image001I1O4

India: ಮೆರ್ಕಾಮ್ ನವೀಕರಿಸಬಹುದಾದ ಇಂಧನ ಶೃಂಗಸಭೆ….!

ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ಮುನ್ನಡೆಸುತ್ತಿರುವ ಐದು ಸ್ತಂಭಗಳನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ವಿವರಿಸಿದ್ದಾರೆ ಭಾರತವು ಪಿಪಿಎ, ಸಂಗ್ರಹಣೆ, ತಯಾರಿಕೆ, ಭೂ ಬಳಕೆ ಮತ್ತು ಹಣಕಾಸಿನ ಮೇಲೆ ಕೇಂದ್ರೀಕರಿಸಿ ಇಂಧನ ಪರಿವರ್ತನೆಯನ್ನು ವೇಗವಾಗಿ ಅನುಸರಿಸುತ್ತಿದೆ ನವದೆಹಲಿ : . ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಭಾರತ ಸರ್ಕಾರದ ಸ್ಥಿತಿಸ್ಥಾಪಕ ಮತ್ತು ಸ್ವಾವಲಂಬಿ ನವೀಕರಿಸಬಹುದಾದ ಇಂಧನ ವಲಯಕ್ಕಾಗಿ ಕೇಂದ್ರೀಕೃತ ಪ್ರಯತ್ನಗಳನ್ನು ಎತ್ತಿ ತೋರಿಸಿದರು ಮತ್ತು ಭಾರತದ […]

Continue Reading
IMG 20250725 WA0002

Karnataka : ಬೆಂಗಳೂರು 2ನೇ ಏರ್ಪೋರ್ಟ್‌ ಸ್ಥಳ ಆಖೈರು….!

*ಕೇಂದ್ರ ವಿಮಾನಯಾನ ಸಚಿವ ನಾಯ್ಡು ಜತೆ ಎಂ ಬಿ ಪಾಟೀಲ ಭೇಟಿ* *ಹುಬ್ಬಳ್ಳಿ, ಬೆಳಗಾವಿ ಏರ್ಪೋರ್ಟ್‌ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಮನವಿ* *ಬೆಂಗಳೂರು 2ನೇ ಏರ್ಪೋರ್ಟ್‌ ಸ್ಥಳ ಆಖೈರು, ವಿಜಯಪುರ ಏರ್ಪೋರ್ಟ್‌ ಕಾರ್ಯಾರಂಭಕ್ಕೆ ಕೋರಿಕೆ* ನವದೆಹಲಿ: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಆಖೈರು, ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಒಪ್ಪಿಗೆ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಸೇರಿದಂತೆ ಕರ್ನಾಟಕದ ವೈಮಾನಿಕ ವಲಯದ ಹಲವು ಬೇಡಿಕೆಗಳೊಂದಿಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ […]

Continue Reading
IMG 20250721 WA0055

Karnataka : ಅಂಡಾಣು ಸಂರಕ್ಷಣೆ ಬಗ್ಗೆ ವೃತ್ತಿಪರ ಮಹಿಳೆಯರಲ್ಲಿ ಹೆಚ್ಚಿದ ಒಲವು…!

ಅಂಡಾಣು ಸಂರಕ್ಷಣೆ ಬಗ್ಗೆ ವೃತ್ತಿಪರ ಮಹಿಳೆಯರಲ್ಲಿ ಹೆಚ್ಚಿದ ಒಲವು ಈ ಬಗೆಗಿನ ವಿಚಾರಣೆಗಳಲ್ಲಿ ಶೇ.25 ರಷ್ಟು ಹೆಚ್ಚಳ: ತಜ್ಞ ವೈದ್ಯರು ಬೆಂಗಳೂರು, ಜುಲೈ 21, 2025: ಭಾರತದಲ್ಲಿ ಅಂಡಾಣು ಸಂರಕ್ಷಣೆ ಹೊಸ ಪದ್ಧತಿಯಾಗಿ ಪರಿಣಮಿಸಿದೆ. ಆದರೆ, ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದ್ರಾಬಾದ್ ನಂತಹ ಮೆಟ್ರೋ ನಗರಗಳಲ್ಲಿ ಇದು ಕ್ರಮೇಣ ಜನಪ್ರಿಯತೆ ಪಡೆಯುತ್ತಿದೆ. ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಸಮಯದ ವಿಚಾರದಲ್ಲಿ ನಿಯಂತ್ರಣವನ್ನು ಸಾಧಿಸುವ ಆಯ್ಕೆಯಾಗಿ ಈ ಅಂಡಾಣು ಸಂರಕ್ಷಣೆ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜೈವಿಕ ವಾಸ್ತವವು ಸಹ ಇಲ್ಲಿ […]

Continue Reading
images 1

Karnataka : ಸೆಮಿಕಾನ್‌ ಇಂಡಿಯಾ 2025 ನೋಂದಾಣಿ ಆರಂಭ…!

ಸೆಮಿಕಾನ್‌ ಇಂಡಿಯಾ 2025 ನೋಂದಾಣಿ ಆರಂಭ.. ಬೆಂಗಳೂರು : ಸೆಮಿ ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ನಿಂದ “ಸೆಮಿಕಾನ್‌ ಇಂಡಿಯಾ 2025 – ಭವಿಷ್ಯದ ಸೆಮಿಕಂಡಕ್ಟರ್ ಪವರ್‌ಹೌಸ್ ನಿರ್ಮಾಣ” ಕ್ಕೆ ಸಂದರ್ಶಕರ ನೋಂದಣಿಗಳ ಆರಂಭ ಜಾಗತಿಕ ಸೆಮಿಕಂಡಕ್ಟರ್ ಟ್ರೆಂಡ್‌ಗಳು ಮತ್ತು ಭಾರತದ ಸ್ಥಳೀಯ ಪರಿಸರ ವ್ಯವಸ್ಥೆ ಅಭಿವೃದ್ಧಿಯನ್ನು ಪ್ರದರ್ಶಿಸುವ ಕಾರ್ಯಕ್ರಮ 2025 ಸೆಪ್ಟೆಂಬರ್ 2 ರಿಂದ 4 ರ ವರೆಗೆ ನವದೆಹಲಿಯಲ್ಲಿನ ಯಶೋಭೂಮಿಯಲ್ಲಿ (ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಆಂಡ್ ಎಕ್ಸ್‌ಪೋ ಸೆಂಟರ್) ನಡೆಯಲಿರುವ ಸೆಮಿಕಾನ್ ಇಂಡಿಯಾ 2025 ಕ್ಕೆ […]

Continue Reading
IMG 20250711 WA0022

ನವದೆಹಲಿ : ವಿದ್ಯುತ್ ಚಾಲಿತ ಟ್ರಕ್ ಗಳಿಗೆ (ಇ-ಟ್ರಕ್‌ಗಳು) ಆರ್ಥಿಕ ಉತ್ತೇಜನ ನೀಡುವ ಯೋಜನೆ…..!

  *ಪ್ರಧಾನಿ ಮೋದಿ ಸಂಕಲ್ಪ: ಹಸಿರು ಸಾರಿಗೆಗೆ ಉತ್ತೇಜನ; ಇ-ಟ್ರಕ್ ಆರ್ಥಿಕ ಉತ್ತೇಜನಾ ಯೋಜನೆ ಘೋಷಣೆ* *ಉತ್ತೇಜನ ಯೋಜನೆ ಘೋಷಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ* *ಅರ್ಹ ವಿದ್ಯುತ್ ಟ್ರಕ್‌ಗಳಿಗೆ ಕೇಂದ್ರದಿಂದ ₹9.6 ಲಕ್ಷ ಪ್ರೋತ್ಸಾಹಧನ* *ಪಿಎಂ ಇ-ಡ್ರೈವ್ ಯೋಜನೆಯಿಂದ ಭಾರತದ ಹಸಿರು ಸರಕು ಸಾಗಣೆ ಕ್ರಾಂತಿಗೆ ವೇಗ* *ಈ ಯೋಜನೆಯಡಿಯಲ್ಲಿ SAIL 150 ಇ-ಟ್ರಕ್‌ಗಳನ್ನು ಸಂಗ್ರಹ* *ನವದೆಹಲಿ*: ಸರಕು ಸಾಗಾಣೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ನರೇಂದ್ರ ಮೋದಿ ಅವರ […]

Continue Reading
IMG 20250711 WA0020

Karnataka : ಯಶಸ್ವಿ ಕೈಗಾರಿಕೆ ಸಂಸ್ಥೆಗಳ ಮಾದರಿಯನ್ನು ಸರ್ಕಾರ ಕೂಡ ಅಳವಡಿಸಿಕೊಳ್ಳಬಹುದು….!

*ಯಶಸ್ವಿ ಕೈಗಾರಿಕೆ ಸಂಸ್ಥೆಗಳ ಮಾದರಿಯನ್ನು ಸರ್ಕಾರ ಕೂಡ ಅಳವಡಿಸಿಕೊಳ್ಳಬಹುದು* *ಪಿಇಎಸ್‌ ವಿವಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ಅಭಿಪ್ರಾಯ* *ಬೆಂಗಳೂರು, ಜುಲೈ 11:* ಸರ್ಕಾರವೇ ಎಲ್ಲವನ್ನೂ ಮಾಡುವುದು ಕಷ್ಟವಾಗಬಹುದು. ಯಶಸ್ವಿ ಕೈಗಾರಿಕಾ ಮಾದರಿಗಳಿಂದ ನಾವು ಕೂಡ ಕಲಿಯಬಹುದು.ಕೈಗಾರಿಕೆ ಸಂಸ್ಥೆಗಳು ನೀಡುವ ತರಬೇತಿಯನ್ನು ಶಿಕ್ಷಣಕ್ಕೆ ಮತ್ತು ಉದ್ಯೋಗಾವಕಾಶಗಳೊಂದಿಗೆ ಹೇಗೆ ಮಿಳಿತಗೊಳಿಸಬಹುದು ಎಂಬುದನ್ನು ನಾವು ಅಳವಡಿಸಿಕೊಳ್ಳಬೇಕು ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌* […]

Continue Reading
IMG 20250627 WA0010

:Lokayukta: KSPCB –  Suo motu cse registered….!

Karnataka State Pollution Control board :   suo motu case has been registered  Bangalore : Pursuant to numerous complaints received by this institution pertaining to dereliction of duty, maladministration, corruption, nepotism and similar illegal activities, a suo motu case has been registered against the officials/officers of Karnataka State Pollution Control Board (KSPCB), Bengaluru. ​  Today, Hon’ble […]

Continue Reading
IMG 20250623 WA0019

Karnataka : ಮ್ಯಾಟರ್‌ನ ಹೊಸ ಎಕ್ಸ್‌ಪೀರಿಯನ್ಸ್‌ ಕೇಂದ್ರ ಆರಂಭ…!

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕ್ಷೇತ್ರದ ಮ್ಯಾಟರ್‌ ಸಂಸ್ಥೆ ಸಿಲಿಕಾನ್ ಸಿಟಿ :  ಬೆಂಗಳೂರಿನಲ್ಲಿ ಹೊಸ ಎಕ್ಸ್‌ಪೀರಿಯನ್ಸ್‌ ಹಬ್‌ ಆರಂಭಿಸಿದೆ. ಬಿಟಿಎಂ ಎರಡನೇ ಹಂತದ ೧೦೦ ಅಡಿ ರಿಂಗ್‌ ರಸ್ತೆಯಲ್ಲಿರುವ ಮ್ಯಾಟರ್‌ನ ಹೊಸ ಎಕ್ಸ್‌ಪೀರಿಯನ್ಸ್‌ ಕೇಂದ್ರವನ್ನು ಶಾಸಕ ಸಿ.ಕೆ. ರಾಮಮೂರ್ತಿ ಅವರು ಸೋಮವಾರ ಉದ್ಘಾಟಿಸಿದರು. ಇದರೊಂದಿಗೆ ಮ್ಯಾಟರ್‌ ಸಂಸ್ಥೆಯು ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಇನ್ನೂ ವಿಸ್ತರಿಸಿದೆ. ಹೊಸ ಮ್ಯಾಟರ್‌ ಎಕ್ಸ್‌ಪೀರಿಯನ್ಸ್‌ ಹಬ್‌ನಲ್ಲಿ ಮ್ಯಾಟರ್‌ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಲ್ಲಿರುವ ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಂಡು ಅನುಭವ ಪಡೆಯುವ ಮತ್ತು ವಾಹನಗಳನ್ನು […]

Continue Reading
IMG 20250620 WA0038

Karnataka : ಆದಿಚುಂಚನಗಿರಿ ವಿಶ್ವವಿದ್ಯಾಲಯ ಉದ್ಘಾಟನೆ….!

*ಆದಿಚುಂಚನಗಿರಿ ವಿಶ್ವವಿದ್ಯಾಲಯ ಉದ್ಘಾಟನೆ* *ಬಾಲ ಗಂಗಾಧರನಾಥ ಸ್ವಾಮೀಜಿ ಕನಸು – ನನಸು: ಡಾ.ನಿರ್ಮಲಾನಂದನಾಥ ಸ್ವಾಮೀಜಿ* *ದೇಶದ ಆರೋಗ್ಯ ಕ್ಷೇತ್ರದಲ್ಲಿ ಕಳೆದ 11 ವರ್ಷಗಳಲ್ಲಿ ಮಹತ್ವದ ಪರಿವರ್ತನೆ: ಕೇಂದ್ರ ಸಚಿವ ಅಮಿತ್ ಶಾ* *ಬೆಂಗಳೂರು, ಜೂ.20*; ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಕಳೆದ 11 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ ಎಂದು *ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ* ಹೇಳಿದ್ದಾರೆ. […]

Continue Reading
IMG 20250619 WA0007

Karnataka : *ಜೂ. 20ಕ್ಕೆ ಆದಿಚುಂಚನಗಿರಿ ವಿವಿ ಬೆಂಗಳೂರು ಕ್ಯಾಂಪಸ್ ಉದ್ಘಾಟನೆ…!

  *ಜೂ. 20ಕ್ಕೆ ಆದಿಚುಂಚನಗಿರಿ ವಿವಿ ಬೆಂಗಳೂರು ಕ್ಯಾಂಪಸ್ ಉದ್ಘಾಟನೆ* – *ನಗರೂರಿನ ಬಿಜಿಎಸ್ ಎಂಸಿಎಚ್ ಆವರಣದಲ್ಲಿ ನೂತನ ಕ್ಯಾಂಪಸ್ ಉದ್ಘಾಟಿಸಲಿರುವ ಕೇಂದ್ರ ಸಚಿವ ಅಮಿತ್ ಶಾ* – *ಎಲ್ಲರಿಗೂ ಆರೋಗ್ಯ ನೀಡಲು ಬಿಜಿಎಸ್ ಆಸ್ಪತ್ರೆ ಮತ್ತು ವೈದ್ಯ ಕಾಲೇಜು ಬದ್ಧ: ಉಪಕುಲಪತಿ ಡಾ.ಎಂ.ಎ.ಶೇಖರ್* *ಬೆಂಗಳೂರು, ಜೂ. 18*: ಮಂಡ್ಯ ಜಿಲ್ಲೆ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯವು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ವಿದ್ಯಾಲಯದ ಕ್ಯಾಂಪಸ್ ಆರಂಭಿಸುತ್ತಿದೆ. ನಗರೂರಿನಲ್ಲಿರುವ ಬಿಜಿಎಸ್ ಎಂಸಿಎಚ್ ಆವರಣದಲ್ಲಿ ಆದಿಚುಚನಗಿರಿ […]

Continue Reading