IMG 20260511 WA0013

Karnataka : ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ…..!

*ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ inಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್‌* ಬೆಂಗಳೂರು: ಟೈಪ್ 2 ಮಧುಮೇಹ ಹಾಗೂ ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ನೆಸ್ಲೆ ಇಂಡಿಯಾ ಲಿ.ನ ಜಂಟಿ ಉದ್ಯಮವಾದ ‘ನೆಸ್ಲೆ ಹೆಲ್ತ್ ಸೈನ್ಸ್ ಲಿ.’ ಹೊಸ ಪೌಷ್ಟಿಕಾಂಶದ ಉತ್ಪನ್ನವಾದ ‘ಸೆಲೆವಿಡಾ ಜಿಎಲ್‌ಪಿ+’ ಅನ್ನು ಬಿಡುಗಡೆ ಮಾಡಿದೆ. ಮಧುಮೇಹ ಮತ್ತು ತೂಕ ಇಳಿಕೆಗಾಗಿ ನೀಡಲಾಗುವ ಜಿಎಲ್‌ಪಿ-1/ಜಿಐಪಿ ಚಿಕಿತ್ಸೆಯನ್ನು ಪಡೆಯುವ ರೋಗಿಗಳಿಗೆಂದೇ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಸ್ನಾಯುಗಳ […]

Continue Reading
IMG 20260415 WA0005

ಬೆಂಗಳೂರು : ಗ್ಲೋಬಲ್ ಸರ್ಜಿಕಲ್ ಇನ್ ಸ್ಟಿಟ್ಯೂಟ್ ಆರಂಭ…..!

ಸೀ ಒನ್, ಡೂ ಒನ್ ನಿಂದ ಸಿಮ್ಯುಲೇಟ್, ಮಾಸ್ಟರ್, ಹೀಲ್’ವರೆಗೆ: ಮುಂದುವರಿದ ಶಸ್ತ್ರಚಿಕಿತ್ಸಾ ತರಬೇತಿಯಲ್ಲಿ ಬೆಂಗಳೂರು ತನ್ನ ಪಾತ್ರವನ್ನು ಬಲಪಡಿಸುತ್ತದೆ ವಿಕಸನಗೊಳ್ಳುತ್ತಿರುವ ಸರ್ಜಿಕಲ್ ಶಿಕ್ಷಣವನ್ನು ಬೆಂಬಲಿಸಲು ಬೆಂಗಳೂರಿನಲ್ಲಿ ಗ್ಲೋಬಲ್ ಸರ್ಜಿಕಲ್ ಇನ್ ಸ್ಟಿಟ್ಯೂಟ್ ಆರಂಭ ಬೆಂಗಳೂರು, ಏಪ್ರಿಲ್ 15, 2026: ಜಗತ್ತಿನಾದ್ಯಂತ ಆರೋಗ್ಯ ರಕ್ಷಣಾ ವ್ಯವಸ್ಥೆಗಳು ರೋಗಿಗಳ ಸುರಕ್ಷತೆ, ಶಸ್ತ್ರಚಿಕಿತ್ಸೆಗಳ ನಿಖರತೆ ಮತ್ತು ವೈದ್ಯಕೀಯ ಫಲಿತಾಂಶಗಳನ್ನು ಸುಧಾರಣೆ ಮಾಡುವತ್ತ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಜನ್ ಗಳು ಅಂದರೆ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡುವ ವಿಧಾನವನ್ನು ಬಲಪಡಿಸುವತ್ತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. […]

Continue Reading
IMG 20260414 WA0001

Karnataka : ಹ್ಯಾಪಿಯೆಸ್ಟ್ ಪರ್ಲ್ಸ್‌ನ ಡೆಂಟಲ್ ಕ್ಲಿನಿಕ್ ಆರಂಭ….!

*ಹ್ಯಾಪಿಯೆಸ್ಟ್ ಪರ್ಲ್ಸ್‌ನ ಡೆಂಟಲ್ ಕ್ಲಿನಿಕ್ ಉದ್ಘಾಟನೆ: ಹ್ಯಾಪಿಯೆಸ್ಟ್ ಹೆಲ್ತ್‌ನಿಂದ ದಂತ ಚಿಕಿತ್ಸಾ ವಿಭಾಗ ವಿಸ್ತರಣೆ‍* ಬೆಂಗಳೂರು: ಹ್ಯಾಪಿಯೆಸ್ಟ್ ಹೆಲ್ತ್ ವೈಟ್‌ಫೀಲ್ಡ್‌ನ ಮಿರಾಯಾ ರೋಸ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಎರಡನೇ ‘ಹ್ಯಾಪಿಯೆಸ್ಟ್ ಪರ್ಲ್ಸ್’ ಡೆಂಟಲ್ ಕ್ಲಿನಿಕ್ ಪ್ರಾರಂಭಿಸಿದೆ. ಸುಮಾರು 4,500 ಚದರ ಅಡಿ ವಿಸ್ತೀರ್ಣದಲ್ಲಿ ವಿನ್ಯಾಸಗೊಳಿಸಲಾದ ಈ ಕ್ಲಿನಿಕ್, ಸುಧಾರಿತ ದಂತ ತಂತ್ರಜ್ಞಾನ, ಅನುಭವಿ ವೈದ್ಯರು ಮತ್ತು ‘ಅತಿಥಿಗಳಿಗೆ ಆದ್ಯತೆ’ ಎನ್ನುವ ತತ್ವದೊಂದಿಗೆ ಸಮಗ್ರ ಮತ್ತು ಉತ್ತಮ ಗುಣಮಟ್ಟದ ಮೌಖಿಕ ಆರೋಗ್ಯ ರಕ್ಷಣೆ ನೀಡಲಿದ್ದು, ಡಾ. ವಿಕ್ರಮ್ ಶೆಟ್ಟಿ ಅವರ […]

Continue Reading
IMG 20260330 WA0024

Karnataka : ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದವರಿಗೆ ಯಶಸ್ವಿ ಚಿಕಿತ್ಸೆ…!

*ಮುದ್ರಣ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ* *ಬೆಂಗಳೂರು*: ಮೈಸೂರು ರಸ್ತೆಯ ಜವಳಿ ವಿನ್ಯಾಸ ಮುದ್ರಣ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಕೈಗಾರಿಕಾ ಅಗ್ನಿ ಅವಘಡದಲ್ಲಿ ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರು ಕಾರ್ಮಿಕರಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಹಿರಿಯ ಸಮಾಲೋಚಕರಾದ ಡಾ ಗುಣಶೇಖರ್ ವುಪ್ಪಲಪತಿ, ಬೆಂಕಿ […]

Continue Reading
cr 20250322tn1333484567de48e8d98d7

Karnataka : ಪೆಟ್ರೋಲ್ ಮತ್ತು ಡೀಸೆಲ್ ಕೊರತೆ: ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ….!

ಪೆಟ್ರೋಲ್ ಮತ್ತು ಡೀಸೆಲ್ ಕೊರತೆ: ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ ಬೆಂಗಳೂರು, ಮಾರ್ಚ್ 25 (ಕರ್ನಾಟಕ ವಾರ್ತೆ):ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿ ಹಾಗೂ ಕ್ಯಾನ್‌ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟೀಕರಣ ನೀಡಿದೆ. ಸಾಕಷ್ಟು […]

Continue Reading
Ashish Puravankara MD Puravankara Limited scaled

ಪುರವಂಕರ ಸಂಸ್ಥೆಯು ಮುಂಬೈ ಮತ್ತು ದಕ್ಷಿಣ ಭಾರತದಾದ್ಯಂತ 30ಕ್ಕೂ ಹೆಚ್ಚು ಯೋಜನೆ….!

*ಪುರವಂಕರ ಸಂಸ್ಥೆಯು ಮುಂಬೈ ಮತ್ತು ದಕ್ಷಿಣ ಭಾರತದಾದ್ಯಂತ 30ಕ್ಕೂ ಹೆಚ್ಚು ಯೋಜನೆಗಳ* ಪೋರ್ಟ್ಫೋಲಿಯೊವನ್ನು ಮುಂದಿನ 24 ತಿಂಗಳುಗಳಲ್ಲಿ 55,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಒಟ್ಟು ಅಭಿವೃದ್ಧಿ ಮೌಲ್ಯದೊಂದಿಗೆ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದೆ. ವಿಶ್ವ ಆರ್ಥಿಕ ವೇದಿಕೆಯ 1t.org ಯೋಜನೆಯಡಿ 2030 ರ ವೇಳೆಗೆ 10 ಲಕ್ಷ ಮರಗಳನ್ನು ನೆಡುವ ಪ್ರತಿಜ್ಞೆಯೊಂದಿಗೆ ಸುಸ್ಥಿರತೆಯ ಬದ್ಧತೆ ಹೊಂದಿದೆ. *Bengaluru, 25th March 2026* : ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಮೆಚ್ಚುಗೆ ಪಡೆದ ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಂದಾದ ಪುರವಂಕರ ಲಿಮಿಟೆಡ್ […]

Continue Reading
IMG 20260324 WA0131

ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ….!

*ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್* ಬೆಂಗಳೂರು: ವಾಧ್ವಾನಿ ಫೌಂಡೇಶನ್ ಬೆಂಗಳೂರಿನಲ್ಲಿ ಒಂದು ಮುಚ್ಚಿದ ಬಾಗಿಲಿನ CHRO ರೌಂಡ್‌ಟೇಬಲ್‌ ಸಭೆಯನ್ನು ಆಯೋಜಿಸಿತು, ಇದರಲ್ಲಿ ಹಿರಿಯ ಮಾನವ ಸಂಪನ್ಮೂಲ ನಾಯಕರು ಭಾಗವಹಿಸಿ ಭಾರತದ ಅಭಿವೃದ್ಧಿಯ ಕಥೆಯಲ್ಲಿ ಇರುವ ಒಂದು ಪ್ರಮುಖ ಅಂತರವನ್ನು ಚರ್ಚಿಸಿದರು: ಉದ್ಯೋಗಗಳು ಸೃಷ್ಟಿಯಾಗುತ್ತಿದೆಯಾದರೂ, ಸ್ಥಳೀಯ ಪ್ರತಿಭೆಗಳು ಅವನ್ನು ಭರ್ತಿಮಾಡಲು ಅಗತ್ಯವಾದ ಉದ್ಯೋಗ ಸಿದ್ಧತೆಯನ್ನು ಹೊಂದಿಲ್ಲ. ಅಮೆರಿಕನ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (AMA) ದಕ್ಷಿಣ ಏಷ್ಯಾ CHRO ಫೋರಂನ ಭಾಗವಾಗಿ, ದಿ ಚಾನ್ಸರಿ […]

Continue Reading
IMG 20260321 WA0002

ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ….!

  *ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ* ಬೆಂಗಳೂರು: ಭಾರತದಲ್ಲಿ ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವವರಿಗಾಗಿಯೇ ಐಟಿಸಿ ಇದೇ ಮೊದಲ ಬಾರಿಗೆ ಶೇ.25ರಷ್ಟು ಕಬ್ಬಿಣಾಂಶ ಒದಗಿಸುವ “ಐರನ್‌ ಶಕ್ತಿ ಸಾಲ್ಟ್” ನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿದ ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ವ್ಯವಹಾರ ಘಟಕದ ಮುಖ್ಯ ಕಾರ್ಯನಿರ್ವಾಹಕ ಅನುಜ್ ರುಸ್ತಗಿ, ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಶೇ. 67ರಷ್ಟು ಪ್ರಿ-ಸ್ಕೂಲ್ ಮಕ್ಕಳು, ಶೇ.59ರಷ್ಟು ಹದಿಹರೆಯದ ಹುಡುಗಿಯರು, ಶೇ.57ರಷ್ಟು ವಯಸ್ಕ […]

Continue Reading
IMG 20260317 WA0003

Karnataka : 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್

ಕಿಶನ್ ಆರ್ ಮತ್ತು ಪ್ರೀಮಲ್ ಜೆ ಚಾಂಪಿಯನ್  ಕಿರೀಟಧಾರಿಗಳು ಬೆಂಗಳೂರು : ಕರ್ನಾಟಕದ ಮಾಜಿ ರಾಷ್ಟ್ರೀಯ ಚಾಂಪಿಯನ್ ಕಿಶನ್ ಆರ್ ಅವರು ಅಮೀಬಾ, ಚರ್ಚ್ ಸ್ಟ್ರೀಟ್, ಬೆಂಗಳೂರಿನಲ್ಲಿ ಇಂದು ಅಂತ್ಯಗೊಂಡ ಎಆರ್‌ಸಿ 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ತಮ್ಮ ಎರಡನೇ ರಾಷ್ಟ್ರೀಯ ಪಟ್ಟವನ್ನು ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಕರ್ನಾಟಕದ ಪ್ರೀಮಲ್ ಜೆ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಈ ವಿಭಾಗದಲ್ಲಿ ಕರ್ನಾಟಕಕ್ಕೆ 15 ವರ್ಷಗಳ ನಂತರದ ವಿಜಯವನ್ನು ಸಾಧಿಸಿದರು. ಎರಡು ಗೇಮ್‌ಗಳ […]

Continue Reading
IMG 20260317 WA0007

Karnataka : ಬೆಂಗಳೂರಿನಾದ್ಯಂತ ವೈಮಾನಿಕ ಮೆಡಿಕಲ್ ಲಾಜಿಸ್ಟಿಕ್ಸ್ ಮಾರ್ಗಗಳನ್ನು ಗುರುತಿಸಲು ಯೋಜನೆ….!

*ಬೆಂಗಳೂರಿನಲ್ಲಿ ಮೆಡಿಕಲ್ ಲಾಜಿಸ್ಟಿಕ್ಸ್ ಕಾರಿಡಾರ್‌ ಯೋಜನೆ ರೂಪಿಸಲು 700ಕ್ಕೂ ಹೆಚ್ಚು ಯಶಸ್ವಿ ಡ್ರೋನ್ ಹಾರಾಟ ನಡೆಸಿದ ಏರ್‌ ಬೌಂಡ್ ಮತ್ತು ನಾರಾಯಣ ಹೆಲ್ತ್*‌ • 4 ಕಿ.ಮೀ ದೂರದ ವೈಮಾನಿಕ ಮಾರ್ಗದಲ್ಲಿ ದಿನಕ್ಕೆ 20 ಡ್ರೋನ್ ಹಾರಾಟಗಳನ್ನು ನಡೆಸುವ ಮೂಲಕ, ದಿನಕ್ಕೆ ಕೇವಲ 3 ರಿಂದ 4 ಬಾರಿ ನಡೆಯುತ್ತಿದ್ದ ರಸ್ತೆ ಸಾಗಾಣಿಕಾ ವ್ಯವಸ್ಥೆಯನ್ನು ಈ ಪೈಲಟ್ ಯೋಜನೆ ಸಂಪೂರ್ಣವಾಗಿ ಬದಲಿಸಿದೆ. • ಸತತ 54 ದಿನಗಳ ಅವಧಿಯಲ್ಲಿ 700ಕ್ಕೂ ಹೆಚ್ಚು ಹಾರಾಟಗಳು ನಡೆದಿವೆ. ಪ್ರತಿ ಹಾರಾಟದಲ್ಲಿ […]

Continue Reading