IMG 20201111 193459 scaled

ಮೌಲಾನ ಅಜಾದ್ ಜಯಂತ್ಸೋವ …

STATE Genaral

ಬೆಂಗಳೂರು: ಮೌಲಾನಾ ಅಜಾದ್ ಜಯಂತ್ಸೋವ ವನ್ನು‌  ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಬೆಂಗಳೂರಿನಲ್ಲಿ  ಆಯೋಜಿಸಿತ್ತು.

ಮೌಲಾನಾ ಅಜಾದ್ ಅವರ ಸಾಧನೆ ಇಂದಿಗೂ ಪ್ರಸ್ತುತ,ಶಿಕ್ಷಣ ಕ್ಷೇತ್ರ ಕ್ಕೆ ಅವರ ಕೊಡುಗೆ ಎಂದಿಗೂ ಅಜರಾಮರ ಎಂದರು ಪ್ರೊಫೆಸರ್ ರಾಜೀವ್ ಗೌಡ. ಕಾರ್ಯಕ್ರಮ ದಲ್ಲಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ವಿಡಿಯೋ…..