ವಿಧಾನ ಪರಿಷತ್ ಕಾರ್ಯಕಲಾಪದ ಛಾಯಾಚಿತ್ರಗಳು 1 4

Karnataka : ವಿಧಾನಸಭಾ ಜಂಟಿ ಅಧಿವೇಶ ದ ನೇರ ಪ್ರಸಾರ…

ಜನವರಿ 22 ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶ* *ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಂಗಳೂರು, ಜನವರಿ 20: ಜನವರಿ 22 ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ಸಾರೆ. ನೇರ ಪ್ರಸಾರ – Live :

Continue Reading
IMG 20260120 WA0022

ಲಕ್ನೋ : ಅಖಿಲ ಭಾರತ ಪೀಠಾಧ್ಯಕ್ಷರ ಸಮ್ಮೇಳನ ….!

ಲಕ್ನೋದಲ್ಲಿ 86ನೇ ಅಖಿಲ ಭಾರತ ಪೀಠಾಧ್ಯಕ್ಷರ ಸಮ್ಮೇಳನ (ಎಐಪಿಒಸಿ) ಉದ್ಘಾಟನೆ; ರಾಜ್ಯ ಶಾಸನಸಭೆಗಳ ಪೀಠಾಧ್ಯಕ್ಷರನ್ನು ಉದ್ದೇಶಿಸಿ ಲೋಕಸಭಾಧ್ಯಕ್ಷರ ಭಾಷಣ ಮಾಡಿದರು. ಸಮ್ಮೇಳನದ ಯಶಸ್ವಿ ಆಯೋಜನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಶುಭಾಶಯ ಪೀಠಾಧ್ಯಕ್ಷರ ನಡವಳಿಕೆಯು ಪಕ್ಷ ರಾಜಕೀಯವನ್ನು ಮೀರಿದ್ದಾಗಿರಬೇಕು ಮತ್ತು ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿರಬೇಕು ಮತ್ತು ನಿಷ್ಪಕ್ಷಪಾತವಾಗಿರುವುದು ಕಾಣಿಸುವಂತಿರಬೇಕು: ಲೋಕಸಭಾಧ್ಯಕ್ಷರು ರಾಜ್ಯ ಶಾಸನಸಭೆಗಳ ಕಾರ್ಯನಿರ್ವಹಣೆಗೆ ನಿಗದಿತ ಮತ್ತು ಸಾಕಷ್ಟು ಸಮಯವನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ: ಲೋಕಸಭಾಧ್ಯಕ್ಷರು ಸದನವು ಎಷ್ಟು ದೀರ್ಘಕಾಲ ಕಾರ್ಯನಿರ್ವಹಿಸುತ್ತದೆಯೋ, ಅಷ್ಟು ಅರ್ಥಪೂರ್ಣ, ಗಂಭೀರ ಮತ್ತು ಫಲಿತಾಂಶ […]

Continue Reading
20260118 080009

ರೈತರಿಗಾಗಿ ಐತಿಹಾಸಿಕ ಸುಧಾರಣೆಗಳು…..!

ರೈತರಿಗಾಗಿ ಐತಿಹಾಸಿಕ ಸುಧಾರಣೆಗಳು’: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಹೊಸ ಬೀಜ ಕಾಯ್ದೆಯ ವಿವರಗಳ ಹಂಚಿಕೆ ‘ನಕಲಿ ಬೀಜಗಳ ವಿರುದ್ಧ ಕಠಿಣ ಕ್ರಮ; ಸಾಂಪ್ರದಾಯಿಕ ಬೀಜ ವ್ಯವಸ್ಥೆಗಳು ಸಂರಕ್ಷಿತವಾಗಿರಲಿವೆ’: ಶ್ರೀ ಶಿವರಾಜ್ ಸಿಂಗ್ ಚೌಹಾಣ್ ‘ರೈತರ ನೆರವಿಗಾಗಿ ನಕಲಿ ಬೀಜಗಳ ಹಾವಳಿಯನ್ನು ಸಂಪೂರ್ಣವಾಗಿ ಪರಿಹರಿಸಲಾಗುವುದು’: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ‘ಕಳಪೆ ಬೀಜಗಳ ಮಾರಾಟಕ್ಕಾಗಿ 30 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು ಕಠಿಣ ಶಿಕ್ಷೆಗೆ ಪ್ರಸ್ತಾವನೆ’: ಶ್ರೀ […]

Continue Reading
IMG 20260116 WA0004

ದೇಸಿ ಊನ್ ಚಿತ್ರ ಕ್ಕೆ ಅಂತರರಾಷ್ಟ್ರೀಯ ಅನಿಮೇಷನ್ ಚಲನಚಿತ್ರೋತ್ಸವ 2025 ರಲ್ಲಿ ಪ್ರಶಸ್ತಿ……!

ಸಿಐಸಿ ವಿಜೇತ ಸುರೇಶ್ ಎರಿಯತ್ ‘ದೇಸಿ ಊನ್’ ಮೂಲಕ ಭಾರತೀಯ ಅನಿಮೇಷನ್ ಗೆ ಜಾಗತಿಕ ಕೀರ್ತಿ ತಂದಿದ್ದಾರೆ ನವದೆಹಲಿ :    ಖ್ಯಾತ ಅನಿಮೇಷನ್ ಚಲನಚಿತ್ರ ನಿರ್ಮಾತೃ ಮತ್ತು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ವಿಜೇತ ಸುರೇಶ್ ಎರಿಯತ್ ಅವರು ತಮ್ಮ ‘ದೇಸಿ ಊನ್’ (Desi Oon) ಚಿತ್ರದ ಮೂಲಕ ಭಾರತವು ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಚಿತ್ರವು ಫ್ರಾನ್ಸ್ ನಲ್ಲಿ ನಡೆದ ಅನೆಸಿ ಅಂತರರಾಷ್ಟ್ರೀಯ ಅನಿಮೇಷನ್ ಚಲನಚಿತ್ರೋತ್ಸವ 2025 ರಲ್ಲಿ ‘ಅತ್ಯುತ್ತಮ ಕಮಿಷನ್ಡ್ ಚಿತ್ರ’ (Best […]

Continue Reading
20260107 095429 scaled

Karnataka : ಮನ ಶಂಕರ ವರಪ್ರಸಾದ್ : Pre Release Event Live

  ಬೆಂಗಳೂರು :  ಮೆಗಾಸ್ಟಾರ್ ಚಿರಂಜೀವಿ ಅಭಿನಯದ ತೆಲಗು ಚಿತ್ರ ಮನ ಶಂಕರ ವರಪ್ರಸಾದ್ ಫ್ರೀ ರಿಲೀಜ್ ಇವೆಂಟ್ ಇಂದು ಹೈದರಾಬಾದ್ ನಲ್ಲಿ‌ ನಡೆಯುತ್ತಿದೆ.. ಸಂಕ್ರಾಂತಿ ಹಬ್ಬ ಕ್ಕೆ ಈ ಚಿತ್ರ ಪ್ರೇಕ್ಷಕರ  ಮುಂದೆ‌ ಬರುತ್ತಿದೆ. ಸಪ್ತಸ್ವರ ದಲ್ಲಿ ನೇರ ಪ್ರಸಾರ ವನ್ನು ವೀಕ್ಷಿಸಿ…..   Pre Release Event Live :    

Continue Reading
image002OWBR

New Delhi : ಬುಲೆಟ್ ರೈಲು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸಲಿದೆ:….!

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ: ಮಹಾರಾಷ್ಟ್ರದ ಪಾಲ್ಘರ್‌ ನಲ್ಲಿ ಮೊದಲ ಪರ್ವತ ಸುರಂಗ ಕೊರೆಯುವಿಕೆಯಲ್ಲಿ ಯಶಸ್ಸು ಸಾಧಿಸಲಾಗಿದೆ: ಶ್ರೀ ಅಶ್ವಿನಿ ವೈಷ್ಣವ್ ಬುಲೆಟ್ ರೈಲು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸಲಿದೆ: ಶ್ರೀ ಅಶ್ವಿನಿ ವೈಷ್ಣವ್ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯು ಕಾರಿಡಾರ್ ಉದ್ದಕ್ಕೂ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಮತ್ತು ಉದ್ಯೋಗ ಸೃಷ್ಟಿ ಮಾಡಲಿದೆ ಬುಲೆಟ್ ರೈಲಿನಲ್ಲಿ ಮುಂಬೈ-ಅಹಮದಾಬಾದ್ ಪ್ರಯಾಣವು ಕೇವಲ 1 ಗಂಟೆ 58 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ನವದೆಹಲಿ ,:   ಮಹಾರಾಷ್ಟ್ರದ ಪಾಲ್ಘರ್‌ […]

Continue Reading
ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ

ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ : ಕರ್ನಾಟಕವನ್ನು ಪ್ರತಿನಿಧಿಸಿದ ಡಾ. ಶಾಲಿನಿ ರಜನೀಶ್….!

ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನ ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಗಳಾಗಿ ಕರ್ನಾಟಕವನ್ನು ಪ್ರತಿನಿಧಿಸಿದ ಡಾ. ಶಾಲಿನಿ ರಜನೀಶ್ ಬೆಂಗಳೂರು, ಡಿಸೆಂಬರ್ 29, (ಕರ್ನಾಟಕ ವಾರ್ತೆ) :ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯವರಾದ ಡಾ. ಶಾಲಿನಿ ರಜನೀಶ್ ಅವರು ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ದೇಶದ ವಿವಿಧ […]

Continue Reading
IMG 20251227 WA0016 scaled

ನವದೆಹಲಿ : ಜನವರಿ 5 ರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ….!

*ಜನವರಿ 5 ರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ- ಮುಖ್ಯಮಂತ್ರಿ ಸಿದ್ದರಾಮಯ್ಯ* ನವದೆಹಲಿ, ಡಿಸೆಂಬರ್ 27: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ_ ಜಿ ರಾಮ್ _ ಜಿ ಎಂದು ಬದಲಾಯಿಸಲಾಗಿದ್ದು ಜನವರಿ ಐದರಿಂದ ದೇಶಾದ್ಯಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನವನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. *ಸರ್ಕಾರಿ […]

Continue Reading
20251221 192118

New delhi : ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ ಮಸೂದೆ 2025ಗೆ ರಾಷ್ಟ್ರಪತಿ ಅಂಕಿತ

ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಗೆ ರಾಷ್ಟ್ರಪತಿ ಅಂಕಿತ ಕಾಯ್ದೆಯಡಿ ಕಡ್ಡಾಯ ಉದ್ಯೋಗ ಖಾತ್ರಿ ದಿನಗಳು 125ಕ್ಕೆ ಹೆಚ್ಚಳ ಭವಿಷ್ಯವನ್ನು ಮುನ್ನಡೆಸಲಿರುವ ಪಂಚಾಯತ್ ಗಳು – ಗ್ರಾಮಸಭಾ ಮತ್ತು ಪಂಚಯತ್ ಗಳಿಗೆ ಯೋಜನೆ ರೂಪಿಸುವ ಅಧಿಕಾರ ವಿಕಸಿತ ಭಾರತ – ಜಿ ರಾಮ್ ಜಿ, ವಿಕಸಿತ ಭಾರತ @2047 ಮುನ್ನೋಟಕ್ಕೆ ಪೂರಕ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಮಹತ್ವದ ಮೈಲಿಗಲ್ಲು ತರುವ ಪರಿವರ್ತನಾತ್ಮಕ […]

Continue Reading