ಪಾವಗಡ : ʻದೇವರʼ ಆಸ್ತಿ ನುಂಗಿದ ಭೂ ಕಳ್ಳರು…..!
ಶಿವಪ್ಪನಿಗೂ ಸಂಕಷ್ಟ : ಕಾಣೆಯಾದ ʻ ನೀಲಕಂಠೇಶ್ವರ – ಕೋಟೇಶ್ವರ ʼ ಆಸ್ತಿ ʻದೇವರʼ ಆಸ್ತಿ ನುಂಗಿದ ಭೂ ಕಳ್ಳರು…..! ಕಲಿಯುಗ : ಧರ್ಮ ಮತ್ತು ನ್ಯಾಯ ವ್ಯವಸ್ಯೆಯಲ್ಲಿ ʻ ಧನ ʼಬಲವೇ ಪ್ರಧಾನವಾಗುವುದು ಭಾಗ-1 ಪಾವಗಡ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಭೂಕಳ್ಳತನ ಪ್ರಕರಣಗಳು ಹೊರಬರುತ್ತಿವೆ. ಕಾನೂನು ಯಾರಿಗೂ ತಿಳಿದಿರುವುದಿಲ್ಲ ನಾವು ಹಣವಂತರು – ರಾಜಕೀಯವಾಗಿ ಬಲಾಢ್ಯರು ನಾವು ಏನು ಮಾಡಿದರು ನಡೆಯುತ್ತದೆ ಎನ್ನುವ ಅಹಂ ನಿಂದ, ತಾಲ್ಳೂಕಿನ ಕೆಲ ಗುಂಪುಗಳು ಅಧಿಕಾರಿಗಳನ್ನು ಬುಕ್ ಮಾಡಿಕೊಂಡು […]
Continue Reading