IMG 20260202 WA0049

Karnataka : ರಾಜ್ಯದ ತೆರಿಗೆ ಪಾಲು ಹೆಚ್ಚಳ…..!

* ಸುಂಕ- ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತದತ್ತ ದೃಢಹೆಜ್ಜೆ * ರಾಜ್ಯದ ತೆರಿಗೆ ಪಾಲು ಹೆಚ್ಚಳ: ಬಿ.ವೈ.ವಿಜಯೇಂದ್ರ ಶಿವಮೊಗ್ಗ: ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಅವರು ಮಾತನಾಡಿದರು. […]

Continue Reading
IMG 20260130 WA0021 scaled

Karnataka : ಎಂಎಸ್‌ಎಂಇ ವಲಯಕ್ಕೆ ಅನುಗುಣವಾಗಿ ವಿಶೇಷ ಉದ್ಯೋಗ ಮೇಳ ಆಯೋಜನೆ…!

  *ಪ್ರತಿಭಾನ್ವಿತರಿಗೆ ತಕ್ಕ ವೇತನ ನೀಡಬೇಕು, ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು: ಡಾ. ಶರಣಪ್ರಕಾಶ್ ಪಾಟೀಲ್* *ಎಂಎಸ್‌ಎಂಇ ವಲಯಕ್ಕೆ ಅನುಗುಣವಾಗಿ ವಿಶೇಷ ಉದ್ಯೋಗ ಮೇಳ ಆಯೋಜನೆ: ಸಚಿವರ ಭರವಸೆ* *ಬೆಂಗಳೂರು, ಜ.30:* ಪ್ರತಿಭಾವಂತ ಕಾರ್ಮಿಕರಿಗೆ ಗೌರವಾನ್ವಿತ ವೇತನ ನೀಡಬೇಕಾದ ಅಗತ್ಯವಿದೆ. ಇಂಥವರನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್* ತಿಳಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಶುಕ್ರವಾರ ಆಯೋಜಿಸಿದ ಎಂಎಸ್‌ಎಂಇ ಮತ್ತು ಉದ್ಯೋಗಾವಕಾಶಗಳ […]

Continue Reading
IMG 20260129 WA0020

Karnataka : ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ….!

  *ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಕಲಚೇತನರಿಗಾಗಿ ವಿಶೇಷ ಉದ್ಯೋಗ ಮೇಳ: ಡಾ. ಶರಣಪ್ರಕಾಶ್ ಪಾಟೀಲ್* • ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ • ವಿಕಲಚೇತನರ ಸ್ವಾವಲಂಬನೆಗೆ ಸರ್ಕಾರದ ವಿನೂತನ ಹೆಜ್ಜೆ ಬೆಂಗಳೂರು, ಜ. 29: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಬಲೀಕರಣಗೊಳಿಸುವ ಉದ್ದೇಶದಿಂದ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ವಿಕಲಚೇತನರಿಗಾಗಿಯೇ ವಿಶೇಷ ಉದ್ಯೋಗ ಮೇಳವನ್ನು ಮುಂದಿನ ಮೂರು ತಿಂಗಳೊಳಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈದ್ಯಕೀಯ ಶಿಕ್ಷಣ […]

Continue Reading
IMG 20260129 WA0040

New Delhi : ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ್‌ ಕ್ಷೇತ್ರದ ಕುರಿತು ಮಹತ್ವದ ದ್ವಿಪಕ್ಷೀಯ ಚರ್ಚೆ….!

  *ಭಾರತ-ಕೆನಡಾ ನಡುವೆ ಎಲೆಕ್ಟ್ರಿಕ್ ವಾಹನ್‌ ಕ್ಷೇತ್ರದ ಕುರಿತು ಮಹತ್ವದ ದ್ವಿಪಕ್ಷೀಯ ಚರ್ಚೆ* *ಪ್ರಧಾನಿ ಮೋದಿ ದೂರದೃಷ್ಟಿಗೆ ಅನುಗುಣವಾಗಿ ನಡೆದ ಭಾರತ-ಕೆನಡಾ ನಿಯೋಗದ ಮಾತುಕತೆ* *ಅಪರೂಪದ ಖನಿಜಗಳ ಉತ್ಪಾದನೆ-ಬಳಕೆ, ಬ್ಯಾಟರಿ, ಇವಿ ಪೂರಕ ವ್ಯವಸ್ಥೆ, ಉತ್ಪಾದನೆ-ಪೂರೈಕೆ ಸರಪಳಿ ಸೃಷ್ಟಿ ಬಗ್ಗೆ ಕೇಂದ್ರೀಕರಿಸಿ ಚರ್ಚೆ* *ರಚನಾತ್ಮಕ ಸಂವಾದ, ಸಹಕಾರ ಮುಂದುವರಿಸಲು ಎರಡು ರಾಷ್ಟ್ರಗಳ ಸಮ್ಮತಿ* *ನವದೆಹಲಿ 29 ಜನವರಿ 2026* : ನಿರ್ಣಾಯಕ ಅಪರೂಪದ ಖನಿಜಗಳು, ಇವಿ ಚಲನಶೀಲತೆ, ಉತ್ಪಾದನೆ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು […]

Continue Reading
IMG 20260124 WA0013

ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ‘ಮೈಲಾರಿ’ ಹೋಟಲ್…!

  *ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ* * ಇಂದಿರಾನಗರದಲ್ಲಿ ‘ಒರಿಜಿನಲ್‌ ಮೈಲಾರಿ ಹೋಟೆಲ್‌-1938’ಗೆ ಅದ್ಧೂರಿ ಚಾಲನೆ. * ಇನ್ನು ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗಬೇಕಿಲ್ಲ: *ಬೆಂಗಳೂರು, ಜನವರಿ 23 :  ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ (Old Original Vinayaka Mylari) ಹೋಟೆಲ್‌ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಇಂದಿರಾನಗರದ 80 […]

Continue Reading
IMG 20260124 WA0021

ಬೆಂಗಳೂರು : ವಾಸನ್ ಐ ಕೇರ್ – ಓಲಾ, ಊಬರ್ ಹಾಗೂ ರಾಪಿಡೋ ಚಾಲಕರಿ ಗೆ ಉಚಿತ ನೇತ್ರ‌ ತಪಾಸಣೆ… !

 * ವಾಸನ್ ಐ ಕೇರ್ – ಓಲಾ, ಊಬರ್ ಹಾಗೂ ರಾಪಿಡೋ ಚಾಲಕರಿ ಗೆ ಉಚಿತ ನೇತ್ರ‌ ತಪಾಸಣೆ ಶಿಬಿರ… * ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ  ಉಚಿತ ನೇತ್ರ ತಪಾಸಣಾ ಕಾರ್ಯಕ್ರಮ… * 75ಕ್ಕೂ ಹೆಚ್ಚು ವಾಣಿಜ್ಯ ವಾಹನ ಚಾಲಕರು ಭಾಗಿ ಬೆಂಗಳೂರು :  ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ, ವಾಸನ್ ಐ ಕೇರ್ ಆಸ್ಪತ್ರೆ, ಬೊಮ್ಮನಹಳ್ಳಿ ಶಾಖೆ ವತಿಯಿಂದ 23 ಜನವರಿ 2026 ರಂದು ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು […]

Continue Reading
IMG 20260123 WA0029

Karnataka : ಮರ್ಸಿಡಿಸ್- ಬೆಂಜ್; ಅತ್ಯಾಧುನಿಕ ಐಷಾರಾಮಿ ಶೋರೂಮ್ ಮತ್ತು ಮೇಬ್ಯಾಕ್ ಲಾಂಜ್…!

  ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಂಡ ಮರ್ಸಿಡಿಸ್- ಬೆಂಜ್; ಬೆಂಗಳೂರಿನಲ್ಲಿ ಅತ್ಯಾಧುನಿಕ ಐಷಾರಾಮಿ ಶೋರೂಮ್ ಮತ್ತು ಮೇಬ್ಯಾಕ್ ಲಾಂಜ್ – ವಿವಾ ಸ್ಟಾರ್ ಉದ್ಘಾಟನೆ ಬೆಂಗಳೂರು ನಗರವು ಭಾರತದಲ್ಲಿ ಮರ್ಸಿಡಿಸ್ ಬೆಂಜ್ ನ ‘ಮೇಬ್ಯಾಕ್ ಲಾಂಜ್’ ಮತ್ತು ‘ಮೇಬ್ಯಾಕ್ ಐಕಾನ್ಸ್ ಆಫ್ ಲಕ್ಸುರಿ’ ಎರಡೂ ಮಳಿಗೆ ಹೊಂದಿರುವ ಮೊದಲನೇ ನಗರವಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ಮರ್ಸಿಡಿಸ್- ಮೇಬ್ಯಾಕ್ ನ ಟಾಪ್- 5 ಮಾರುಕಟ್ಟೆಗಳಲ್ಲಿ ಭಾರತ ಈಗ ಸ್ಥಾನ ಪಡೆದಿದೆ. ಬೆಂಗಳೂರು :    ಮರ್ಸಿಡಿಸ್- ಬೆಂಜ್ […]

Continue Reading
IMG 20260122 120028 334 scaled

ವಾಸನ್ ಐ ಕೇರ್ ಆಸ್ಪತ್ರೆಯಿಂದ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ….!

ವಾಸನ್ ಐ ಕೇರ್ ಆಸ್ಪತ್ರೆಯಿಂದ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ…. ಬೆಂಗಳೂರು :  ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ, ವಾಸನ್ ಐ ಕೇರ್ ಆಸ್ಪತ್ರೆ, ಜಯನಗರ ಶಾಖೆ ವತಿಯಿಂದ 22 ಜನವರಿ 2026ರಂದು ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಉಪಕ್ರಮವು ದಕ್ಷಿಣ ಭಾರತದ ಎಲ್ಲಾ ವಾಸನ್ ಐ ಕೇರ್ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದ್ದು, ಕರ್ನಾಟಕ ರಾಜ್ಯದಲ್ಲಿ ಒಟ್ಟು 18 ಶಾಖೆಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸಾರಥಿ ಆಟೋ […]

Continue Reading
IMG 20260122 WA0045

Karnataka : ವಿಷನ್‌ ಕರ್ನಾಟಕ ಫೌಂಡೇಷನ್‌ ಮತ್ತು ಕಿಷ್ಕಿಂದವಿವಿಯಿಂದ ರಫ್ತುಉತ್ಕೃಷ್ಟ ಕೇಂದ್ರ ನಿರ್ಮಾಣಕ್ಕೆ ಒಪ್ಪಂದ….!

  *ವಿಷನ್‌ ಕರ್ನಾಟಕ ಫೌಂಡೇಷನ್‌ ಮತ್ತು ಕಿಷ್ಕಿಂದ ವಿವಿಯಿಂದ ರಫ್ತುಉತ್ಕೃಷ್ಟ ಕೇಂದ್ರ ನಿರ್ಮಾಣಕ್ಕೆ ಒಪ್ಪಂದ* ಬೆಂಗಳೂರು ಜನವರಿ 22: ವಿಷನ್‌ ಕರ್ನಾಟಕ ಫೌಂಡೇಷನ್‌ (ವಿಕೆಎಫ್‌) ಮತ್ತು ಕಿಷ್ಕಿಂದ ವಿಶ್ವವಿದ್ಯಾಲಯವು ಭಾರತದ ಮೊದಲ ರಫ್ತುಉತ್ಕೃಷ್ಟ ಕೇಂದ್ರ(ಇನ್ಕ್ಯುಬೇಷನ್‌ ಕ್ಲಸ್ಟರ್‌) ಸ್ಥಾಪನೆಗೆ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕಿಷ್ಕಿಂದಾ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಜಿ.ಪೃಥ್ವಿರಾಜ್‌ ಭೋಪಕ್‌ ಮತ್ತು ಕರ್ನಾಟಕ ವಿಷನ್‌ ವಿಶ್ವವಿದ್ಯಾಲಯದ ಅಧ್ಯಕ್ಷ ಕಿಶೋರ್‌ ಜಾಗೀದಾರ್‌ ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಕಿಷ್ಕಿಂದ ವಿವಿಯ ಕುಲಪತಿ ಡಾ.ಟಿ.ನಾಗಭೂಷಣ್‌ ಇತರರು ಇದ್ದರು. Watch […]

Continue Reading