ಪಾವಗಡ: ಆಕರ್ಷಣಿ ಪ್ರೌಢಶಾಲೆ ಗೆ ಲೋಕಾಯುಕ್ತ ರ ಭೇಟಿ…… ಸಪ್ತಸ್ವರ ವರದಿ ಫಲಶೃತಿ
ವೈ ಎನ್ ಹೊಸಕೋಟೆ ಹೋಬಳಿ ತಿಪ್ಪಯ್ಯನದುರ್ಗದ ಆಕರ್ಷಣಿ ಪ್ರೌಢಶಾಲೆ ಗೆ ಲೋಕಾಯುಕ್ತ ಪೋಲೀಸರ ಭೇಟಿ ಪರಿಶೀಲನೆ ಪಾವಗಡ : ತಾಲ್ಲೂಕಿನ y. n ಹೊಸಕೋಟೆ ಹೋಬಳಿಯ ತಿಪ್ಪಯ್ಯನದುರ್ಗ ದ ಸರ್ಕಾರಿ ಅನುದಾನಿತ ಆಕರ್ಷಣಿ ಪ್ರೌಢಶಾಲೆ ಮೇಲೆ ಬುಧುವಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದರು. ತಿಪ್ಪಯ್ಯನ ದುರ್ಗದ ಆಕರ್ಷಣಿ ಪ್ರೌಢಶಾಲೆಯಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸುಮಾರು 30 ರಿಂದ 40 ಮಕ್ಕಳನ್ನು ಶಾಲೆಗೆ ಕರೆ ತಂದು ಆ ಮಕ್ಕಳಿಗೆ ಯಾವುದೇ ರೀತಿಯ […]
Continue Reading