IMG 20260307 WA0011 scaled

Karnataka : ಪಿಎಂಜೆ ಜ್ಯೂವೆಲ್ಸ್ ನಿಂದ ಬೆಂಗಳೂರಿನಲ್ಲಿ “ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶ……!

ಪಿಎಂಜೆ ಜ್ಯೂವೆಲ್ಸ್ ನಿಂದ ಬೆಂಗಳೂರಿನಲ್ಲಿ “ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನ- ಹಾಫ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್” ತಂದಿದೆ ಬೆಂಗಳೂರು, ಮಾರ್ಚ್ 7, 2026: 1964ರಲ್ಲಿ ಸ್ಥಾಪನೆಯಾದ ಪಾರಂಪರಿಕ ಆಭರಣ ಮಳಿಗೆ ಪಿಎಂಜೆ ಜ್ಯೂವೆಲ್ಸ್ ಬೆಂಗಳೂರಿನಲ್ಲಿ ಮಾರ್ಚ್ 7ರಿಂದ 9, 2026ರವರೆಗೆ ಬೆಂಗಳೂರಿನ ರಿಟ್ಜ್-ಕಾರ್ಲ್ಟನ್ ನಲ್ಲಿ `ಹಾಫ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್’ ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನವನ್ನು ಆಯೋಜಿಸಿದೆ. ಈ ಮೂರು ದಿನಗಳ ಅದ್ಧೂರಿ ಪ್ರದರ್ಶನವು ವಿವಾಹದ ನಿರೀಕ್ಷೆಯಲ್ಲಿರುವ ಭಾವಿ ವಧುಗಳು, ಸಾಂಪ್ರದಾಯಿಕ […]

Continue Reading
517761 siddaramaiahoptimized100

ಕರ್ನಾಟಕ 16ನೇ ವಿಧಾನಸಭೆಯ ಬಜೆಟ್ ಅಧಿವೇಶನದ ನೇರಪ್ರಸಾರ

ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಅದರ ನೇರ ಪ್ರಸಾರ ಸಪ್ತಸ್ವರ ದಲ್ಲಿ….! Watch Live ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಬೆಂಗಳೂರು, ಮಾ. 5 (ಕರ್ನಾಟಕ ವಾರ್ತೆ): ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು (ಶುಕ್ರವಾರ) ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ […]

Continue Reading
Dr Vidya Bhats pic

ತಾಯಂದಿರ ಬೊಜ್ಜು ಗರ್ಭಧಾರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅವ್ಯಕ್ತ ಅಪಾಯ….!

  ತಾಯಂದಿರ ಬೊಜ್ಜು ಗರ್ಭಧಾರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅವ್ಯಕ್ತ ಅಪಾಯ: ವಿಶ್ವ ಬೊಜ್ಜು ದಿನದಂದು ತಜ್ಞರ ಕಳವಳ ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳ ಸಮಾನಾಂತರ ಏರಿಕೆಯನ್ನು ಬೆಂಗಳೂರಿನಾದ್ಯಂತ ಆಸ್ಪತ್ರೆಗಳು ವರದಿ ಮಾಡುತ್ತಿವೆ ಬೆಂಗಳೂರು / ಮಾರ್ಚ್ 3, 2026: ವಿಶ್ವ ಬೊಜ್ಜು ದಿನದ ಸಂದರ್ಭದಲ್ಲಿ, ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಹಿರಿಯ ಸ್ತ್ರೀರೋಗತಜ್ಞರು ಮತ್ತು ಬಂಜೆತನ ತಜ್ಞರೂ ಆಗಿರುವ ಡಾ. ವಿದ್ಯಾ ವಿ. ಭಟ್ ಅವರು, ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ […]

Continue Reading
20260218 062740

Modi : ನರೇಂದ್ರ ಮೋದಿಯವರು ಕೃತಕ ಬುದ್ಧಿಮತ್ತೆ (ಎಐ) ಕುರಿತು ಏನಂತಾರೆ….!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೃತಕ ಬುದ್ಧಿಮತ್ತೆ (ಎಐ) ಕುರಿತು ಎ ಎನ್‌ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ಕನ್ನಡ ಅನುವಾದ 1. ಭಾರತವು ಜಾಗತಿಕ ದಕ್ಷಿಣದ ಭಾಗದಲ್ಲಿ ಮೊದಲ ಬಾರಿಗೆ ‘ಎಐ ಇಂಪ್ಯಾಕ್ಟ್ ಶೃಂಗಸಭೆ 2026’ ಅನ್ನು ಆಯೋಜಿಸುತ್ತಿದೆ. ಈ ಶೃಂಗಸಭೆಯ ಧ್ಯೇಯವಾಕ್ಯ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ (ಎಲ್ಲರ ಕಲ್ಯಾಣ, ಎಲ್ಲರ ಸಂತೋಷ). ಈ ಶೃಂಗಸಭೆಯ ದೃಷ್ಟಿಕೋನವೇನು ಮತ್ತು ಈ ಧ್ಯೇಯವಾಕ್ಯವನ್ನೇ ಏಕೆ ಆರಿಸಲಾಗಿದೆ? ಉತ್ತರ: ಇಂದು ಕೃತಕ ಬುದ್ಧಿಮತ್ತೆ (ಎಐ) ನಾಗರಿಕತೆಯ ಒಂದು […]

Continue Reading
L to R Ms. Smitha Srinivasa Director Ms. Lithium Wheels Mr. Vinayak Bhat Chief Product Officer Ultraviolette and Mr. Abin Varghese Director Ms. Lithium Wheels scaled

Karnataka : Ultraviolette ವೈಟ್ಫೀಲ್ಡ್ನಲ್ಲಿ 5ನೇ ಹೊಸ ಎಕ್ಸ್ಪೀರಿಯನ್ಸ್ ಸೆಂಟರ್ ಆರಂಭ

  ಬೆಂಗಳೂರು ; Ultraviolette ವೈಟ್ಫೀಲ್ಡ್ನಲ್ಲಿ 5ನೇ ಹೊಸ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ ಮೂಲಕ ಬೆಂಗಳೂರಿನಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಿದೆ • X-47 CROSSOVER ಮತ್ತು F77 ಮಾದರಿಗಳು ಈಗ ಬೆಂಗಳೂರಿನ ನಾಗರಭಾವಿ, ದೊಮ್ಮಲೂರು, ಯಲಹಂಕ, ಹೊಸೂರು ರಸ್ತೆ ಮತ್ತು ವೈಟ್‌ಫೀಲ್ಡ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿವೆ. • ವೈಟ್‌ ಫೀಲ್ಡ್‌ ನಲ್ಲಿ ‘UV Space Station’ ಉದ್ಘಾಟನೆಗೊಂಡಿದ್ದು, Ultraviolette ತನ್ನ ರಾಷ್ಟ್ರೀಯ ಉಪಸ್ಥಿತಿಯನ್ನು ವಿಸ್ತರಿಸಿದೆ. ಈ ಮೂಲಕ ದೇಶದಾದ್ಯಂತ ಒಟ್ಟು 35 ನಗರಗಳಲ್ಲಿ ಕಂಪನಿಯು ತನ್ನ ಹೆಜ್ಜೆಗುರುತನ್ನು ಬಲಪಡಿಸಿದೆ. […]

Continue Reading
20260208 071754 scaled

Karnataka : ಎನ್‌ಎಂ (ನ್ಯಾನೊಮೀಟರ್) ಸೆಮಿಕಂಡಕ್ಟರ್ ಚಿಪ್ ಬಿಡುಗಡೆ….!

ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಕ್ವಾಲ್ ಕಾಮ್ 2 ಎನ್‌ಎಂ (ನ್ಯಾನೊಮೀಟರ್)‌ ಸೆಮಿಕಂಡಕ್ಟರ್ ಚಿಪ್ ಅನ್ನು ಬಿಡುಗಡೆ ಮಾಡಿದರು, ಇದು ಸುಧಾರಿತ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ಒಂದು ಮಹತ್ವದ ಕ್ಷಣವನ್ನು ಮತ್ತು ಜಾಗತಿಕ ಎಂಜಿನಿಯರಿಂಗ್ ಕಾರ್ಯಾಚರಣೆಗಳಲ್ಲಿ ಭಾರತದ ಪ್ರಮುಖ ಪಾತ್ರವನ್ನು ಗುರುತಿಸಿದೆ. “ಈ ಪ್ರಗತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ದೇಶದಲ್ಲಿ ಇರುವ ಅಪಾರ ಪ್ರತಿಭೆಯಿಂದಾಗಿ ಇಡೀ ಜಗತ್ತು ನಮ್ಮನ್ನು ಭರವಸೆಯಿಂದ […]

Continue Reading
IMG 20260207 WA0022 scaled

Karnataka : ಜನರ ಉಳಿತಾಯದ ಹೂಡಿಕೆಗಳು ಸುಭದ್ರವಾಗಿರುವುದು ಗ್ಯಾರಂಟಿ…..!

*MSIL ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆ* *ಸರ್ಕಾರದ ಗ್ಯಾರಂಟಿಗಳು ಜನರ ಉಳಿತಾಯಕ್ಕೆ ನೆರವಾಗಿದೆ-ಸಿಎಂ* *ಜನರ ಉಳಿತಾಯದ ಹೂಡಿಕೆಗಳು ಸುಭದ್ರವಾಗಿರುವುದು ಗ್ಯಾರಂಟಿ- ಮುಖ್ಯಮಂತ್ರಿ ಸಿದ್ದರಾಮಯ್ಯ* ಬೆಂಗಳೂರು, ಫೆಬ್ರವರಿ 7 : ಜನರು ಉಳಿತಾಯದ ಹೂಡಿಕೆಗಳು ಸರ್ಕಾರದ ಎಂ ಎಸ್ ಐ ಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ MSIL ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ […]

Continue Reading
IMG 20260205 WA0001

Karnataka : ಮಕ್ಕಳನ್ನು ರಕ್ತ ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಲು ಬೆಂಬಲಿಸುವಂತೆ ಮನವಿ….!

  ವಿಶ್ವ ಕ್ಯಾನ್ಸರ್ ದಿನದಂದು ಮಕ್ಕಳನ್ನು ರಕ್ತ ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಲು ಬೆಂಬಲಿಸುವಂತೆ ತಾಯಂದಿರಿಗೆ ಮೇಘನಾ ರಾಜ್ ಸರ್ಜಾ ಮನವಿ ಬೆಂಗಳೂರು, ಫೆಬ್ರವರಿ 4: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡಿರುವ ಖ್ಯಾತ ನಟಿ ಮೇಘನಾ ರಾಜ್ ಸರ್ಜಾ ಹಾಗೂ ರಕ್ತ ಕ್ಯಾನ್ಸರ್ ಮತ್ತು ಥಲಸೇಮಿಯಾ, ಅಪ್ಲಾಸ್ಟಿಕ್ ಅನೀಮಿಯಾ ಮುಂತಾದ ರಕ್ತ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡುತ್ತಿರುವ NGO ಸಂಸ್ಥೆಯಾದ DKMS ಫೌಂಡೇಶನ್ ಇಂಡಿಯಾ, […]

Continue Reading
Apollo doctors and cancer survivors share their journeys of resilience highlighting the impact of timely diagnosis scaled

Karnataka : ಅಪೋಲೋ ಕ್ಯಾನ್ಸರ್ ಸೆಂಟರ್ ನಿಂದ ‘ಜೀರೋ ಟು ಹೀರೋ’ ಅಭಿಯಾನಕ್ಕೆ ಚಾಲನೆ…..!

  *ಗೆಲ್ಲುವ ಹಾದಿ ‘ಶೂನ್ಯ’ದಿಂದ ಆರಂಭವಾಗುತ್ತದೆ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಅಪೋಲೋ ಕ್ಯಾನ್ಸರ್ ಸೆಂಟರ್ ನಿಂದ ‘ಜೀರೋ ಟು ಹೀರೋ’ ಅಭಿಯಾನಕ್ಕೆ ಚಾಲನೆ* *ಬೆಂಗಳೂರು, 04 ಫೆಬ್ರವರಿ 2026* : ‘ವಿಶ್ವ ಕ್ಯಾನ್ಸರ್ ದಿನ’ದ (ಫೆಬ್ರವರಿ 4, 2026) ಅಂಗವಾಗಿ ಅಪೋಲೋ ಕ್ಯಾನ್ಸರ್ ಸೆಂಟರ್ ತನ್ನ ಹೊಸ ‘ಜೀರೋ ಟು ಹೀರೋ’ ಅಭಿಯಾನವನ್ನು ಪ್ರಾರಂಭಿಸಿದೆ. ಕ್ಯಾನ್ಸರ್ ಅನ್ನು ‘ಶೂನ್ಯ ಹಂತ’ದಲ್ಲೇ ಪತ್ತೆಹಚ್ಚುವ ಮೂಲಕ, ರೋಗಿಗಳು ಗುಣಮುಖರಾಗುವ ಸಾಧ್ಯತೆಗಳನ್ನು ಹೆಚ್ಚಿಸುವ ಮತ್ತು ಉತ್ತಮ ಜೀವನ ಲಭಿಸುವಂತೆ ಮಾಡುವ […]

Continue Reading