IMG 20250514 WA0018

Karnataka: ಕೆಕೆ ವಿಂಡ್ ಸಲ್ಯೂಷನ್ಸ್ ಹೊಸ ಘಟಕ‌ಆರಂಭ …..!

ಕೆಕೆ ವಿಂಡ್ ಸಲ್ಯೂಷನ್ಸ್ ಬೆಂಗಳೂರಿನಲ್ಲಿ ಹೊಸ ಘಟಕ‌ಆರಂಭ ಬೆಂಗಳೂರು, ಮೇ 14, 2025: ಎ.ಪಿ.ಮೊಲ್ಲರ್ ಹೋಲ್ಡಿಂಗ್ ಮಾಲೀಕತ್ವದ €1 ಬಿಲಿಯನ್ ಕಂಪನಿ ಕೆಕೆ ವಿಂಡ್ ಸಲ್ಯೂಷನ್ಸ್ ಭಾರತದ ಬೆಂಗಳೂರಿನಲ್ಲಿ ಹೊಸ ಉತ್ಪಾದನಾ ಸೌಲಭ್ಯ ಮತ್ತು ಕಛೇರಿಯನ್ನು ಉದ್ಘಾಟಿಸಿದ್ದು ತನ್ನ ಜಾಗತಿಕ ವಿಸ್ತರಣೆಯ ಕಾರ್ಯತಂತ್ರದಲ್ಲಿ ಮತ್ತು ನವೀಕರಿಸಬಲ್ಲ ಶಕ್ತಿಗೆ ತನ್ನ ಬದ್ಧತೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈ ಸೌಲಭ್ಯವು ಏಷ್ಯಾದಲ್ಲಿ ಕೆಕೆ ವಿಂಡ್ ಸಲ್ಯೂಷನ್ಸ್ ಹೊಂದಿರುವ ಅತ್ಯಂತ ದೊಡ್ಡ ಮತ್ತು ಪ್ರಾದೇಶಿಕವಾಗಿ ಮತ್ತು ವಿಶ್ವದಾದ್ಯಂತ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ತನ್ನ […]

Continue Reading
20250512 191608

ಭಾರತ – ಪಾಕ್ ಕದನ : ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ….!

ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮೋದಿ Live : ಪ್ರಧಾನಿ ನರೇಂದ್ರ ‌ಮೋದಿ ಅವರ ಮಾತುಗಳ ನೇರಪ್ರಸಾರ

Continue Reading
20250509 222006

ನವದೆಹಲಿ : ತುರ್ತು ಪ್ರಕರಣಗಳನ್ನು ಎದುರಿಸಲು ವೈದ್ಯಕೀಯ ಸನ್ನದ್ಧತೆಯ ಸಿದ್ದತೆ…!

* ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ * ದೇಶಾದ್ಯಂತ ಆರೋಗ್ಯ ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳನ್ನು ಬಲಪಡಿಸಲು ತೆಗೆದುಕೊಳ್ಳಲಾದ ತುರ್ತು ಮತ್ತು ಸಮಗ್ರ ಕ್ರಮಗಳ ಕುರಿತು ಮಾಹಿತಿ ಒದಗಿಸಲಾಯಿತು ನವದೆಹಲಿ :  ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ […]

Continue Reading
IMG 20250327 173058 scaled

ಪಾವಗಡ : ಕೋಟೇಶ್ವರ ನ ʻಆಸ್ತಿʼ ಉಳಿಸಿ ಸ್ವಾಮಿ….!

ಶಿವಪ್ಪ ನ ಆಸ್ತಿ ಉಳಿಸುವ ಭರವಸೆ ಕೊಟ್ಟ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ…! ಹೈಕೋರ್ಟ್‌ ಆದೇಶ ಉಲ್ಲಂಘಿಸಿ  ಖಾಸಗಿ ವ್ಯಕ್ತಿಗಳಿಗೆ ಭೂಪರಿವರ್ತನೆ ಮಾಡಿದ ಶುಭಕಲ್ಯಾಣ್ ಭೂ ಕಳ್ಳರ ನೆರವಿಗೆ ಜಿಲ್ಲಾಡಳಿತ…. ಕಂದಾಯ ಸಚಿವರ ಕಚೇರಿಯಿಂದ ತನಿಖೆಗೆ ಆದೇಶ ಮೈಸೂರಿನ ಮೂಡ ಹಗರಣ ದ ರೀತಿ ವೈ ಎನ್‌ ಹೊಸಕೋಟೆ ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು  ಕಾನೂನು ಬಾಹಿರವಾಗಿ ವಹಿವಾಟು ಗಳು ನಡೆದಿವೆ.  ಜೊತೆಗೆ ಈ ಜಮೀನನ್ನು ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿಗೆ ಭೂ ಪರಿವರ್ತನೆ ಮಾಡಿದ್ದಾರೆ  ಇತ್ತೀಚೆಗೆ […]

Continue Reading
IMG 20250328 113219 scaled

Karmataka : ವಂಡರ್ ಲಾ ದಲ್ಲಿ ಹೊಸ ವಂಡರ್ ಅನಾವರಣ…!

ಬೆಂಗಳೂರು ‌: ವಂಡರ್ ಲಾ ಬೆಂಗಳೂರು, ಭಾರತದ ಅತಿದೊಡ್ಡ ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ‘ಮಿಷನ್ ಇಂಟರ್ ಸ್ಟೆಲ್ಲಾರ್’ ಅನ್ನು ಅನಾವರಣಗೊಳಿಸಿದೆಸುಮಾರು 35 ಕೋಟಿ ರೂ.ಗಳ ಹೂಡಿಕೆಯೊಂದಿಗೆ, ವಂಡರ್ ಲಾ ಯುಎಸ್ ಮತ್ತು ಯುರೋಪಿನ ಪ್ರಮುಖ ಥೀಮ್ ಪಾರ್ಕ್ ವಿನ್ಯಾಸ ಕಂಪನಿಗಳೊಂದಿಗೆ ಈ ಸುಧಾರಿತ ಬಾಹ್ಯಾಕಾಶ-ವಿಷಯದ ಆಕರ್ಷಣೆಯನ್ನು ರಚಿಸಲು ಸಹಕರಿಸಿದೆ, ಇದು ಮನರಂಜನೆಯ ಭವಿಷ್ಯದಲ್ಲಿ ದಿಟ್ಟ ಹೆಜ್ಜೆಯನ್ನು ಸೂಚಿಸುತ್ತದೆ ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಸರಪಳಿಯಾದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್, ಮುಂದಿನ ಪೀಳಿಗೆಯ […]

Continue Reading
IMG 20250327 WA00071

ಪ್ರೈಮಸ್ ಸಂಗಮನದಿಂದ ಬೆಂಗಳೂರಿನಲ್ಲಿ ಬಹು ಪೀಳಿಗೆಯ ವಾಸ ಸಮುದಾಯ ಅನಾವರಣ….!

• ದೇಶದ 6 ನಗರಗಳಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ಬಹು-ಪೀಳಿಗೆಯ ವಾಸ ಸಮುದಾಯಗ ಅಭಿವೃದ್ಧಿ • ಒಂದೇ ಕಡೆ ಸೇರುವ ಹಲವು ತಲೆಮಾರುಗಳ ಮನೆ, ಹೃದಯ ಮತ್ತು ಪರಂಪರೆ ಪ್ರೈಮಸ್ ಸಂಗಮನದಿಂದ ಬೆಂಗಳೂರಿನಲ್ಲಿ ಬಹು ಪೀಳಿಗೆಯ ವಾಸ ಸಮುದಾಯ ಅನಾವರಣ ಬೆಂಗಳೂರು, 26 ಮಾರ್ಚ್ 2025: ಜನರು ಹೆಚ್ಚು ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳನ್ನು ಹತ್ತಿರಕ್ಕೆ ತರುವ ಪ್ರಯತ್ನವಾಗಿ ಹಿರಿಯರ ಜೀವನದಲ್ಲಿ ಭಾರತದ ಪ್ರಮುಖ ಹೆಸರಾದ ಪ್ರೈಮಸ್ ಆರಂಭಿಸಿದ ಪ್ರೈಮಸ್ ಸಂಗಮವು ಬೆಂಗಳೂರಿನ ಮೊದಲ ಬಹು-ಪೀಳಿಗೆಯ […]

Continue Reading
IMG 20250324 WA0009

Karnataka : ಒಕ್ಕೂಟಗಳ ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ….!

*ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ: ಸಿ.ಎಂ.ಸಿದ್ದರಾಮಯ್ಯ ಖಡಕ್ ನುಡಿ* *ಒಕ್ಕೂಟಗಳ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ. ಸಚಿವ ಸಂಪುಟಕ್ಕೆ ವಿಷಯ ರವಾನೆ* *ಹೆಚ್ಚಳದ ಹಣ ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲೇಬೇಕು ಎನ್ನುವ ನಿಲುವಿಗೆ ಅಂಟಿಕೊಂಡ ಸಿಎಂ* *ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳದ ಬಗ್ಗೆ ತೀರ್ಮಾನ: ಸಭೆ ನಿರ್ಣಯ* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು […]

Continue Reading
IMG 20250324 WA0008

ಜಿಎಸ್ ಎಂಎ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ನೇಮಕ

ಜಿಎಸ್ ಎಂಎ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ನೇಮಕ ಶ್ರೀ ಸುನಿಲ್ ಭಾರ್ತಿ ಮಿತ್ತಲ್ ನಂತರ ಪ್ರತಿಷ್ಠಿತ ಟೆಲಿಕಾಂ ಉದ್ಯಮ ಸಂಸ್ಥೆಯ ಅಧ್ಯಕ್ಷತೆ ವಹಿಸಲಿರುವ 2ನೇ ಭಾರತೀಯ ಗೋಪಾಲ್ ವಿಠ್ಠಲ್ ಜಾಗತಿಕ ಟೆಲಿಕಾಂ ಉದ್ಯಮದಲ್ಲಿ ಏರ್ಟೆಲ್ನ ನಿರ್ಣಾಯಕ ಪಾತ್ರವನ್ನು ಈ ನೇಮಕಾತಿಯು ಎತ್ತಿ ತೋರಿಸುತ್ತದೆ ಬೆಂಗಳೂರು, ಮಾರ್ಚ್ 24: GSMA ನಿರ್ದೇಶಕರ ಮಂಡಳಿಯು 2026 ರ ಅಂತ್ಯದವರೆಗೆ ಭಾರ್ತಿ ಏರ್ಟೆಲ್ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಠ್ಠಲ್ ಅವರನ್ನು ಅದರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಪ್ರಸ್ತುತ […]

Continue Reading
IMG 20250324 WA0005 scaled

Karnataka : ಹೆಜ್ಜೆಗೂ ಹೊಸ ಭರವಸೆ – ಹಿಮ್ಮಡಿ ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿ…..!

ಹೆಜ್ಜೆಗೂ ಹೊಸ ಭರವಸೆ: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಮೊದಲ ಸಂಪೂರ್ಣ ಹಿಮ್ಮಡಿ ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿ ● ಬೆಂಗಳೂರಿನಲ್ಲಿ ವೈದ್ಯಕೀಯ ಪ್ರಥಮ ಮೈಲಿಗಲ್ಲು: ನಾರಾಯಣ ಹೆಲ್ತ್ ಸಿಟಿಯ ಈ ಶಸ್ತ್ರಚಿಕಿತ್ಸೆಯಿಂದ ನೋವು ರಹಿತವಾಗಿ ಮತ್ತೆ ಹೆಜ್ಜೆ ಹಾಕಿದ 64 ವರ್ಷದ ಮಹಿಳೆ ● ಭಾರತೀಯ ಮೂಳೆಚಿಕಿತ್ಸೆ ಆರೈಕೆಯಲ್ಲಿ ಮಹತ್ತರ ಮೈಲಿಗಲ್ಲು. ● ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೊಳಗಾದ ರೋಗಿಯ ಹೆಸರು ಜಸಿಂತಾ ಆಗ್ನೆಸ್ ಮಸ್ಕರೇನ್ಹಸ್. ಬೆಂಗಳೂರು, 24 ಮಾರ್ಚ್ 2025: ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ […]

Continue Reading
20250307 205154

BJP : ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್….!

ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್ ಬಜೆಟ್ ಮೂಲಕ ಜನರ ಮೂಗಿಗೆ ತುಪ್ಪ ಸವರಲುಹೊರಟ ಮುಖ್ಯಮಂತ್ರಿ- ವಿಜಯೇಂದ್ರ ಟೀಕೆ ಬೆಂಗಳೂರು: ಹಣಕಾಸು ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಿ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.ಬಜಟ್ ಕುರಿತು ಸಾಮಾಜಿಕ ಮಾಧ್ಯಮ […]

Continue Reading