ಕಾರಿ ರಸ್ತೆಗಳ ಒತ್ತುವರಿ ಎಂದಿದ್ದಕ್ಕೆ – ಸರ್ಕಾರಿ ಹಿರಿಯ ಅಧಿಕಾರಗಳ ಮೇಲೆ ಕೇಸ್….!

 ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ‌ ಮತ್ತು ಪಿಡಿಒ ಶ್ರೀರಾಮನಾಯಕ್‌ ಮೇಲೆ ಕೇಸ್‌ ದಾಖಲು  ದಾಖಲು….!    *      ಎರಡು ಸರ್ಕಾರಿ ರಸ್ತೆ ಒತ್ತುವರಿ ತರೆವು ಮಾಡುತ್ತೇವೆ  ಎಂದರೆ ಕೇಸ್.. ಪಾವಗಡ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು ಪಿಡಿಒ ಶ್ರೀರಾಮನಾಯಕ್‌   ಮೇಲೆ ಪಾವಗಡ ದ ಜೆ.ಎಂ ಎಫ್‌ ಸಿ ನ್ಯಾಯಾಲಯದಲ್ಲಿ ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಮತ್ತು ಉದಯಕುಮಾರ್‌ ಎಂಬುವರು ಕೇಸ್‌ ದಾಖಲು ಮಾಡಿದ್ದಾರೆ. (ಕೇಸ್‌ ನಂಬರ್‌  […]

Continue Reading
IMG 20251203 WA0007

ಪಾವಗಡ : ಮಕ್ಕಳ ಸುಪ್ತ ಪ್ರತಿಭೆ ಅರಳಲು ಉತ್ತಮವಾದ ವೇದಿಕೆ ಪ್ರತಿಭಾ ಕಾರಂಜಿ…..!.

  ಮಕ್ಕಳ ಸುಪ್ತ ಪ್ರತಿಭೆ ಅರಳಲು ಉತ್ತಮವಾದ ವೇದಿಕೆ ಪ್ರತಿಭಾ ಕಾರಂಜಿ. ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ. ಪಾವಗಡ: ಪ್ರತಿಯೊಂದು ಮಗುವಿನಲ್ಲಿಯೂ ತನ್ನದೇ ಆದ ಸುಪ್ತ ಪ್ರತಿಭೆಗಳಿದ್ದು ಅವುಗಳನ್ನು ಹೊರತರುವ ಒಂದು ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದರು. ಪಟ್ಟಣದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ ಯಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು […]

Continue Reading

ಪಾವಗಡ : ನಾಡಗೀತೆಯ ಸಾವಿರ ಸಂಭ್ರಮ ದ ಬೈಕ್‌ ಜಾತ ..!

ಪಾವಗಡ : ರಾಷ್ಟ್ರ ಕವಿ ಕುವೆಂಪು ರಚಿತ  ನಾಡಗೀತೆ ಗೆ ಸಾವಿರ ಸಂಭ್ರಮ ಆಚರಣೆಯ ಪಯುಕ್ತ ಕುವೆಂಪು ಜನ್ಮದಿಚಾರಣಾ ಸಮಿತಿ ವತಿಯಿಂದ 100ಬೈಕ್ ಜಾತವನ್ನು ಪೋತಗಾನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಕ್ಕೆ ಪಾವಗಡ ದ ಹಿರಿಯ ವಕೀಲರಾದ M. ನಾಗೇಂದ್ರಪ್ಪ ನವರು, ನಿವೃತ್ತ ಡಿ.ಡಿ.ಪಿ.ಐ ಬಸವಲಿಂಗಪ್ಪನರು. ವೈ.ಎನ್ ಹೊಸಕೋಟೆ ಕ. ಸ. ಪಾ. ಅಧ್ಯಕ್ಷ ರಾದ ಹೊ. ಮಾ. ನಾಗರಾಜ್ ಅವರು ಜಾತ ಕ್ಕೆ  ಚಾಲನೆ ನೀಡಿದರು. ಈ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತಿ […]

Continue Reading
IMG 20251130 WA0018

Pavagada : ಕಳ್ಳತನ ಆರೋಪಿ ಬಂಧನ: ನಗದು, ಚಿನ್ನಾಭರಣ ವಶ.

ಕಳ್ಳತನ ಆರೋಪಿ ಬಂಧನ: ನಗದು, ಚಿನ್ನಾಭರಣ ವಶ. ಪಾವಗಡ: ಪಟ್ಟಣದ ವಿವಿಧ ಕಡೆಗಳಲ್ಲಿ ಮನೆ ಮತ್ತು ಅಂಗಡಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪಾವಗಡ ಠಾಣೆಯ ಪೊಲೀಸರು ಪತ್ತೆ ಹಚ್ಚಿ, ನಗದು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರಂ ಟೌನ್ ನ ರೆಹಮತ್ ಪುರ ಬಡಾವಣೆಯ ನಿವಾಸಿ ಸೈಯದ್ ನೂರಲ್ಲಾ.(38) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆಮರಿಸಿಕೊಂಡಿದ್ದು. ಪತ್ತೆಗಾಗಿ  ಪೊಲೀಸರು ಬಲೆ ಬೀಸಿದ್ದಾರೆ ಬಂಧಿತ ಆರೋಪಿಯು ಪಟ್ಟಣದ ಕನಕ ವೃತ್ತ ಬಳಿಯಿರುವ ಗಂಗಾಎಂಟರ್ ಪ್ರೈಸಸ್ ಅಂಗಡಿಯಲ್ಲಿ […]

Continue Reading
IMG 20251126 WA0059

ಪಾವಗಡ : ಭಾರತದ ಸಂವಿಧಾನ ಅಂಬೇಡ್ಕರ್ ನೀಡಿದ ಪ್ರಮುಖ ಕೊಡುಗೆ…!

ಭಾರತದ ಸಂವಿಧಾನ ಅಂಬೇಡ್ಕರ್ ನೀಡಿದ ಪ್ರಮುಖ ಕೊಡುಗೆ . ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್. ಪಾವಗಡ: ಭಾರತ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಧಿಕೃತವಾಗಿ ಅಳವಡಿಸಿಕೊಳ್ಳಲಾಯಿತು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದ್ದಾರೆ. ಪಟ್ಟಣದ ತಾಲೂಕು ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲ್ಲೂಕು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ನ್ಯಾಯದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂವಿಧಾನ ರಚನೆಯಲ್ಲಿ ಹಲವಾರು ವ್ಯಕ್ತಿಗಳು […]

Continue Reading
IMG 20251126 WA0040

ಪಾವಗಡ : ಗ್ರಾಮಪಂಚಾಯತಿ ರಸ್ತೆಗಳ ಒತ್ತುವರಿ – ಕಾಂಪೌಡ್ ತೆರವಿಗೆ ನೋಟೀಸ್‌ ಜಾರಿ…..!

ಗ್ರಾಮ ಪಂಚಾಯತಿ ಸದಸ್ಯೆ ರಸ್ತೆ ಗಳ ಒತ್ತುವರಿ ತೆರವಿಗೆ ಚಾಲನೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀರಾಮನಾಯಕ್‌ ರಿಂದ ನೋಟೀಸ್‌ ಜಾರಿ ಪಾವಗಡ : ವೈ ಎನ್‌ ಹೊಸಕೋಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್‌ ನಲ್ಲಿ ಇದೇ ಬ್ಲಾಕ್‌ ನ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ಮ ಮತ್ತು ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಇವರು ಗ್ರಾಮಪಂಚಾಯತಿ ಗೆ ಸೇರಿದ ಎರಡು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ರಸ್ತೆ ಗೆ ಕಾಂಪೌಂಡ್‌ ನಿರ್ಮಾಣ ಮಾಡಿದ್ದಾರೆ. ಈ ಸಂಬಂಧ ಮೂರು ದೂರುಗಳು ಲೋಕಾಯುಕ್ತ ಸಂಸ್ಥೆ […]

Continue Reading
Screenshot 20251121 1912062

ಲೋಕಾಯುಕ್ತ: ಗ್ರಾಮಪಂಚಾಯತಿ‌ ಸದಸ್ಯೆ ಯ ರಸ್ತೆ ಒತ್ತುವರಿ – ಕಾಂಪೌಂಡ್ ತೆರವಿಗೆ‌ ಗಡವು….!

PDO ಶ್ರೀರಾಮನಾಯಕ್‌ಗೆ ಲೋಕಾಯುಕ್ತ ನ್ಯಾಯಮೂರ್ತಿಗಳ‌ ತರಾಟೆ ಸುಳ್ಳು ಹೇಳಿ ತಗಲಾಕಿಕೊಂಡ PDO ರಸ್ತೆ-ಯ ಕಾಂಪೌಂಡ್ ತೆರವು-  ಅಕ್ರಮ ಇ- ಸ್ವತ್ತು ತನಿಖೆ ಗೆ EO   ಸಮ್ಮತಿ ಪಾವಗಡ, ಸಿರಾ, ಮತ್ತು ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದ ಪ್ರಕರಣ ಗಳಲ್ಲಿ 140 ಪ್ರಕಣಗಳ ವಿಚಾರಣೆ ವಿಲೇವಾರಿ  ಮಧುಗಿರಿ  ಪಟ್ನಟಣ ದ ಕನ್ನಡ ಭವನ ದಲ್ಲಿ ನಡೆಯಿತು. ಪಾವಗಡ  ಪ್ರಕರಣಗಳು :  ಪಾವಗಡ ತಾಲ್ಲೂಕಿನ ಸಾರ್ವಜನಿಕ ಹಿತಾಸಕ್ತಿ ಯುಳ್ಳ ಮೂರು ಪ್ರಕರಣಗಳು ಪ್ರಮುಖ ವಾಗಿದ್ದವು. ಈ ಮೂರು ಪ್ರಕರಣಗಳು ವೈ ಎನ್ […]

Continue Reading
Screenshot 20251122 0813152

ಪಾವಗಡ: ಆಕರ್ಷಣಿ ಫ್ರೌಡಶಾಲೆ ಮಾನ್ಯತೆ ರದ್ದು…..?

ಸಪ್ರಸ್ವರ ಮಾದ್ಯಮ ಕಾರ್ಯಕ್ಕೆ ಲೋಕಾಯುಕ್ತರ ಪ್ರಶಂಸೆ  ಲೋಕಾಯುಕ್ತ : ಪಾವಗಡ ,ಶಿರ, ಮಧುಗಿರಿ ತಾಲ್ಲೂಕಿನ 140 ಪ್ರಕರಣಗಳ ವಿಚಾರಣೆ ಭ್ರಷ್ಟಾಚಾರ   ನಿರ್ಮೂಲನೆಯಾದರೆ ಭಾರತ ವಿಶ್ವದ ನಂ.1 ಸುಭದ್ರ ಆರ್ಥಿಕ ದೇಶ : ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ತುಮಕೂರು ನ.21: ಭಾರತದಲ್ಲಿ  ಭ್ರಷ್ಟಾಚಾರ    ಸಂಪೂರ್ಣವಾಗಿ ನಿರ್ಮೂಲನೆಯಾದರೆ ಜಗತ್ತಿನಲ್ಲಿಯೇ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲನೇ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಭಿಪ್ರಾಯಪಟ್ಟರು. ಶುಕ್ರವಾರ ಮಧುಗಿರಿ ಕನ್ನಡ ಭವನದಲ್ಲಿ ಪಾವಗಡ, ಸಿರಾ, ಮತ್ತು ಮಧುಗಿರಿ […]

Continue Reading
IMG 20251121 WA0001

ಪಾವಗಡ: ಅನಧಿಕೃತ ಮಕ್ಕಳ ದತ್ತು ಅಪರಾಧ….!

ಅನಧಿಕೃತ ಮಕ್ಕಳ ದತ್ತು ಅಪರಾಧ: ಸಿಡಿಪಿಓ ಸುನಿತಾ ಡಿ. ಜೆ ಪಾವಗಡ: ಮಕ್ಕಳಿಲ್ಲದ ಪೋಷಕರು ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯುವುದು ಕಾನೂನು ಬಾಹಿರ ಅಪರಾಧವೆಂದು ಸಿ ಡಿ ಪಿ ಓ ಸುನಿತಾ ಡಿ.ಜೆ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯ ಬಳಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಗ್ರೇಡ್ -2 ತಹಸೀಲ್ದಾರ್ […]

Continue Reading
SAI 8043 scaled

ತುಮಕೂರು : ಗ್ರಾ,ಮೀಣ ಪ್ರದೇಶದ ದೂರುಗಳು ಪಿಡಿಒ ಗಳ ವಿರುದ್ಧ ವೇ ಹೆಚ್ಚು….!

ಲೋಕಾಯುಕ್ತ :  ಗ್ರಾಮೀಣ ಪ್ರದೇಶದ ದೂರುಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಲು ಸೂಚನೆ – ಉಪಲೋಕಾಯುಕ್ತ ತುಮಕೂರು(ಕ.ವಾ.)ನ.15: ಸರ್ಕಾರಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಮಾತ್ರ ಕೆಲಸ ಮಾಡಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ತುಮಕೂರು ಹಾಗೂ ಕೊರಟಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪವತಿ […]

Continue Reading