E304z45VoAQnGNC

ಕೊರೊನಾ: ಮೃತಪಟ್ಟವರಿಗೆ ಒಂದು ಲಕ್ಷಪರಿಹಾರ ಘೋಷಿಸಿದ ಸರ್ಕಾರ….!

Genaral STATE

ಕೊರೊನಾ ದಿಂದ ಮೃತಪಟ್ಟ ಕುಟುಂಬದ ನೆರವಿಗೆ ಬಂದ ಸರ್ಕಾರ

ಬೆಂಗಳೂರು :- ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಗೆ ಬಿಎಸ್‌ ವೈ ಸರ್ಕಾರ ಒಂದು ಲಕ್ಷ ಪರಿಹಾರ ಘೋಷಿಸಿದ ಸರ್ಕಾರ.

ಕೊರೋನ ಸೋಂಕಿನಿಂದ ದುಡಿಯುವ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಕುಟುಂಬದಲ್ಲಿ ದುಡಿಯುತ್ತಿದ್ದ ಒಂದು ಕುಟುಂಬ ಒಬ್ಬ ಸದಸ್ಯರಿಗೆ ಒಂದು ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ  ಬಿ ಎಸ್‌ ಯಡಿಯೂರಪ್ಪ  ಬೆಂಗಳೂರಿನಲ್ಲಿ ಇಂದು ಘೋಷಿಸಿದರು.

ಇಂದು ಆರ್ಥಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರು ಮುಖ್ಯಮಂತ್ರಿ ಗಳು ಕೊರೊನಾ ಸೋಂಕಿನಿಂದ ಮೃತಪಟ್ಟವರ ನೆರವಿನ ಪ್ಯಾಕೆಜ್‌ ನ್ನು ಘೋಷಿಸಿದರು.E304z5DVEAIZAbJ

ರಾಜ್ಯದಲ್ಲಿ ಹಲವಾರು ಕುಟುಂಬಗಳು ಕೊರೊನಾ ದಿಂದ ಬೀದಿ ಪಾಲಾಗಿವೆ ಇದನ್ನು ಮನಗಂಡ ಸರ್ಕಾರ, ರಾಜ್ಯ ದಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬದ ಒಬ್ಬರಿಗೆ ಈ ಪರಿಹಾರ ಸಿಗಲಿದೆ. ಸುಮಾರು 250ರಿಂದ 3೦೦ ಕೋಟಿ ವೆಚ್ಚವನ್ನು ಮಾಡಲಾಗುತ್ತಿದೆ.  ದೇಶದಲ್ಲೇ ಕೊರೊನಾ ಮೃತ ಪಟ್ಟವರಿಗೆ ಪರಿಹಾರ ನೀಡುತ್ತಿರುವ  ಮೊದಲ ರಾಜ್ಯವಾಗಿದೆ ಎಂದು ಇದೆ ಸಂದರ್ಭದಲ್ಲಿ ಮುಖುಮಂತ್ರಿಗಳು ತಿಳಿಸಿದರು.

ಸಿ ಎಂ ಮಾತುಗಳು