IMG 20250108 WA0014

Karnataka : ಬೆಂಗಳೂರು ವರ್ತುಲ ರಸ್ತೆ ಯೋಜನೆ ತ್ವರಿತ ಅನುಷ್ಠಾನ…..!

* ಬೆಂಗಳೂರು ನಗರ-ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ವರದಾನ* *//ಬೆಂಗಳೂರು ವರ್ತುಲ ರಸ್ತೆ ಯೋಜನೆ ತ್ವರಿತ ಅನುಷ್ಠಾನ//* *//ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ//* *ಬೆಂಗಳೂರು ನಗರ-ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ವರದಾನ* *ಬೆಂಗಳೂರು ನಗರ ಸಂಚಾರ ದಟ್ಟಣೆ ತಗ್ಗಿಸಲು ಯೋಜನೆ ರಾಮಬಾಣ* ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ವಾಹನ ದಟ್ಟಣೆ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್) ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ […]

Continue Reading
IMG 20241117 WA0004

ಪಾವಗಡ : ಪೊಲೀಸರ ಕಿರಕುಳ : ದಯಾಮರಣ ಕೊಡಸಿ ಸ್ವಾಮಿ….!

 ಗೃಹಸಚಿವರ ಜಿಲ್ಲೆಯಲ್ಲಿ ಸಾಮಾನ್ಯರಿಗಿಲ್ಲ ರಕ್ಷಣೆ ವೈ ಎನ್‌ ಹೊಸಕೋಟೆ ಪೊಲೀಸರ ಅಟ್ಟಹಾಸ ಸಿವಿಲ್‌ ವ್ಯಾಜ್ಯದಲ್ಲಿ ಪೊಲೀಸರಿಗೆ ಏನು ಕೆಲಸ ಸೆಟಲ್ ಮೆಂಟ್‌ ಅಡ್ಡೆಯಾದ ಪೊಲೀಸ್‌ ಠಾಣೆ ದಯಾಮರಣ ಕೊಡಸಿ ಸ್ವಾಮಿ –  ನೊಂದ ಕುಟುಂಬದ ಆಕ್ರಂದನ…..! ಬೆಂಗಳೂರು : ಪಾವಗಡ ತಾಲ್ಲೂಕಿನ ವೈ ಎನ್‌ ಹೋಸಕೋಟೆ ಕೆಲ ಪೊಲೀಸರ ಅಟ್ಟಹಾಸಕ್ಕೆ ಸಾಮಾನ್ಯ ಜನ ನರಳಿ ಹೋಗುತ್ತಿದ್ದಾರೆ. ವಸೂಲಿ / ಸೆಟಲ್‌ ಮೆಂಟ್‌ ಅಡ್ಡೆಯಾಗಿಗೆ ಪೊಲೀಸ್‌ ಠಾಣೆಗೆ  ಹಣವಂತರು – ಬಲಾಢ್ಯರು ಪೆನ್ನು – ಪೇಪರ್‌ ಇದೆ ಎಂದು […]

Continue Reading
IMG 20241025 WA0013

ಬೆಂಗಳೂರು : ಡೋಝೀಯಿಂದ ಮಹತ್ವದ ಅಧ್ಯಯನ ವರದಿ ಅನಾವರಣ….!

*ಡೋಝೀಯಿಂದ ಮಹತ್ವದ ಅಧ್ಯಯನ ವರದಿ ಅನಾವರಣ:* *ರೋಗಿಯ ಆರೋಗ್ಯ ಪರಿಸ್ಥಿತಿ ಹದಗೆಡುವ ಕುರಿತು 16 ಗಂಟೆ ಮೊದಲೇ ಮುನ್ಸೂಚನೆ ನೀಡಲಿದೆ ಡೋಝೀಯ ಎಐ ಆಧರಿತ ಅರ್ಲಿ ವಾರ್ನಿಂಗ್ ಸಿಸ್ಟಮ್* ● ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಮಹತ್ವದ ಅಧ್ಯಯನ ವರದಿಯನ್ನು ಅನಾವರಣಗೊಳಿಸಿದ ಡೋಝೀ ● ಆರೋಗ್ಯ ಸೇವೆಯನ್ನು ಉತ್ತಮಗೊಳಿಸಲು, ಜೀವಗಳನ್ನು ಉಳಿಸಲು ಮತ್ತು ಹೆಲ್ತ್ ಎಐ ಬಳಸಿಕೊಂಡು ಕೈಗೆಟಕುವ ದರದ ವಿಶ್ವ ದರ್ಜೆಯ ಆರೋಗ್ಯ ಸೇವೆ ಒದಗಿಸುವ ಬದ್ಧತೆ ಹೊಂದಿರುವ ಡೋಝೀ *ಬೆಂಗಳೂರು, ಭಾರತ – ಅಕ್ಟೋಬರ್ 25, […]

Continue Reading
images 39

Karnataka : ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ….!

*ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ* *ಕೇಂದ್ರ ಸರ್ಕಾರ ಎರಡು, ರಾಜ್ಯ ಸರ್ಕಾರದಿಂದ ದಿಂದ ನಾಲ್ಕು ಖರೀದಿ ಏಜನ್ಸಿ ನೇಮಕ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ* ಬೆಂಗಳೂರು, ಅಕ್ಟೋಬರ್ 25 (ಕರ್ನಾಟಕ ವಾರ್ತೆ):- ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಪ್ರತಿ ಕ್ವಿಂಟಾಲ್ ಗೆ 6,783 ರೂ. ನಿಗದಿಪಡಿಸಿದ್ದು, ಬೆಂಬಲ ಬೆಲೆಯ […]

Continue Reading
IMG 20240918 WA0000

ಬೆಂಗಳೂರು : ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ಮೊದಲ ಐ ಕ್ಲಿನಿಕ್ ಆರಂಭ….!

ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ಮೊದಲ ಐ ಕ್ಲಿನಿಕ್ ಬೆಂಗಳೂರಿನ ಕೆಂಗೇರಿಯಲ್ಲಿ ಆರಂಭ • 31 ಅಕ್ಟೋಬರ್ 2024 ರ ವರೆಗೆ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ಬೆಂಗಳೂರು, 18 ಸೆಪ್ಟೆಂಬರ್ 2024: ಸಮಗ್ರ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸುವ ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ಡಾ. ಅಗರ್ವಾಲ್ಸ್ ಗ್ರೂಪ್ ಆಫ್ ಐ ಹಾಸ್ಪಿಟಲ್ಸ್ ಇಂದು ತನ್ನ ಪ್ರಥಮ ಐ ಕೇರ್ ಸೆಂಟರ್ ಡಾ. ಅಗರ್ವಾಲ್ಸ್ ಐ ಕ್ಲಿನಿಕ್ ಅನ್ನು ಬೆಂಗಳೂರಿನ ಕೆಂಗೇರಿಯಲ್ಲಿ ತೆರೆಯುವುದಾಗಿ ಘೋಷಿಸಿದೆ. ಈ […]

Continue Reading
IMG 20240917 WA0000

The Stanza, in Bengaluru….!

Whitelion Systems Pvt Ltd Unveils First Experience Center, The Stanza, in Bengaluru Bengaluru , India – 17th September 2024 – Whitelion Systems Pvt Ltd, a leading innovator in the home automation sector, is thrilled to announce the launch of its first-ever experience center, The Stanza, in collaboration with SVS Enterprise. This state-of-the-art center, located in Sector 6, HSR Layout, […]

Continue Reading
IMG 20240910 WA0004

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್ ಆಯೋಜನೆ….!

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಬಗ್ಗೆ ಜಾಗೃತಿ ಮೂಡಿಸಲು ಡಾ.ಅಗರ್ವಾಲ್ ಐ ಹಾಸ್ಪಿಟಲ್ ಒಂದು ವಾಕಥಾನ್ ಅನ್ನು ಆಯೋಜಿಸಿತು ಬೆಂಗಳೂರು, ಸೆಪ್ಟೆಂಬರ್ 10, 2024: ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಆಚರಣೆಯ ಸಂದರ್ಭದಲ್ಲಿ, ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ ಇಂದು ಜೀವನವನ್ನು ಬದಲಾಯಿಸಬಹುದಾದ ನೇತ್ರದಾನದ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ವಾಕಥಾನ್ ಅನ್ನು ಆಯೋಜಿಸಿತ್ತು. ರಾಜಾಜಿನಗರದ ಅರಬಿಂದೋ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಸಮುದಾಯವನ್ನು ತಮ್ಮ ಕಣ್ಣುಗಳನ್ನು ದಾನ ಮಾಡಲು ಮತ್ತು […]

Continue Reading
IMG 20240830 WA0001

Karnataka : ಬಸ್ ಅಂಡ್ ಕಾರ್ ಆಪರೇರ‍್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾದ ಪ್ರವಾಸ್ ೪.೦ ಆರಂಭ …..!

• ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಂದ ವರ್ಚುವಲ್ ಭಾಷಣ • ಬಸ್ ಅಂಡ್ ಕಾರ್ ಆಪರೇರ‍್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾದ ಫ್ಲಾö್ಯಗ್‌ಶಿಪ್ ಕಾರ್ಯಕ್ರಮ ಪ್ರವಾಸ್ ೪.೦, ಸುರಕ್ಷತೆ, ಸ್ಮಾರ್ಟ್ ಮತ್ತು ಸುಸ್ಥಿರ ಪ್ರಯಾಣಿಕ ಸಾರಿಗೆ ಗುರಿ • ೪ ನೇ ಆವೃತ್ತಿಯ ಈ ಕಾರ್ಯಕ್ರಮದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳ ಸಮೂಹ ಸಾರಿಗೆ ಮಾಲೀಕರು ಮತ್ತು ಆಪರೇಟರ್‌ಗಳು ಭಾಗಿ ಬೆಂಗಳೂರು, ೨೯ ಆಗಸ್ಟ್ ೨೦೨೪: ಬಹುನಿರೀಕ್ಷಿತ […]

Continue Reading
IMG 20240829 WA0021 scaled

Karnataka : ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80,000 ಕೋಟಿ ಅನುದಾನ ಕೊರತೆ….!

*ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80,000 ಕೋಟಿ ಅನುದಾನ ಕೊರತೆ* *ಕೊರತೆ ಸರಿದೂಗಿಸಲು 16ನೇ ಹಣಕಾಸು ಆಯೋಗದಿಂದ ಸಕಾರಾತ್ಮಕ ಸ್ಪಂದನೆ- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಂಗಳೂರು, ಆಗಸ್ಟ್ 29:ರಾಜ್ಯಕ್ಕೆ ಕಳೆದ ಐದು ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80,000 ಕೋಟಿ ಅನುದಾನ ಕಡಿಮೆಯಾಗಿದೆ. ಇದನ್ನು ಸರಿಪಡಿಸಬೇಕೆಂದು 16ನೇ ಹಣಕಾಸು ಆಯೋಗವನ್ನು ಕೋರಲಾಗಿದ್ದು, ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಡಿವಿಸಿಬಲ್ ಪೂಲ್ […]

Continue Reading