IMG 20260824 WA0054

JD (S) : ನೈಸ್ ಕಂಪನಿ ಖರೀದಿ (ಟೇಕ್ ಓವರ್) ಮಾಡುತ್ತಿರುವ ಡಿಕೆಶಿ….!..

*ನೈಸ್ ಕಂಪನಿ ಖರೀದಿ (ಟೇಕ್ ಓವರ್) ಮಾಡುತ್ತಿರುವುದು ಸಿಎಂ ಡಿ.ಕೆ.ಶಿವಕುಮಾರ್!!* *ನೈಸ್ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಹೆಚ್.ಡಿ.ಕುಮಾರಸ್ವಾಮಿ* *ಮುಂದಿನ ವಾರ ದಾಖಲೆಗಳ ಸಮೇತ ಸಿಎಂ ನೈಸ್ ಲೂಟಿ ಬಹಿರಂಗ ಎಂದ ಕೇಂದ್ರ ಸಚಿವರು* *ನೈಸ್ ಲೂಟಿ ಇಡೀ ಭಾರತದಲ್ಲಿಯೇ ಅತೀ ದೊಡ್ಡ ಭೂಹಗರಣ; ಈ ಮುಖ್ಯಮಂತ್ರಿಯೇ ಭೂ ಲೂಟಿಯ ಮಹಾನಾಯಕ ಎಂದು ಕಿಡಿ* *ಅಕ್ರಮದ ವಿರುದ್ಧ ಹೋರಾಡಿ; ವಿದ್ಯಾರ್ಥಿ, ಯುವ ಸಮೂಹಕ್ಕೆ ಕರೆ ನೀಡಿದ ಸಚಿವರು* *ಬೆಂಗಳೂರು ಉದ್ಯಾನವನಗಳನ್ನು ನುಂಗಲು ಸರಕಾರ ಸಂಚು*📌 *ಬೆಂಗಳೂರು 24 […]

Continue Reading
Session Photos 57

Karnataka : | ವಿಧಾನಸಭೆ ಅಧಿವೇಶನದ 08 ದಿನದ ನೇರಪ್ರಸಾರ

Karnataka : | ವಿಧಾನಸಭೆ ಅಧಿವೇಶನದ ನೇರಪ್ರಸಾರ ಬೆಂಗಳೂರು: ಪರಿಶಿಷ್ಟ ಪಂಗಡಗಳ ನಿಗಮದ (ST corporation) ಹಗರಣಕ್ಕೆ ಸಂಬಂಧಿಸಿದಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಪ್ರತಿಭಟನೆ ಇಂದು ಸಹ ಮುಂದುವರೆದಿದೆ.

Continue Reading
IMG 20260822 WA0001

ಆನೇಕಲ್ : ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆನ ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರ ಆರಂಭ….!

ಬೆಂಗಳೂರಿನ ಸರ್ಜಾಪುರದಲ್ಲಿ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆನ ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರ ಆರಂಭ 13,000 ಚದರ ಅಡಿ ವಿಸ್ತೀರ್ಣದ ನೂತನ ಕೇಂದ್ರವು ಬೆಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆನ 16ನೇ ಕೇಂದ್ರವಾಗಿದೆ  ವೇಗವಾಗಿ ಬೆಳೆಯುತ್ತಿರುವ ಸರ್ಜಾಪುರ ಕಾರಿಡಾರ್‌ನಲ್ಲಿ ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್, ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಮತ್ತು ಸೂಪರ್ ಸ್ಪೆಷಾಲಿಟಿ ನೇತ್ರ ಆರೈಕೆ ಒಂದೇ ಸೂರಿನಡಿ ಲಭ್ಯ  ಬೆಂಗಳೂರು, 22 ಆಗಸ್ಟ್ 2026: ದೇಶದ ಪ್ರಮುಖ ನೇತ್ರ ಆರೈಕೆ ಜಾಲಗಳಲ್ಲಿ ಒಂದಾದ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, […]

Continue Reading
IMG 20260812 WA0003

ದಕ್ಷಿಣ ಭಾರತದ ಕೌಶಲ್ಯಾಭಿವೃದ್ಧಿ ಸಂಸ್ಥೆಗಳಿಗೆ ಭೇಟಿ ನೀಡುವಂತೆ ಆಹ್ವಾನ….!

  ಡಾ. ಭಾರ್ಗವ್ ಮಲ್ಲಪ್ಪ ಅವರಿಂದ ಕೇಂದ್ರ ಎಂಎಸ್‌ಎಂಇ ಸಚಿವ ಜಿತನ್ ರಾಮ್ ಮಾಂಝಿ ಭೇಟಿ; ದಕ್ಷಿಣ ಭಾರತದ ಕೌಶಲ್ಯಾಭಿವೃದ್ಧಿ ಸಂಸ್ಥೆಗಳಿಗೆ ಭೇಟಿ ನೀಡುವಂತೆ ಆಹ್ವಾನ ನವದೆಹಲಿ, ಆಗಸ್ಟ್ 11, 2026 : ಅಖಿಲ ಸೇವಕ್ ಸಮಾಜ್ ಕೌನ್ಸಿಲ್ (ಎ.ಎಸ್.ಎಸ್.ಸಿ) ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ಡಾ. ಭಾರ್ಗವ್ ಮಲ್ಲಪ್ಪ ಅವರು ನವದೆಹಲಿಯಲ್ಲಿ ಕೇಂದ್ರ ಎಂಎಸ್‌ಎಂಇ ಸಚಿವ ಜಿತನ್ ರಾಮ್ ಮಾಂಝಿ ಅವರನ್ನು ಭೇಟಿಯಾಗಿ ಕೌಶಲ್ಯ ಅಭಿವೃದ್ಧಿ, ಯುವ ಉದ್ಯೋಗ ಮತ್ತು ಉದ್ಯಮಶೀಲತೆಯ ಕುರಿತು ಚರ್ಚಿಸಿದರು. ಈ […]

Continue Reading
IMG 20260811 WA0012 scaled

Karnataka : ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 17 ಅನಾವರಣ….!

  ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 17 ಅನಾವರಣ    REDMIಯ ಇದುವರೆಗಿನ ಅತಿದೊಡ್ಡ 8000mAh ಬ್ಯಾಟರಿ ಮತ್ತು ಪ್ರೀಮಿಯಂ ಟ್ರೂಕಲರ್ AMOLED ಡಿಸ್‌ಪ್ಲೇಯೊಂದಿಗೆ ರೆಡ್‌ಮಿ ನೋಟ್ 17 ಅನಾವರಣ ಸ್ನ್ಯಾಪ್‌ಡ್ರ್ಯಾಗನ್ 4 Gen 4 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ರೆಡ್‌ಮಿ ನೋಟ್ 17, ಕೇವಲ 8.4mm ಸ್ಲಿಮ್ ವಿನ್ಯಾಸದಲ್ಲಿ 3 ದಿನಗಳವರೆಗೆ ಬ್ಯಾಟರಿ ಬಾಳಿಕೆ, 120Hz ಟ್ರೂಕಲರ್ AMOLED ಡಿಸ್‌ಪ್ಲೇ, ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲ ಹಾಗೂ ದೈನಂದಿನ ಬಳಕೆಗೆ ಉತ್ತಮ ಬಾಳಿಕೆ ನೀಡುತ್ತದೆ. Bangalore, […]

Continue Reading
IMG 20260810 WA0065 scaled

Karnataka : ಪೋಲಾರ್ ಬೇರ್ ನ 200ನೇ ಮಳಿಗೆ ಉದ್ಘಾಟನೆ….!

ರಾಷ್ಟ್ರಮಟ್ಟದಲ್ಲಿ ಪೋಲಾರ್ ಬೇರ್ ನ 200ನೇ ಮಳಿಗೆ ಉದ್ಘಾಟನೆ; ಬೆಂಗಳೂರಿನಲ್ಲೇ 100ನೇ ಮಳಿಗೆ ಆರಂಭ ಆಗಸ್ಟ್ 10, ಬೆಂಗಳೂರು: ಐಸ್ ಕ್ರೀಮ್ ಪ್ರಿಯರ ನೆಚ್ಚಿನ ತಾಣ ದಿ ಐಸ್ ಕ್ರೀಮ್ ಸಂಡೇ ಝೋನ್ ಪೋಲಾರ್ ಬೇರ್, ಬೆಂಗಳೂರಿನಲ್ಲಿ ತನ್ನ 100ನೇ ಮಳಿಗೆ ಉದ್ಘಾಟಿಸಿದೆ. ರಾಷ್ಟ್ರಮಟ್ಟದಲ್ಲಿ ತನ್ನ 200ನೇ ಮಳಿಗೆಯನ್ನು ಪ್ರಾರಂಭಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಸಂಪೂರ್ಣ ಭಾರತೀಯ ಮಾಲೀಕತ್ವದ ಹಾಗೂ ಸ್ವಯಂ-ಬಂಡವಾಳ ಹೂಡಿಕೆಯೊಂದಿಗೆ ಬೆಳೆದಿರುವ ಪೋಲಾರ್ ಬೇರ್, 2008ರಲ್ಲಿ ಬೆಂಗಳೂರಿನ ಐಟಿಪಿಎಲ್ ಬಳಿ ಕೇವಲ ಒಂದು […]

Continue Reading
dc Cover d69qrn0j1vvjp3s42qkql8ddu0 20170706054454.Medi

Karnataka : ನೈಸ್ ರಸ್ತೆಗೆ ಟೋಲ್ ಕಟ್ಟಬೇಡಿ….!

  *ನೈಸ್ ರಸ್ತೆಗೆ ಟೋಲ್ ಕಟ್ಟಬೇಡಿ; ಜನರಿಗೆ ಕರೆ ನೀಡಿದ ಹೆಚ್.ಡಿ. ಕುಮಾರಸ್ವಾಮಿ* *ನೈಸ್ ರೋಡ್ ಟೋಲ್ ತಡೆಗೆ ಸರ್ಕಾರಕ್ಕೆ ಎರಡು ವಾರ ಗಡುವು ಕೊಟ್ಟ ಕೇಂದ್ರ ಸಚಿವರು* *ಹೈಕೋರ್ಟ್ ಆದೇಶ ಉಲ್ಲೇಖಿಸಿ ನೈಸ್ ವಿರುದ್ಧ ವಾಗ್ದಾಳಿ; ಇಡೀ ಯೋಜನೆ ಸ್ವಾಧೀನಕ್ಕೆ ಸರಕಾರಕ್ಕೆ ಆಗ್ರಹ* *ಯಾರಪ್ಪನ ಆಸ್ತಿ ಎಂದು ಶೋಭಾ ಡೆವಲಪರ್ಸ್ ಗೆ NOC ನೀಡಿದ್ದೀರಿ ಎಂದು ಕಿಡಿ* *ಬೆಂಗಳೂರು 8 ಆಗಸ್ಟ್ 2026* ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯ ‘ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ […]

Continue Reading
IMG 20260530 WA0065 scaled

Karnataka : ಸಚಿವ ಸಂಪುಟ ವಿಸ್ತರಣೆ Live….!

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಅಹಿಂದ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಹಾದಿಯಲ್ಲಿ ಐತಿಹಾಸಿಕ ಮೈಲಿಗಲ್ಲು ಬೆಂಗಳೂರು | ಆಗಸ್ಟ್ 03, 2026 ಕರ್ನಾಟಕ ಸಚಿವ ಸಂಪುಟದ ಇತ್ತೀಚಿನ ವಿಸ್ತರಣೆ ಹಾಗೂ ಪ್ರಮುಖ ಸಾಂವಿಧಾನಿಕ ಮತ್ತು ಶಾಸನಸಭಾ ಹುದ್ದೆಗಳ ನೇಮಕಾತಿಯು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಆಡಳಿತದ ಪಯಣದಲ್ಲಿ ಅತ್ಯಂತ ಐತಿಹಾಸಿಕ ಮೈಲಿಗಲ್ಲಾಗಿದೆ. ಇದು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಸಿದ್ಧಾಂತ ಹಾಗೂ ಸಮಾನ ಪ್ರಾತಿನಿಧ್ಯದ ಕುರಿತು ಕಾಂಗ್ರೆಸ್ ಪಕ್ಷಕ್ಕಿರುವ ಧೃಡ ಬದ್ಧತೆಗೆ ಹಿಡಿದ […]

Continue Reading
IMG 20260721 WA0001

ಬೆಂಗಳೂರು : ರಾಷ್ಟ್ರೀಯ ವೇದಿಕೆಯಾದ ‘ದಿ ಹೆಚ್.ಎ.ಐ ಕಾನ್ಕ್ಲೇವ್ 2026’ ….!

ವೈದ್ಯರು ಮತ್ತು ಎಐ ತಜ್ಞರ ಒಕ್ಕೂಟವನ್ನು ಒಗ್ಗೂಡಿಸಿದ ಭಾರತದ ಮೊದಲ ಹೆಲ್ತ್ ಎಐ ಸಮ್ಮೇಳನ • ಗ್ಲೋಬಲ್ ಹೆಲ್ತ್ಕೇರ್ ಅಕಾಡೆಮಿಯು ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಗೆ (AI) ಮೀಸಲಾದ ಭಾರತದ ಮೊದಲ ರಾಷ್ಟ್ರೀಯ ವೇದಿಕೆಯಾದ ‘ಹೆಚ್.ಎ.ಐ ಕಾನ್ಕ್ಲೇವ್ 2026’ (HAI Conclave 2026) ಅನ್ನು ಆಯೋಜನೆ • ಬೆಂಗಳೂರಿನಲ್ಲಿ ನಡೆದ ಈ ಐತಿಹಾಸಿಕ ಸಮ್ಮೇಳನವು ಆರೋಗ್ಯ ಕ್ಷೇತ್ರದ ನಾಯಕರು ಮತ್ತು ಎಐ ತಜ್ಞರನ್ನು ಒಂದೆಡೆ ಸೇರಿಸಿತು. ಪ್ರತಿಯೊಂದು ನಿರ್ಧಾರದಲ್ಲೂ ರೋಗಿಗಳನ್ನು ಕೇಂದ್ರಬಿಂದುವಾಗಿರಿಸಿಕೊಂಡು, ಆರೋಗ್ಯ ರಕ್ಷಣೆಯನ್ನು ಹೆಚ್ಚು […]

Continue Reading
IMG 20260603 WA0051

Karnataka : ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ…..!

*ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ* *ಅಧಿಕಾರಪದ ಮತ್ತು ಗೋಪ್ಯಾತಾ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್* *ನೂತನ ಮುಖ್ಯಮಂತ್ರಿಗಳ ಸಂಪುಟದ 12 ಮಂತ್ರಿಮಂಡಲದ ಸದಸ್ಯರು, ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ* ಬೆಂಗಳೂರು, ಜೂನ್ 03, (ಕರ್ನಾಟಕ ವಾರ್ತೆ) :ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರು ಇಂದು ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಲೋಕಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ, […]

Continue Reading