IMG 20211222 WA0022

ಪಾವಗಡ: ದಾನ್ ಫೌಂಡೇಶನ್ ವತಿಯಿಂದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ….!

DISTRICT NEWS ತುಮಕೂರು

ದಾನ್ ಫೌಂಡೇಶನ್ ವತಿಯಿಂದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ………..

ವೈ.ಎನ್.ಹೊಸಕೋಟೆಯ ಚೌಡೇಶ್ವರಿ ಕಳ್ಯಾಣ ಮಂಟಪದಲ್ಲಿ ಸಂಘಗಳ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿತು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಕೀರ್ತಿ ಪ್ರಭಾರವರು, ಜಿಲ್ಲಾ ಸಂಯೋಜಕರಾದ ಶ್ರೀ ವಸಂತ್ ಕುಮಾರ್ ರವರು, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ರಮೇಶ್, ಚೇತನ್ ಕುಮಾರ್ ರವರು, ಪಶು ಸಂಗೋಪನಾ ಇಲಾಖೆಯಿಂದ ಶ್ರೀ ನಾಗರಾಜಪ್ಪ ರವರು, ಪೋಲೀಸ್ ಇಲಾಖೆಯಿಂದ ಶ್ರೀಮತಿ ಭಾರತಿರವರು, ಕಳಂಜಿಯಂ ಒಕ್ಕೂಟದ ನಿರ್ದೇಶಕರು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದು ಯಶಸ್ವಿಗೊಳಿಸಿದರು.ಒಕ್ಕೂಟದ ಸಿಬ್ಬಂದಿಯಾದ ಶ್ರೀ ರಾಮಚಂದ್ರ ಬಿ.ಎಂ. ಮತ್ತು ಶ್ರೀ ಅಲ್ಕೂರಪ್ಪನವರು ಯಶಸ್ವಿಯಾಗಿ ನೆರವೇರಿಸಿದರು.ನಬಾರ್ಡ್ ವತಿಯಿಂದ ಹಾಜರಾದ ಶ್ರೀಮತಿ ಕೀರ್ತಿ ಪ್ರಭಾ ರವರು ಯೋಜನೆಯನ್ನು ಯಶಸ್ವಿಯಾಗಿ ನಡೆಸಲು ತಮ್ಮ ಸಹಕಾರ ಯಾವಾಗಲೂ ಸಿದ್ಧರಿದ್ದೇವೆ. ಎಂದು ತಿಳಿಸಿದರು. ಮಹಿಳಾ ಶಕ್ತಿಯಿಂದ ಎಲ್ಲ ಸಾಧನೆಗಳನ್ನು ಮಾಡಬಹುದು ಎಂದು ತಿಳಿಸಿದರು.
ಬ್ಯಾಂಕ್ ಸಾಲ ಸರಿಯಾಗಿ ಮರುಪಾವತಿ ಮಾಡಲು ತಿಳಿಸಿದರು.
ಹಸು ಎಮ್ಮೆ ಸಾಕಾಣಿಕೆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ತಿಳಿಸಿದರು