af8e5e02 fb2f 4626 abee 51ae89dff5af

ಕೊರೋ ನಾ ನಿಯಂತ್ರಣಕ್ಕೆ ʻ ದೇವರ ಮೊರೆ ಹೋದ ನಾಡಿನ ದೊರೆ ʼ

Genaral STATE

ರಾಜ್ಯದಲ್ಲಿ ಕೊರೋನಾ ಸೋಂಕು ಪರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭಗವಂತನ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಂಕರ ಮಠ ದಲ್ಲಿ ನಡೆದ ಧನ್ವಂತರಿ ಯಾಗ ಮತ್ತು ವಿಶೇಷ ಪೂಜೆಯಲ್ಲಿ ಪಾಲ್ಗೋಂಡರು.

ಬೆಂಗಳೂರು ಜೂನ್‌ ೧೬ :- ರಾಜ್ಯದಲ್ಲಿ ಕೊರೋನಾ ಸೋಂಕು  ತೀವ್ರ ವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಇಂದು ಬೆಂಗಳೂರಿನ ಶಂಕರಮಠ ದಲ್ಲಿ ಧನ್ವಂತರ ಯಾಗ ದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.

df739053 ad48 492f 9213 c248b0ecc0ef
ಕೊರೋ ನಾ ನಿಯಂತ್ರಣಕ್ಕೆ  ದೇವರ ಮೊರೆ ಹೋದ ನಾಡಿನ ದೊರೆ

ಕೋವಿಡ್‌ ೧೯ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ೭೦೦೦ ಗಡಿ ದಾಟಿರುವ ಪ್ರಕರಣಗಳು, ಪ್ರತಿದಿನ ಸೆಂಚರಿ ಕೆಲವೊಮ್ಮೆ ಅದಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದು ರಾಜ್ಯದ ಜನರಲ್ಲಿ ಆತಂಕ ಮಾಡಿಸಿದೆ. ರಾಜ್ಯದ ದೊರೆ ದೇವರ ಮೋರೆಯೋಗಿ ನಿಯಂತ್ರಣಕ್ಕೆ ಪ್ರಾರ್ಥಿಸಿದ್ದಾರೆ.