IMG 20240118 WA0004

ಮಯೋಪಿಯಾ ಇರುವವರಿಗೆ ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು….!

ಮಯೋಪಿಯಾ ಇರುವವರಿಗೆ ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಹೆಚ್ಚು: ವೈದ್ಯರು ಬೆಂಗಳೂರು/ ಜನವರಿ 18, 2024: ಸಾಮಾನ್ಯ ದೃಷ್ಟಿಯನ್ನು ಹೊಂದಿರುವವರಿಗೆ ಹೋಲಿಸಿದರೆ ಮಯೋಪಿಯಾ ಹೊಂದಿರುವವರಲ್ಲಿ ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಗ್ಲಾಕೋಮಾ ಜಾಗೃತಿ ಮಾಸದ ಆಚರಣೆಯ ವೇಳೆ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ವೈದ್ಯರು ಹೇಳಿದ್ದಾರೆ. ಸಮೀಪ ದೃಷ್ಟಿ ದೋಷ ಎಂದೂ ಕರೆಯಲಾಗುವ ಮಯೋಪಿಯಾ ಒಂದು ಅತ್ಯಂತ ಸಾಮಾನ್ಯ ದೃಷ್ಟಿ ಸಮಸ್ಯೆಯಾಗಿದ್ದು, ಇದರಲ್ಲಿ ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಆದರೆ, ದೂರದ […]

Continue Reading
IMG 20240114 WA0003

Karnataka: ಅಪೊಲೊ ಭಾರತೀಯ ಪುರುಷರಿಗಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್ ಕ್ರಾಂತಿಕಾರಿ ಸಂಶೋಧನೆ…!

ಪರಿಣಾಮಕಾರಿ ಅಧ್ಯಯನದೊಂದಿಗೆ, ಅಪೊಲೊ ಭಾರತೀಯ ಪುರುಷರಿಗಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು  ಕ್ರಾಂತಿಗೊಳಿಸಿದೆ ನ್ಯಾಷನಲ್, 12 ಜನವರಿ 2024: ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಆರೈಕೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಅದ್ಭುತ ದಾಪುಗಾಲನ್ನಿಟ್ಟು, ವಿಶ್ವದ ಅತಿದೊಡ್ಡ ಸಮಗ್ರ ಆರೋಗ್ಯ ಪೂರೈಕೆದಾರರಾದ ಅಪೋಲೋ ಹಾಸ್ಪಿಟಲ್ಸ್ ಅವರು ತಮ್ಮ ಇತ್ತೀಚಿನ ಅಧ್ಯಯನದಲ್ಲಿ ಅದ್ಭುತ ಸಂಶೋಧನೆಗಳನ್ನು ಅನಾವರಣಗೊಳಿಸಿದ್ದಾರೆ, ‘ಆರೋಗ್ಯಕರ ಭಾರತೀಯ ಪುರುಷರಿಗಾಗಿ ವಯಸ್ಸು-ನಿರ್ದಿಷ್ಟ ಪ್ರಾಸ್ಟೇಟ್-ನಿರ್ದಿಷ್ಟ ಪ್ರತಿಜನಕವನ್ನು ನಿರ್ಧರಿಸುವುದು. ಇದನ್ನು ಪ್ರತಿಷ್ಠಿತ ಇಂಡಿಯನ್ ಜರ್ನಲ್ ಆಫ್ ಯುರಾಲಜಿ ಪ್ರಕಟಿಸಿದೆ. ಅಪೊಲೊ ಚೆನ್ನೈ ಹಾಗೂ  ಅಪೊಲೊ ಹೈದರಾಬಾದ್‌ನ […]

Continue Reading
IMG 20231212 WA0016

ಬೆಳಗಾವಿ : 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ…..!

ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿ ಸಭೆಯಲ್ಲಿ ₹34,115 ಕೋಟಿ ಹೂಡಿಕೆಗೆ ಅನುಮೋದನೆ; 13,308 ಉದ್ಯೋಗ ಸೃಷ್ಟಿ ನಿರೀಕ್ಷೆ ಉತ್ತರ ಕರ್ನಾಟಕದಲ್ಲಿ ರೂ 9,461 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆಯಲ್ಲಿ, ಒಟ್ಟು ₹34,115 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಇದರಿಂದ 13,308 […]

Continue Reading
IMG 20231129 WA0022 scaled

Karnataka :ಬೆಂಗಳೂರು ಟೆಕ್ ಸಮ್ಮಿಟ್‍ನ 26 ನೇ ಆವೃತ್ತಿಗೆ ಚಾಲನೆ….!

ಬೆಂಗಳೂರು ಟೆಕ್ ಸಮ್ಮಿಟ್‍ನ 26 ನೇ ಆವೃತ್ತಿಗೆ ಮುಖ್ಯಮಂತ್ರಿಗಳಿಂದ ಚಾಲನೆ ಬೆಂಗಳೂರು, ನವೆಂಬರ್ 29 (ಕರ್ನಾಟಕ ವಾರ್ತೆ): ಬೆಂಗಳೂರು ಅರಮನೆಯಲ್ಲಿ ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ 3 ದಿನಗಳ ಕಾಲ ಹಮ್ಮಿಕೊಳ್ಳಲಾದ ಬೆಂಗಳೂರು ಟೆಕ್ ಸಮ್ಮಿಟ್‍ನ 26 ನೇ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ದೇಶದಲ್ಲಿಯೇ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮನ್ನೆಲ್ಲಾ ಉದ್ದೇಶಿಸಿ ಮಾತನಾಡುವುದು ನನಗೆ ಸಿಕ್ಕ ಗೌರವ ಎಂದು ಭಾವಿಸಿದ್ದೇನೆ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಐ.ಟಿ ಕ್ಷೇತ್ರದ ನಕ್ಷೆಯಲ್ಲಿ […]

Continue Reading
IMG 20231128 WA0025

Karnataka: ಇಪಿಎಲ್(EPL) ಪಡೆಯ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದ ಕಿಕ್‌ಸ್ಟಾರ್ಟ್ ಎಫ್‌ಸಿ…!

ಇಪಿಎಲ್(EPL) ಪಡೆಯ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗೆ ಐತಿಹಾಸಿಕ ಸಹಭಾಗಿತ್ವಕ್ಕೆ ಸಹಿ ಹಾಕಿದ ಕಿಕ್‌ಸ್ಟಾರ್ಟ್ ಎಫ್‌ಸಿ(Kickstart FC) ಇಂಗ್ಲಿಷ್ ಪ್ರೀಮಿ‌ಯರ್‌ ಲೀಗ್ ಕ್ಲಬ್‌ನ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ದೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿರುವುದನ್ನು ಘೋಷಿಸುವುದಕ್ಕೆ Kickstart FC ಅತ್ಯಂತ ಹರ್ಷಗೊಂಡಿದೆ ಈ ಸಹಭಾಗಿತ್ವವು, ಸ್ಥಳೀಯ ಕ್ರೀಡೆಯ ಅಭಿವೃದ್ಧಿಗೆ ನೆರವಾಗಲು ಎಲ್ಲಾ ಫುಟ್‌ಬಾಲ್ ಅಂಶಗಳಾದ್ಯಂತ ಎಳೆಯ ಆಟಗಾರರು ಮತ್ತು ಮಹತ್ವಾಕಾಂಕ್ಷೆಯುಳ್ಳ ಕೋಚ್‌ಗಳನ್ನು ಬೆಳೆಸಲು ನೆರವಾಗಲಿದೆ ಬೆಂಗಳೂರು, ನವಂಬರ್ 28, 2023: ಭಾರತೀಯ ಫುಟ್‌ಬಾಲ್‌ನ ಚಿತ್ರಣವನ್ನು ಮರುವಿವರಿಸುವ ಪ್ರಯತ್ನದ ನಿಟ್ಟಿನಲ್ಲಿ, ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ […]

Continue Reading
IMG 20231125 WA0010

Karnataka: ಬೆಂಗಳೂರು ಟೆಕ್ ಶೃಂಗಸಭೆ 2023….!

ಬೆಂಗಳೂರು ಟೆಕ್ ಶೃಂಗಸಭೆ 2023: “ಮಿತಿಗಳನ್ನು ಮೀರಿ ಮುನ್ನಡೆಯುವುದು”- ಭಾರತದಿಂದ ನಾವೀನ್ಯ, ಜಗತ್ತಿಗೆ ಚೈತನ್ಯ • ಸ್ಫೂರ್ತಿದಾಯಕ ಮಾತುಕತೆಗಳು ಮತ್ತು ತಜ್ಞ ಭಾಷಣಕಾರರು: ತಾಂತ್ರಿಕ ಸಂಭಾಷಣೆಗಳಿಗೆ ಉತ್ತೇಜನ ನೀಡುವ, ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಸರಣಿಗಳು • ದೊಡ್ಡ ಮತ್ತು ಅತ್ಯುತ್ತಮ ಟೆಕ್ ಪ್ರದರ್ಶನವನ್ನು ಬಿಟಿಎಸ್ 2023 ಆಯೋಜಿಸಿದೆ • ಚಂದ್ರಯಾನ 3 ಇಸ್ರೋ ಇಂಡಸ್ಟ್ರಿ ಪೆವಿಲಿಯನ್: ಬಾಹ್ಯಾಕಾಶ ಸಂಶೋಧನೆಗೆ ಹೊಸ ಪರಿಧಿಯನ್ನು ಅನಾವರಣಗೊಳಿಸಲಿದೆ ಇಸ್ರೋ • ಗ್ರೀನ್ ಬಿಟಿಎಸ್ ಇನಿಶಿಯೇಟಿವ್: ತಾಂತ್ರಿಕ ಕ್ಷೇತ್ರದಲ್ಲಿ ಪರಿಸರ ಜವಾಬ್ದಾರಿಯತ್ತ ದಿಟ್ಟ […]

Continue Reading
IMG 20231121 WA0034

ನೆಸ್ಟಾಸಿಯಾ ನೂತನ‌ ಮಳಿಗೆ ಆರಂಭ….!

ವಿಸ್ತರಣೆ ಯೋಜನೆಗಳ ಎರಡನೇ ಹಂತದ ಭಾಗವಾಗಿ, ಬೆಂಗಳೂರಿನಲ್ಲಿ ಮೊದಲ ಆಫ್‌ಲೈನ್ ಮಳಿಗೆಯನ್ನು ಪ್ರಾರಂಭಿಸಿದ ನೆಸ್ಟಾಸಿಯಾ ಬೆಂಗಳೂರು, ಕರ್ನಾಟಕ – 21, 2023- ಪ್ರಮುಖ ಸಮಕಾಲೀನ ಗೃಹಾಲಂಕಾರ ಬ್ರಾಂಡ್ ಆದ ನೆಸ್ಟಾಸಿಯಾ ಬೆಂಗಳೂರಿನಲ್ಲಿನ ತನ್ನ ಮೊದಲ ಮಳಿಗೆಯ ಅದ್ಧೂರಿ ಆರಂಭವನ್ನು ಇಂದು ಘೋಷಿಸಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ 680 ಚದರ ಅಡಿ ವಿಸ್ತೀರ್ಣದ ಔಟ್‌ಲೆಟ್ ಮೂಲಕ ಈ ಬ್ರ್ಯಾಂಡ್‌ ಚಿಲ್ಲರೆ ವ್ಯವಹಾರ ವಿಸ್ತರಣೆಯಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಇದು ನೆಸ್ಟಾಸಿಯಾಗೆ ದೇಶದ ಎರಡನೇ ಆಫ್‌ಲೈನ್ ಮಳಿಗೆ ಆಗಿದೆ. ಮಳಿಗೆಯ ವಿನ್ಯಾಸವು […]

Continue Reading
IMG 20231121 WA0031

Karnataka : ಟಯೋಟ 3ನೇ ಕಾರು ಉತ್ಪಾದನಾ ಘಟಕ ಆರಂಭಿಸಲು ನಿರ್ಧಾರ….!

ಸುಮಾರು 3,300 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಹೊಸ ಸ್ಥಾವರವು 2026 ರಲ್ಲಿ ಪೂರ್ಣಗೊಳ್ಳಲಿದೆ. ಬಿಡದಿಯಲ್ಲಿ 3ನೇ ಕಾರು ಉತ್ಪಾದನಾ ಘಟಕ ಆರಂಭಿಸಲು ನಿರ್ಧಾರ ಟೊಯೋಟಾ ಜತೆ ಸರಕಾರದ ಒಡಂಬಡಿಕೆ ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ. ವೆಚ್ಚದಲ್ಲಿ ತನ್ನ ಮೂರನೇ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದ್ದು, ಈ ಸಂಬಂಧ ರಾಜ್ಯ ಸರಕಾರ ಮತ್ತು ಕಂಪನಿ ಮಂಗಳವಾರ ಇಲ್ಲಿ ಒಡಂಬಡಿಕೆಗೆ ಅಂಕಿತ ಹಾಕಿದವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರೀ ಮತ್ತು ಮಧ್ಯಮ […]

Continue Reading
IMG 20231117 WA0001

Karnataka : ಏರ್‌ಟೆಲ್ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಿಗೆ 5G ವ್ಯಾಪ್ತಿ ವಿಸ್ತರಣೆ…!

ಏರ್‌ಟೆಲ್ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಿಗೆ 5G ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ 5.1 ದಶಲಕ್ಷ ಗ್ರಾಹಕರಿಗೆ 5G ಪವರ್ ಅನುಭವಿಸಲು ಅನುವು ಮಾಡಿದೆ ಬೆಂಗಳೂರು, ನವೆಂಬರ್ 16, 2023: ಭಾರತದ ಮಂಚೂಣಿ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾಗಿರುವ ಭಾರತಿ ಏರ್‌ಟೆಲ್(“ಏರ್‌ಟೆಲ್”) ಪರಿಚಯಿಸಿದ ಏರ್‌ಟೆಲ್ 5G ಪ್ಲಸ್ ಯೋಜನೆಯ ಒಂದು ವರ್ಷದೊಳಗೆ ಇಂದು ಕರ್ನಾಟಕದಲ್ಲಿ 5.1 ದಶಲಕ್ಷ ಅನನ್ಯ 5G ಗ್ರಾಹಕರಿದ್ದಾರೆ ಎಂದು ಹೇಳಿಕೊಂಡಿದೆ. ಇದಲ್ಲದೆ ಸಂಸ್ಥೆಯು ಯೋಜನೆ ಜಾರಿಗೊಂಡ ಕೇವಲ 12 ತಿಂಗಳೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ […]

Continue Reading