7fe90419 0476 48d4 babf 3eafb2fb0802

ಚೀನಾ ಕ್ಕೆ ಮೋದಿ ಖಡಕ್ ಎಚ್ಚರಿಕೆ – ಮೋದಿ ಮಾತು ಇಲ್ಲಿದೆ ನೋಡಿ

National - ಕನ್ನಡ

PM Modi condoles loss of lives of Indian soldiers in Galwan Valley : ಚೀನಾ ಕ್ಕೆ ಮೋದಿ ಖಡಕ್ ಎಚ್ಚರಿಕೆ ಮೋದಿ ಮಾತು ಇಲ್ಲಿದೆ.

ನವ ದೆಹಲಿ :- ಭಾರತದ ತಂಟೆಗೆ ಬಂದರೆ ಸುಮ್ಮನಿರಲ್ಲ, ಭಾರತ ಶಾಂತಿ ಬಯಸುತ್ತದೆ ಆದರೆ ನಮ್ಮ ನ್ನು ಕೆಣಕಿದರೆ ನಾವು ಸರಿಯಾಗಿ  ಉತ್ತರಿಸುತ್ತೇವೆ. ಕೋವಿಡ್‌ ೧೯ ರ ಹಿನ್ನೆಲೆಯಲ್ಲಿ ಇಂದು ದೇಶದ ಮುಖ್ಯಮಂತ್ರಿಗಳ ಸಭೆಗೂ ಮುಂಚೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ   ನಮ್ಮ  ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ,  ಭಾರತ  ಶಾಂತಿ ಬಯಸುತ್ತದೆ, ನಮ್ಮನ್ನು  ಕೆಣಕ ಬೇಡಿ ಕೆಣಕಿದರೆ ಸುಮ್ಮನೆ ಬಿಡಲ್ಲ. ಎಂದರು.  ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋದರಿಗೆ  ಸಂತಾಪವನ್ನು ಸೂಚಿಸಿದರು ಇವರ ಜೊತೆ ಇಂದಿನ ಸಭೆಯಲ್ಲಿ ಪಾಲ್ಗೊಂಡ ದೇಶ ದ ಎಲ್ಲಾ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು, ನಂತರ ಕೋವಿಡ್‌ ೧೯ ಮುಖ್ಯ ಮಂತ್ರಿಗಳ ಸಭೆ ಆರಂಭವಾಯಿತು

ಮೋದಿ ಮಾತು ಇಲ್ಲಿದೆ ನೋಡಿ

ಡಿಡಿ ನ್ಯೂಸ್‌ ಕೃಪೆ