ಚಿತ್ರದುರ್ಗ ಲೋಕಸಭೆ : ಕೋಟೆನಾಡಲ್ಲಿ ʻ ಗಂಡಸರು ʼ ಇಲ್ಲವೇ ….?
ಜನಾರ್ಧನ ಸ್ವಾಮಿ ಗೆ ಬಿ ಫಾರಂ ನಿರಾಕರಣೆ ಕೋಟೆನಾಡಲ್ಲಿ ʻ ಗಂಡಸರು ʼ ಇಲ್ಲವೇ ….? ಕರ್ನಾಟಕ ರಾಜ್ಯದ ಇತಿಹಾಸ ಪುಟಗಳಲ್ಲಿ ಚಿತ್ರದುರ್ಗ ಕ್ಕೆ ತನ್ನದೆ ಆದ ಸ್ಥಾನವಿದೆ. ಮದಕರಿನಾಯಕ ಆಳ್ವಿಕೆ ಮಾಡಿದ ಗಂಡೆದೆಯ ನಾಡು ವೀರ ವನಿತೆ ಒನಕೆ ಓಬವ್ವನ ನೆಲೆ ಬೀಡು ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ […]
Continue Reading