Mr. Aniruddha Haldar Senior Vice President — Head Commuter EV Business and Head Corporate Brand Media TVS Motor Company scaled

TVS motor company Launches NTORQ 150….!

TVS MOTOR COMPANY LAUNCHES TVS NTORQ150; INDIA’S QUICKESTand FIRSTHYPER SPORT SCOOTER • Segment-leading acceleration: 0-60 km/h in 6.3 seconds • Enhanced safety and control with ABS, Traction Control • SignatureMULTIPOINT® projector headlamps, front combination lamps& ‘T ’-taillamps • Intuitive ride experience with advanced TFT cluster packed with connected features • Experience the smart ride with […]

Continue Reading
IMG 20250906 WA0005

Karnataka: ಮಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನಿಂದ ನೂತನ ಘಟಕ ಆರಂಭ…

ಕರಾವಳಿ ಕರ್ನಾಟಕದಲ್ಲಿ ಸುಧಾರಿತ ಕಣ್ಣಿನ ಆರೈಕೆ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಮಂಗಳೂರಿನಲ್ಲಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನಿಂದ ಹೊಸ ಘಟಕ ಉದ್ಘಾಟನೆ ಹೊಸ ಉದ್ಘಾಟನೆಯಾದ ಆಸ್ಪತ್ರೆಯು 15000 ಚದರಡಿ ಸ್ಥಳವನ್ನು ಹೊಂದಿದೆ ಮತ್ತು ಸುಧಾರಿತ ಆಪರೇಶನ್ ಥಿಯೇಟರ್ ಇದೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ವಿವಿಧ ಕಣ್ಣಿನ ಅನಾರೋಗ್ಯಕ್ಕೆ ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸುತ್ತದೆ 2025 ಸೆಪ್ಟೆಂಬರ್ 30 ರ ವರೆಗೆ ಎಲ್ಲ ರೋಗಿಗಳಿಗೆ ಉಚಿತ ಸಮಗ್ರ ಕಣ್ಣಿನ ತಪಾಸಣೆಯನ್ನು ಆಸ್ಪತ್ರೆಯು ಘೋಷಿಸಿದೆ ಮಂಗಳೂರು, ಸೆಪ್ಟೆಂಬರ್ 5, 2025: ಕರ್ನಾಟಕದ ಕರಾವಳಿ […]

Continue Reading
20250903 232852

ಮೋದಿ : GST – ಮಿಡಲ್ ಕ್ಲಾಸ್ ಜನರಿಗೆ ಭರ್ಜರಿ ಗಿಫ್ಟ್

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಹತ್ವದ ತೆರಿಗೆ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ.   ಶೇಕಡ 12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್ ರದ್ದುಗೊಳಿಸಿ, ಶೇ. 5 ಮತ್ತು ಶೇ. 18ರ ಎರಡು ಹಂತದ ತೆರಿಗೆ ರಚನೆ ಜಾರಿಗೆ ಬರಲಿದೆ.  ಇಂದು ನವದೆಹಲಿಯಲ್ಲಿ ನಡೆದ  56ನೇ  ಜಿ.ಎಸ್ ಟಿ ಕೌನ್ಸಿಲ್  ಸಭೆಯಲ್ಲಿ ಶೇ.5 ಮತ್ತು ಶೇ.18ರ ಎರಡು ಹಂತದ ತೆರಿಗೆ ರಚನೆಗೆ ಅನುಮೋದನೆ ನೀಡಿದೆ. ಈ ಹಿಂದೆ […]

Continue Reading
IMG 20250901 224029

New Delhi :ಕೃಷಿ ಕ್ಷೇತ್ರದ ರಾಷ್ಟ್ರವ್ಯಾಪಿ ಪರಿಸ್ಥಿತಿ ಪರಿಶೀಲನೆ…!

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಕ್ಷೇತ್ರದ ರಾಷ್ಟ್ರವ್ಯಾಪಿ ಪರಿಸ್ಥಿತಿಯನ್ನು ಪರಿಶೀಲಿಸಿದರು….! ನವದೆಹಲಿ :  ಕೃಷಿ ಕ್ಷೇತ್ರದ ರಾಷ್ಟ್ರವ್ಯಾಪಿ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಇಂದು ನವದೆಹಲಿಯಲ್ಲಿ ಸಭೆ ನಡೆಸಿದರು. ಉನ್ನತ ಮಟ್ಟದ ಸಭೆಯಲ್ಲಿ, ಶ್ರೀ ಶಿವರಾಜ್ ಸಿಂಗ್ ವಿವಿಧ ರಾಜ್ಯಗಳಲ್ಲಿ ಮಳೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಪಂಜಾಬ್‌ ನ ಕೆಲವು ಭಾಗಗಳಲ್ಲಿ ಪ್ರವಾಹ ಮತ್ತು ಬೆಳೆಗಳ […]

Continue Reading
IMG 20250627 WA0030 scaled

Karnataka : ಜಿಎಸ್ ಟಿ ಸರಳೀಕರಣದಿಂದ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳ….!

*ಜಿಎಸ್ ಟಿ ಸರಳೀಕರಣ, ನಿರ್ಮಲಾ ಸೀತಾರಾಮನ್ ಗೆ ಅಭಿನಂದನೆ ಸಲ್ಲಿಸಿದ ಸಂಸದ ಬಸವರಾಜ ಬೊಮ್ಮಾಯಿ* *ಜಿಎಸ್ ಟಿ ಸರಳೀಕರಣದಿಂದ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳ: ಬಸವರಾಜ ಬೊಮ್ಮಾಯಿ ಬೆಂಗಳೂರು: ಜಿಎಸ್ ಟಿ ಕಡಿತ ಮತ್ತು ಸರಳೀಕರಣ ಮಾಡಲು ತೀರ್ಮಾನಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಅವರು, ಜಿಎಸ್ ಟಿ […]

Continue Reading
IMG 20250829 WA0002

ನವದೆಹಲಿ : ಜಿಎಸ್‍ಟಿ ತೆರಿಗೆ ದರದ ತರ್ಕಬದ್ದಗೊಳಿಸುವಿಕೆಗೆ ಸಂಬಂಧ ಪೂರ್ವಭಾವಿ ಸಭೆ….!

*ಜಿಎಸ್‍ಟಿ ತೆರಿಗೆ ದರದ ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ನಡೆದ ಸಮಾಲೋಚನಾ ಸಭೆಯ ಮುಖ್ಯಾಂಶಗಳು* ನವದೆಹಲಿ / ಬೆಂಗಳೂರು, ಆಗಸ್ಟ್ 29, (ಕರ್ನಾಟಕ ವಾರ್ತೆ) : ಜಿ.ಎಸ್.ಟಿ ತೆರಿಗೆ ದರವನ್ನು ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ನಡೆದ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾಲೋಚನಾ ಸಭೆಯಲ್ಲಿ ಹಿಮಾಚಲ ಪ್ರದೇಶ, ಜಾಖರ್ಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಎಂಟು ರಾಜ್ಯಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಮಂತ್ರಿಗಳು ಮತ್ತು ಪ್ರತಿನಿಧಿಗಳು, ಕೇಂದ್ರ […]

Continue Reading
IMG 20250823 WA0013

Karnataka :ಬೆಸ್ಟ್ ಆಫ್ ಎಎಸ್ ಸಿಒ 2025 ಬೆಂಗಳೂರು ಗೆ ಚಾಲನೆ…!

ಬೆಸ್ಟ್ ಆಫ್ ಎಎಸ್ ಸಿಒ 2025 ಬೆಂಗಳೂರು ಗೆ ಚಾಲನೆ ಕ್ಯಾನ್ಸರ್ ಕುರಿತು ಅರಿವು, ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ ಬಗ್ಗೆ ಜಾಗೃತಿ ಮೂಡಿಸುವುದು ಸಮ್ಮೇಳನದ ಉದ್ದೇಶ500 ಕ್ಕೂ ಹೆಚ್ಚು ಕ್ಯಾನ್ಸರ್ ರೋಗ ತಜ್ಞ ವೈದ್ಯರು ಭಾಗಿಕ್ಯಾನ್ಸರ್ ಕಾಯುವುದಿಲ್ಲ ಎಂಬ ಸಂದೇಶ ಬೆಂಗಳೂರು, ಆಗಸ್ಟ್ 23, 2025: ಕ್ಯಾನ್ಸರ್ ಸಂಶೋಧನೆಯಲ್ಲಿ ಆಗಿರುವ ಜಾಗತಿಕ ಮಟ್ಟದ ಸಂಶೋಧನೆಗಳು ಭಾರತೀಯ ರೋಗಿಗಳು ಮತ್ತು ಅವರ ಕುಟುಂಬಗಳನ್ನು ತಲುಪುವ ಕ್ಷಣಗಳು ಸನಿಹವಾಗಿವೆ. ಈ ಜಾಗತಿಕ ಸಂಶೋಧನೆಗಳನ್ನು ಭಾರತೀಯ ಜಗತ್ತಿಗೆ ತಿಳಿಸುವ ಉದ್ದೇಶದಿಂದ […]

Continue Reading
IMG 20250819 WA0020

Karnataka : ಮೈಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ಪ್ರಕರಣಗಳ ಹೆಚ್ಚಳ.

* ಹೆಚ್ಚು ಸಮಯ ಸ್ಕ್ರೀನ್ ವೀಕ್ಷಣೆ ಮತ್ತು ಹೊರಾಂಗಣ ಚಟುವಟಿಕೆ ಕಡಿಮೆಯಾದ ಕಾರಣದಿಂದ ಬೆಂಗಳೂರಿನಲ್ಲಿ ಕಳೆದ ಒಂದು ದಶಕದಲ್ಲಿ ಮೈಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ಪ್ರಕರಣಗಳಲ್ಲಿ ಹೆಚ್ಚಳ  * ಕರ್ನಾಟಕದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುಧಾರಿತ ಕಂಟೋರಾ ವಿಷನ್ ಟೆಕ್ನಾಲಜಿಯನ್ನು ಪರಿಚಯಿಸಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ * ಕರ್ನಾಟಕದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುಧಾರಿತ ಕಂಟೋರಾ ವಿಷನ್ ಟೆಕ್ನಾಲಜಿಯನ್ನು ಪರಿಚಯಿಸಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರು / ಆಗಸ್ಟ್ ೧೯, […]

Continue Reading
IMG 20250811 WA0021

ಅಲಯನ್ಸ್ ವಿಶ್ವವಿದ್ಯಾಲಯ: ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿ ಗೆ ನೆರವು… !

ಅಲಯನ್ಸ್ ವಿಶ್ವವಿದ್ಯಾಲಯವು ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ‘ವಿದ್ಯಾ ಸ್ಪಂದನ’ ಉಪಕ್ರಮವನ್ನು ವಿಸ್ತರಿಸಿದೆ ಯುಎನ್‌ ಎಸ್‌ಡಿಜಿ 4 (ಸರ್ವರಿಗೆ ಗುಣಮಟ್ಟದ ಶಿಕ್ಷಣ) ಉದ್ದೇಶಕ್ಕೆ ಹೊಂದಾಣಿಕೆಯ ಫ್ಲ್ಯಾಗ್‌ಶಿಪ್‌ ಸಿಎಸ್‌ಆರ್‌ ಯೋಜನೆ – ರಾಜ್ಯದ ಅರ್ಹ ಪದವಿ ವಿದ್ಯಾರ್ಥಿಗಳಿಗೆ 100% ಶುಲ್ಕ ಮನ್ನಾ ಬೆಂಗಳೂರು / ಆಗಸ್ಟ್ 11, 2025 — ಭಾರತದ ಶ್ರೇಷ್ಠ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಅಲಯನ್ಸ್ ವಿಶ್ವವಿದ್ಯಾಲಯವು ತನ್ನ ಪ್ರಮುಖ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯಕ್ರಮ ‘ಅಲಯನ್ಸ್ ವಿದ್ಯಾ ಸ್ಪಂದನ’ದ ದ್ವಿತೀಯ […]

Continue Reading
IMG 20250810 WA0069 scaled

Karnataka : 2030ರ ವೇಳೆಗೆ 220 ಕಿ.ಮೀ ನಮ್ಮ ಮೆಟ್ರೋ ಜಾಲ ವಿಸ್ತರಣೆಯ ಗುರಿ…!

ಬೆಂಗಳೂರಿನಲ್ಲಿ 22,800 ಕೋಟಿ ರೂಪಾಯಿಗಳ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆಪರೇಷನ್ ಸಿಂಧೂರದ ಯಶಸ್ಸು, ಗಡಿಯಾಚೆಗಿನ ಉಗ್ರರ ಅಡಗುತಾಣಗಳನ್ನು ನಾಶಮಾಡುವ ಶಕ್ತಿ ಮತ್ತು ಉಗ್ರರ ರಕ್ಷಣೆಗೆ ಬಂದ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಂಡಿಯೂರುವಂತೆ ಮಾಡುವ ಸಾಮರ್ಥ್ಯ – ಭಾರತದ ಈ ಹೊಸ ಮುಖವನ್ನು ಇಡೀ ಜಗತ್ತು ನೋಡಿದೆ: ಪ್ರಧಾನಮಂತ್ರಿ ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ: ಪ್ರಧಾನಮಂತ್ರಿ ಕಳೆದ 11 ವರ್ಷಗಳಲ್ಲಿ, ನಮ್ಮ ಆರ್ಥಿಕತೆಯು […]

Continue Reading