IMG 20230629 WA0001

ಪಾವಗಡ: ಆಟೋ ಚಾಲಕರ ಮಕ್ಕಳಿಗೆ ನೋಟ್ ಬುಕ್ ವಿತರಣೆ…!

DISTRICT NEWS ತುಮಕೂರು

ಆಟೋ ಚಾಲಕರ ಮಕ್ಕಳಿಗೆ ನೋಟ್ ಬುಕ್ ವಿತರಣೆ.

ಪಾವಗಡ :   ತಾಲೂಕಿನ ಜಂಗಮರಹಳ್ಳಿ ಗ್ರಾಮದ ನಿವೃತ್ತ ವಾಣಿಜ್ಯ ತೆರಿಗೆ ಆಯುಕ್ತ ಎಚ್ ಲಕ್ಷ್ಮೀನಾರಾಯಣ ರವರು ಮಾತೃಶ್ರೀ ದಾರಿದೀಪ ಫೌಂಡೇಶನ್ ವತಿಯಿಂದ 

ಮಂಗಳವಾರ  ಪಟ್ಟಣದ ಆಟೋ ಚಾಲಕರ ಮಕ್ಕಳಿಗೆ ನೋಟು ಬುಕ್ ಗಳು, , ಪೆನ್, ಪೆನ್ಸಿಲ್ ವಿತರಣೆ ಮಾಡಲಾಯಿತು.

 ಕಾರ್ಯಕ್ರಮದಲ್ಲಿ  ಪುರಸಭೆ  ಸದಸ್ಯ ವೇಲುರಾಜ್, ಚಂದ್ರಶೇಖರ್ ರೆಡ್ಡಿ, ಸುಬ್ಬರಾಯಪ್ಪ.ಮಾತೃಶ್ರೀ ದಾರಿ ದೀಪ ಫೌಂಡೇಶನ್ ಕಾರ್ಯದರ್ಶಿ ಆರ್.  ಎಲ್ ರಾಜೇಶ್ ಉಪಸ್ಥಿತರಿದ್ದರು.