Karnataka : ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿಲ್ಲ….!
*ಮಂಡ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ಕೊಡುಗೆ; ₹500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI ಸಂಶೋಧನಾ ಕೇಂದ್ರ ಸ್ಥಾಪನೆ* *ಕೇಂದ್ರ ಬಜೆಟ್ʼನಲ್ಲೇ ಯೋಜನೆಗೆ ಹಣ ಮೀಸಲು; 100 ಎಕರೆ ಜಾಗ ಬೇಕೆಂದು ಸಿಎಂಗೆ ಕೇಂದ್ರದ ಸಚಿವರ ಪತ್ರ* *ರಾಜ್ಯದ ಆಟೋಮೊಬೈಲ್ ಕ್ಷೇತ್ರಕ್ಕೆ ARAI ಬೂಸ್ಟರ್ ಎಂದ ಕೇಂದ್ರ ಸಚಿವರು* *ರಾಜ್ಯವನ್ನು ಕೇಂದ್ರ ಕಡೆಗಣಿಸಿಲ್ಲ; ಖಾಲಿ ಚೊಂಬನ್ನೂ ಕೊಟ್ಟಿಲ್ಲ ಎಂದ HDK* *ಮೈಸೂರು 8 ಫೆಬ್ರವರಿ 2026* : ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ₹500 ಕೋಟಿ […]
Continue Reading