Screenshot 2022 11 08 18 47 04 397 com.google.android.youtube

Bengaluru:ಆನ್ ಗುರುಕುಲ್ ಕಾರ್ಯಕ್ರಮ ಕ್ಕೆ ಮಚ್ಚುಗೆ….!

Genaral STATE

ಬೆಂಗಳೂರು: ಡೇರಾ. ಸಚ್ಚಾ ಸೌಧದ ಆಧ್ಯಾತ್ಮಿಕ ಸತ್ಸಂಗವನ್ನು ಭಾನುವಾರ ಆಯೋಜಿಸಿತ್ತು. ಸತ್ಸಂಗ ಕಾರ್ಯಕ್ರಮದಲ್ಲಿ, ಬರ್ನಾವಾ ಉತ್ತರ ಪ್ರದೇಶದ ಡೇರಾ ಸಚ್ಚಾ ಸೌಧದ ಸಂತ ಡಾ. ಗುರ್ಮೀತ್ ರಾಮ್ ರಹೀಮ್ ಸಿಂಗ್ ಆನ್‌ಲೈನ್ ಮೂಲಕ ಸತ್ಸಂಗ ವನ್ಬು ನಡೆಸಿಕೊಟ್ಟರು

ಆನ್ ಲೈನ್ ಗುರುಕುಲ ಕಾರ್ಯಕ್ರಮವನ್ನು ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆ ಯಲ್ಲಿ ಆಯೋಜಿಸಲಾಗಿತ್ತು

ಸಂತ ಡಾ. ಗುರ್ಮೀತ್ ರಾಮ್ ರಹೀಮ್ ರ ಸತ್ಸಂಗ ಕಾರ್ಯಕ್ರಮ ವನ್ನು ವೀಕ್ಷಿಸಲು ಮಕ್ಕಳು ಸೇರಿದಂತೆ ಸಾರ್ವಜನಿಕ ರು ಭಾಗವಹಿಸಿದ್ದರು. ಸತ್ಸಂಗದಲ್ಲಿ ಪ್ರಮುಖ ವಾಗಿ ಮಾದಕವಸ್ತು ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಲಾಯಿತು.ಧ್ಯಾನ ವನ್ನು ಮಾಡುವ ಮೂಲಕ ವ್ಯಸನಗಳಿಂದ ಹೊರಬರಲು ಸಾಧ್ಯ ಎಂಬ ಅಂಶವನ್ನು ಗೂರುಜಿ ಸತ್ಸಂಗ ಮೂಲಕ ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಆನ್ ಲೈನ್ ಕಾರ್ಯಕ್ರಮ ವೀಕ್ಷಿಸಿದ ಬಹಳಷ್ಟು ಮಂದಿ ಗುರು ಕುಲ್ ಸತ್ಸಂಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು…

.