IMG 20210603 215954

ಕೊರೊನಾ: ಎರಡ ನೇ ಅಲೆ 500 ಕೋಟಿ ಪ್ಯಾಕೇಜ್ ಘೋಷಣೆ….!

*ಕೋವಿಡ್ ಎರಡನೇ ಅಲೆ ಪ್ಯಾಕೇಜ್ – 2 ಕರ್ನಾಟಕದಲ್ಲಿ 2ನೇ ಅಲೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಈಗಾಗಲೇ ಪರಿಹಾರದ ಪ್ಯಾಕೇಜ್‍ನ್ನು ನಮ್ಮ ಸರ್ಕಾರ ಘೋಷಣೆ ಮಾಡಿರುತ್ತದೆ. ಇದಲ್ಲದೇ ಕಠಿಲಣ ನಿರ್ಬಂಧಗಳ ಜಾರಿಯಿಂದ ತೊಂದರೆಗೀಡಾಗಿರುವ ಬೇರೆ ಬೇರೆ ವರ್ಗದವರಿಂದಲೂ ಕೂಡ ಹಲವಾರು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತನದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಈ ಕೆಳಗಿನ ಪರಿಹಾರವನ್ನು ನಾನು ಘೋಷಣೆ ಮಾಡುತ್ತಾ ಇದ್ದೇನೆ. 1. […]

Continue Reading
IMG 20210104 WA0008

ಪಾವಗಡ: ಶಾಸಕ ಚಿದಾನಂದಗೌಡ ರನ್ನು ಸನ್ಮಾನಿಸಿದ ಶಿಕ್ಷಕರು….!

ಪಾವಗಡ:  ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ  ಎಂ ಚಿದಾನಂದ ಗೌಡ ಅವರನ್ನು ಪಾವಗಡ ತಾಲೂಕಿನ ಶಿಕ್ಷಕರು ಸನ್ಮಾನಿಸಿದರು. ಪಾವಗಡ  ಪಟ್ಟಣದ ನಿರೀಕ್ಷಣಾ ಮಂದಿರ ದಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ವಿಧಾನಪರಿಷತ್ ಶಾಸಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೂಪ್ಲನಾಯ್ಕ. ಯತಿ ಕುಮಾರ್. ಶ್ರೀನಿವಾಸ್ ನಾಯ್ಕ . ಪ್ರಾಂಶುಪಾಲರಾದ ಬಸವಲಿಂಗಪ್ಪ. ಕೃಷ್ಣಪ್ಪ. ಗಂಗಾಧರ್. ಚಂದ್ರಶೇಖರ ನಾಯ್ಕ. ಶಂಕರಪ್ಪ. ಇನ್ನೂ ಮುಂತಾದವರು ಉಪಸ್ಥಿತರಿದ್ದರು

Continue Reading
IMG 20200819 WA0093

10.5 ಲಕ್ಷ ರೈತರಿಗೆ ಸಾಲ….!

10.5 ಲಕ್ಷ ರೈತರಿಗೆ ಈವರೆಗೆ ಸಾಲ; ಸಚಿವ ಎಸ್.ಟಿ.ಎಸ್ * ಮಾಲೂರು ಬಿಜೆಪಿ ಕಚೇರಿಗೆ ಭೇಟಿ, ಸಭೆ ಮಾಲೂರು: ಇದು ನಮ್ಮದೇ ಸರ್ಕಾರ, ನಮ್ಮ ಮಾತು ಇಲ್ಲಿ ನಡೆಯುತ್ತದೆ. ನಾವು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುತ್ತೇವೆ ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಕಾರ್ಯನಿರ್ವಹಿಸಿದಲ್ಲಿ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮಾಲೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ನಾನು ಪ್ರತಿ ಜಿಲ್ಲೆಗಳಿಗೆ ಹೋದಂತಹ ಸಂದರ್ಭದಲ್ಲಿ […]

Continue Reading
IMG 20200630 WA0012

ಪಾವಗಡ: 5 ಜನರಿಗೆ ಕೊರೋನ ಸೋಂಕು ದೃಡ

ಪಾವಗಡ ದಲ್ಲಿ ಮಂಗಳವಾರ ಮತ್ತೆ 5 ಸೊಂಕು ದೃಢ.* *ಪಾವಗಡ*: ತಾಲ್ಲೂಕಿನಲ್ಲಿ ಮಂಗಳವಾರ ಮತ್ತೆ 5 ಮಹಾಮಾರಿ ಕೊರೊನಾ ಪ್ರಕರಣ ದೃಢವಾಗಿರೋದು ತಾಲ್ಲೂಕಿನ ಜನರಿಗೆ ಕೊರೊನಾದ ಭಯದ ಛಾಯೆ ಮೂಡಿಸಿದೆ. ಮಂಗಳವಾರ ಹೊರ ಬಿದ್ದ ಸೋಂಕಿನ ವರದಿಯಲ್ಲಿ ಪಾವಗಡ ತಾಲ್ಲೂಕಿನ ಎಸ್ ಆರ್ ಪಾಳ್ಯದಲ್ಲಿ 3 ಪ್ರಕರಣ, ಪಟ್ಟಣ ಸೇರಿದಂತೆ ಸೂಲನಾಯಕನಹಳ್ಳಿಯಲ್ಲಿ ತಲಾ ಒಂದೊಂದು ಸೋಂಕಿತ ವ್ಯಕ್ತಿಗಳು ಪತ್ತೆಯಾಗಿದ್ದಾರೆ. ತಾಲ್ಲೂಕಿನ ಎಸ್ ಆರ್ ಪಾಳ್ಯದ 63 ವರ್ಷದ ಹಿರಿಯರೊಬ್ಬರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಇವರನ್ನೊಳಗೊಂಡಂತೆ […]

Continue Reading
79c85523 bc9b 4585 aa1c 37e715f7a8fa

ಕೊರಟಗೆರೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ತುಮಕೂರು ಜೂನ್ ೧೦:-  ಕೊರಟಗೆರೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಜೆ. ಸಿ. ಮಾಧುಸ್ವಾಮಿ, ಶಾಸಕರಾದ ಡಾ.ಜಿ.ಪರಮೇಶ್ವರ, ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ಎಡಿಜಿಪಿ ಕಾನೂನು ವ್ಯವಸ್ಥೆ ಅಮರ್ ಕುಮಾರ್ ಪಾಂಡೆ, ಕೇಂದ್ರ ವಲಯ ಐಜಿ ಶರತ್ ಚಂದ್ರ, ಎಸ್ಪಿ ಡಾ. ಕೆ. ವಂಶಿಕೃಷ್ಣ, ಎ.ಎಸ್ಪಿ ಉದೇಶ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.  

Continue Reading
images 8

ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ಆಹಾರ ನಿಗಮದಿಂದ ಕರ್ನಾಟಕಕ್ಕೆ 2507 ಕೋಟಿ ರೂ. ಮೌಲ್ಯದ 11.80 ಲಕ್ಷ ಟನ್ ಆಹಾರಧಾನ್ಯ ಪೂರೈಕೆ

ಕೋವಿಡ್-19 ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಭಾರತೀಯ ಆಹಾರ ನಿಗಮವು ವಿವಿಧ ಯೋಜನೆಗಳ ಅಡಿಯಲ್ಲಿ 2507 ಕೋಟಿ ರೂ. ಮೌಲ್ಯದ 11.80 ಲಕ್ಷ ಟನ್ ಆಹಾರಧಾನ್ಯವನ್ನು 405 ರೈಲು ಲೋಡ್ ಮೂಲಕ ವಿತರಿಸಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಡಿ.ವಿ. ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಪೂರೈಸಲಾದ 2340 ಕೋಟಿ ರೂಪಾಯಿ ಮೌಲ್ಯದ 6 ಲಕ್ಷ ಟನ್ ಉಚಿತ […]

Continue Reading
15 1

How to maximize your credit card’s value

Lorem ipsum dolor sit amet, consectetur adipiscing elit. Atqui eorum nihil est eius generis, ut sit in fine atque extrerno bonorum. Non autem hoc: igitur ne illud quidem. Atque haec coniunctio confusioque virtutum tamen a philosophis ratione quadam distinguitur. Utilitatis causa amicitia est quaesita. Sed emolumenta communia esse dicuntur, recte autem facta et peccata non […]

Continue Reading
img6

‘They killed my puppy because I am a woman’

Lorem ipsum dolor sit amet, consectetur adipiscing elit. Atqui eorum nihil est eius generis, ut sit in fine atque extrerno bonorum. Non autem hoc: igitur ne illud quidem. Atque haec coniunctio confusioque virtutum tamen a philosophis ratione quadam distinguitur. Utilitatis causa amicitia est quaesita. Sed emolumenta communia esse dicuntur, recte autem facta et peccata non […]

Continue Reading