IMG 20210713 WA0017

ಪಾವಗಡ: ನೇರಳೆ ಕುಂಟ್ಟೆ ನಾಗೇಂದ್ರ ಕುಮಾರ್ ಅವರ 36 ನೇ ಹುಟ್ಟು ಹಬ್ಬ ಆಚರಣೆ….!

DISTRICT NEWS ತುಮಕೂರು

ಪಾವಗಡ. ಸಮಾಜ ಸೇವಕರಾದ ನೇರಳೆ ಕುಂಟ್ಟೆ ನಾಗೇಂದ್ರ ಕುಮಾರ್ ಅವರ 36 ನೇ ಹುಟ್ಟು ಹಬ್ಬವನ್ನು ಆಚರಿಸಿದರು. ಕೊರೊನಾ ಸಂಕಷ್ಟದಲ್ಲಿ ಪಾವಗಡ ಜನತೆಗೆ ಹತ್ತು ಹಲವು ಸೇವೆ ಸಲ್ಲಿಸಿದ ನಾಗೇಂದ್ರ ಪ್ರಸಾದ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ಕೋರಿದ ಬೆಂಬಲಿಗರು, ಸ್ನೇಹಿತರು. ಅಪಾರ ಅಭಿಮಾನಿಗಳು ಸೇರಿ ಕಣಿವೇನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ವೃದ್ಧಾಶ್ರಮ ಹಾಗೂ ಅನಾಥಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಡಿದ್ದರು
ನಂತರ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನಿರೀಕ್ಷಣಾ ಮಂದಿರದಲ್ಲಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ಸರಳವಾಗಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಇದೇ ವೇಳೆ ಮಾತನಾಡಿದ ಅವರು ನಾನು ಮಾಡಿದ ಕಾರ್ಯ ವೈಖರಿ, ಸಮಾಜಸೇವೆಯನ್ನು ಗುರುತಿಸಿ, ಬೆಂಬಲಿಗರು, ಸ್ನೇಹಿತರು. ಅಪಾರ ಅಭಿಮಾನಿಗಳು ಬಂದು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ ಬಹಳ ಸಂತೋಷವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ನರಸಿಂಹ ರೆಡ್ಡಿ. ಹೆಲ್ಪ್ ಸೋಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ . ಅಟೋ ಚಾಲಕರ ಅಧ್ಯಕ್ಷ ನಾಗರಾಜ್. ಚಿರಂಜೀವಿ. ಬಿಎಸ್ಪಿ ಮಂಜುನಾಥ. ರೈತ ಸಂಘದ ಮಹಿಳಾ ಅಧ್ಯಕ್ಷೆ ಅನ್ನಪೂರ್ಣಮ್ಮ ಕಿರಣ್ ಸುಮಂತ್ ರಾಜು ನರಸಿಂಹ ರವಿ ವಂಶಿ ಕಣ್ಣ ಮಂಜು ಗೋವರ್ಧನ
ನಾಗೇಂದ್ರ ಅಣ್ಣ ಅಭಿಮಾನಿ ಬಳಗ ಪಾವಗಡ
NK ಆರ್ಮಿ ಪಾವಗಡ ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರುು

ವರದಿ: ಬುಲೆಟ್ ವೀರಸೇನಯಾದವ್