Karnataka : ಸಣ್ಣ ರೈತರ ಆದಾಯವನ್ನು ಹೆಚ್ಚಿಸುವ ಏಕೈಕ ಮಾರ್ಗವೆಂದರೆ ಸಮಗ್ರ ಕೃಷಿ…..!.
ಬೆಂಗಳೂರು : ಭಾರತ ಸರ್ಕಾರದ ಮಾನ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜಿ ಅವರು IIHR ಗೆ ಭೇಟಿ ನೀಡಿದರು. ಫೆಬ್ರವರಿ 8, 2026 ರಂದು, ಭಾನುವಾರ, ಭಾರತ ಸರ್ಕಾರದ ಮಾನ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜಿ ಅವರು ಬೆಂಗಳೂರಿನ ಐಸಿಎಆರ್-IIHR ಗೆ ಭೇಟಿ ನೀಡಿದರು. ಐಸಿಎಆರ್-IIHR ನಿರ್ದೇಶಕ ಡಾ. ತುಸಾರ್ ಕಾಂತಿ ಬೆಹೆರಾ ಅವರು ಗೌರವಾನ್ವಿತ ಸಚಿವರನ್ನು ಸ್ವಾಗತಿಸಿದರು. […]
Continue Reading