images 75

Karnataka : ತಂಬಾಕು ಉತ್ಪನ್ನ ಖರೀದಿ ವಯಸ್ಸು 18 ರಿಂದ 21ಕ್ಕೆ ಏರಿಕ…..!

*ತಂಬಾಕು ಉತ್ಪನ್ನ ಖರೀದಿ ವಯಸ್ಸು 18 ರಿಂದ 21ಕ್ಕೆ ಏರಿಕೆ ಹಾಗೂ ಹುಕ್ಕಾ ಬಾರ್ ಗಳ ನಿಷೇಧಕ್ಕೆ ರಾಷ್ಟ್ರಪತಿಗಳಿಂದ ಅಂಕಿತ* ಬೆಂಗಳೂರು, ಮೇ 31, (ಕರ್ನಾಟಕ ವಾರ್ತೆ):ಹು ಕ್ಕಾ ಬಾರ್ ಗಳನ್ನು ‌ಸಂಪೂರ್ಣವಾಗಿ ನಿಷೇಧಿಸಿರುವ ರಾಜ್ಯ ಸರ್ಕಾರ, ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕಾನೂನುಬದ್ದ ಈಗಿರುವ ವಯಸ್ಸನ್ನು 18 ವರ್ಷಗಳಿಂದ 21 ವರ್ಷಗಳಿಗೆ ಏರಿಕೆ ಮಾಡಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆ ವಿನಿಯಮ) […]

Continue Reading
images 72

Airtel : ಆಲ್-ಇನ್-ಒನ್ OTTಎಂಟರ್‌ಟೈನ್‌ಮೆಂಟ್ ಪ್ಯಾಕ್‌….!

ಪ್ರಿಪೇಯ್ಡ್ ಬಳಕೆದಾರರಿಗಾಗಿ ಏರ್‌ಟೆಲ್ ಭಾರತದ ಮೊದಲ ಆಲ್-ಇನ್-ಒನ್ OTTಎಂಟರ್‌ಟೈನ್‌ಮೆಂಟ್ ಪ್ಯಾಕ್‌ಗಳನ್ನು ಪರಿಚಯಿಸುತ್ತದೆ ಕೇವಲ ₹ 279 ಮೊತ್ತದಲ್ಲಿ ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, ZEE5, ಮತ್ತು ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ ಸೇರಿದಂತೆ 25 ಪ್ರಮುಖ ಒಟಿಟಿಗಳಿಗೆ ಪ್ರವೇಶವನ್ನು ನೀಡುತ್ತದೆ ಬೆಂಗಳೂರು, ಮೇ 27, 2025: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”) ಇಂದು ಪ್ರಿಪೇಯ್ಡ್ ಗ್ರಾಹಕರಿಗೆ ಹೊಸದಾದ ಹಾಗೂ ಅದಕ್ಕೆ ಸಾಟಿಯಿಲ್ಲದ ಮನರಂಜನಾ ಪ್ಯಾಕ್‌ಗಳನ್ನು ಪ್ರಕಟಿಸಿದೆ. ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, Zee 5 ಮತ್ತು ಸೋನಿಲೈವ್ […]

Continue Reading
IMG 20250522 WA0006

ನವದೆಹಲಿ : ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ….!

*ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ* *ಮೊದಲ ಹಂತದಲ್ಲಿ ಸಿಂಹಪಾಲು, ಉಳಿಕೆ ಹಂತಗಳಲ್ಲಿ ಬಸ್ ಹಂಚಿಕೆ* *ರಾಷ್ಟ್ರದ 5 ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್ ಹಂಚಿಕೆ* ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಪಿಎಂ ಇ-ಡ್ರೈವ್ ಅಡಿಯಲ್ಲಿ ಮೊದಲ ಹಂತದಲ್ಲಿಯೇ ರಾಷ್ಟ್ರದ ಐದು ಪ್ರಮುಖ ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಈ ಪೈಕಿ ಬೆಂಗಳೂರು ನಗರಕ್ಕೆ 4500 ಬಸ್ ಗಳನ್ನು ಹಂಚಿಕೆ […]

Continue Reading
IMG 20250514 WA0018

Karnataka: ಕೆಕೆ ವಿಂಡ್ ಸಲ್ಯೂಷನ್ಸ್ ಹೊಸ ಘಟಕ‌ಆರಂಭ …..!

ಕೆಕೆ ವಿಂಡ್ ಸಲ್ಯೂಷನ್ಸ್ ಬೆಂಗಳೂರಿನಲ್ಲಿ ಹೊಸ ಘಟಕ‌ಆರಂಭ ಬೆಂಗಳೂರು, ಮೇ 14, 2025: ಎ.ಪಿ.ಮೊಲ್ಲರ್ ಹೋಲ್ಡಿಂಗ್ ಮಾಲೀಕತ್ವದ €1 ಬಿಲಿಯನ್ ಕಂಪನಿ ಕೆಕೆ ವಿಂಡ್ ಸಲ್ಯೂಷನ್ಸ್ ಭಾರತದ ಬೆಂಗಳೂರಿನಲ್ಲಿ ಹೊಸ ಉತ್ಪಾದನಾ ಸೌಲಭ್ಯ ಮತ್ತು ಕಛೇರಿಯನ್ನು ಉದ್ಘಾಟಿಸಿದ್ದು ತನ್ನ ಜಾಗತಿಕ ವಿಸ್ತರಣೆಯ ಕಾರ್ಯತಂತ್ರದಲ್ಲಿ ಮತ್ತು ನವೀಕರಿಸಬಲ್ಲ ಶಕ್ತಿಗೆ ತನ್ನ ಬದ್ಧತೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈ ಸೌಲಭ್ಯವು ಏಷ್ಯಾದಲ್ಲಿ ಕೆಕೆ ವಿಂಡ್ ಸಲ್ಯೂಷನ್ಸ್ ಹೊಂದಿರುವ ಅತ್ಯಂತ ದೊಡ್ಡ ಮತ್ತು ಪ್ರಾದೇಶಿಕವಾಗಿ ಮತ್ತು ವಿಶ್ವದಾದ್ಯಂತ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ತನ್ನ […]

Continue Reading
20250509 222006

ನವದೆಹಲಿ : ತುರ್ತು ಪ್ರಕರಣಗಳನ್ನು ಎದುರಿಸಲು ವೈದ್ಯಕೀಯ ಸನ್ನದ್ಧತೆಯ ಸಿದ್ದತೆ…!

* ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ * ದೇಶಾದ್ಯಂತ ಆರೋಗ್ಯ ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳನ್ನು ಬಲಪಡಿಸಲು ತೆಗೆದುಕೊಳ್ಳಲಾದ ತುರ್ತು ಮತ್ತು ಸಮಗ್ರ ಕ್ರಮಗಳ ಕುರಿತು ಮಾಹಿತಿ ಒದಗಿಸಲಾಯಿತು ನವದೆಹಲಿ :  ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ […]

Continue Reading
IMG 20250327 173058 scaled

ಪಾವಗಡ : ಕೋಟೇಶ್ವರ ನ ʻಆಸ್ತಿʼ ಉಳಿಸಿ ಸ್ವಾಮಿ….!

ಶಿವಪ್ಪ ನ ಆಸ್ತಿ ಉಳಿಸುವ ಭರವಸೆ ಕೊಟ್ಟ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ…! ಹೈಕೋರ್ಟ್‌ ಆದೇಶ ಉಲ್ಲಂಘಿಸಿ  ಖಾಸಗಿ ವ್ಯಕ್ತಿಗಳಿಗೆ ಭೂಪರಿವರ್ತನೆ ಮಾಡಿದ ಶುಭಕಲ್ಯಾಣ್ ಭೂ ಕಳ್ಳರ ನೆರವಿಗೆ ಜಿಲ್ಲಾಡಳಿತ…. ಕಂದಾಯ ಸಚಿವರ ಕಚೇರಿಯಿಂದ ತನಿಖೆಗೆ ಆದೇಶ ಮೈಸೂರಿನ ಮೂಡ ಹಗರಣ ದ ರೀತಿ ವೈ ಎನ್‌ ಹೊಸಕೋಟೆ ಕೋಟೇಶ್ವರ ದೇವಸ್ಥಾನಕ್ಕೆ ಸೇರಿದ ಜಮೀನು  ಕಾನೂನು ಬಾಹಿರವಾಗಿ ವಹಿವಾಟು ಗಳು ನಡೆದಿವೆ.  ಜೊತೆಗೆ ಈ ಜಮೀನನ್ನು ಇಬ್ಬರು ಖಾಸಗಿ ವ್ಯಕ್ತಿಗಳ ಹೆಸರಿಗೆ ಭೂ ಪರಿವರ್ತನೆ ಮಾಡಿದ್ದಾರೆ  ಇತ್ತೀಚೆಗೆ […]

Continue Reading
IMG 20250328 113219 scaled

Karmataka : ವಂಡರ್ ಲಾ ದಲ್ಲಿ ಹೊಸ ವಂಡರ್ ಅನಾವರಣ…!

ಬೆಂಗಳೂರು ‌: ವಂಡರ್ ಲಾ ಬೆಂಗಳೂರು, ಭಾರತದ ಅತಿದೊಡ್ಡ ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ‘ಮಿಷನ್ ಇಂಟರ್ ಸ್ಟೆಲ್ಲಾರ್’ ಅನ್ನು ಅನಾವರಣಗೊಳಿಸಿದೆಸುಮಾರು 35 ಕೋಟಿ ರೂ.ಗಳ ಹೂಡಿಕೆಯೊಂದಿಗೆ, ವಂಡರ್ ಲಾ ಯುಎಸ್ ಮತ್ತು ಯುರೋಪಿನ ಪ್ರಮುಖ ಥೀಮ್ ಪಾರ್ಕ್ ವಿನ್ಯಾಸ ಕಂಪನಿಗಳೊಂದಿಗೆ ಈ ಸುಧಾರಿತ ಬಾಹ್ಯಾಕಾಶ-ವಿಷಯದ ಆಕರ್ಷಣೆಯನ್ನು ರಚಿಸಲು ಸಹಕರಿಸಿದೆ, ಇದು ಮನರಂಜನೆಯ ಭವಿಷ್ಯದಲ್ಲಿ ದಿಟ್ಟ ಹೆಜ್ಜೆಯನ್ನು ಸೂಚಿಸುತ್ತದೆ ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಸರಪಳಿಯಾದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್, ಮುಂದಿನ ಪೀಳಿಗೆಯ […]

Continue Reading
IMG 20250327 WA00071

ಪ್ರೈಮಸ್ ಸಂಗಮನದಿಂದ ಬೆಂಗಳೂರಿನಲ್ಲಿ ಬಹು ಪೀಳಿಗೆಯ ವಾಸ ಸಮುದಾಯ ಅನಾವರಣ….!

• ದೇಶದ 6 ನಗರಗಳಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ಬಹು-ಪೀಳಿಗೆಯ ವಾಸ ಸಮುದಾಯಗ ಅಭಿವೃದ್ಧಿ • ಒಂದೇ ಕಡೆ ಸೇರುವ ಹಲವು ತಲೆಮಾರುಗಳ ಮನೆ, ಹೃದಯ ಮತ್ತು ಪರಂಪರೆ ಪ್ರೈಮಸ್ ಸಂಗಮನದಿಂದ ಬೆಂಗಳೂರಿನಲ್ಲಿ ಬಹು ಪೀಳಿಗೆಯ ವಾಸ ಸಮುದಾಯ ಅನಾವರಣ ಬೆಂಗಳೂರು, 26 ಮಾರ್ಚ್ 2025: ಜನರು ಹೆಚ್ಚು ದೂರವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳನ್ನು ಹತ್ತಿರಕ್ಕೆ ತರುವ ಪ್ರಯತ್ನವಾಗಿ ಹಿರಿಯರ ಜೀವನದಲ್ಲಿ ಭಾರತದ ಪ್ರಮುಖ ಹೆಸರಾದ ಪ್ರೈಮಸ್ ಆರಂಭಿಸಿದ ಪ್ರೈಮಸ್ ಸಂಗಮವು ಬೆಂಗಳೂರಿನ ಮೊದಲ ಬಹು-ಪೀಳಿಗೆಯ […]

Continue Reading
IMG 20250324 WA0009

Karnataka : ಒಕ್ಕೂಟಗಳ ಹಾಲಿನ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ….!

*ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ: ಸಿ.ಎಂ.ಸಿದ್ದರಾಮಯ್ಯ ಖಡಕ್ ನುಡಿ* *ಒಕ್ಕೂಟಗಳ ದರ ಏರಿಕೆಯ ಒತ್ತಡಕ್ಕೆ ಮಣಿಯದ ಸಿಎಂ. ಸಚಿವ ಸಂಪುಟಕ್ಕೆ ವಿಷಯ ರವಾನೆ* *ಹೆಚ್ಚಳದ ಹಣ ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲೇಬೇಕು ಎನ್ನುವ ನಿಲುವಿಗೆ ಅಂಟಿಕೊಂಡ ಸಿಎಂ* *ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳದ ಬಗ್ಗೆ ತೀರ್ಮಾನ: ಸಭೆ ನಿರ್ಣಯ* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು […]

Continue Reading