IMG 20260321 WA0002

ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ….!

  *ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ* ಬೆಂಗಳೂರು: ಭಾರತದಲ್ಲಿ ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವವರಿಗಾಗಿಯೇ ಐಟಿಸಿ ಇದೇ ಮೊದಲ ಬಾರಿಗೆ ಶೇ.25ರಷ್ಟು ಕಬ್ಬಿಣಾಂಶ ಒದಗಿಸುವ “ಐರನ್‌ ಶಕ್ತಿ ಸಾಲ್ಟ್” ನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿದ ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ವ್ಯವಹಾರ ಘಟಕದ ಮುಖ್ಯ ಕಾರ್ಯನಿರ್ವಾಹಕ ಅನುಜ್ ರುಸ್ತಗಿ, ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಶೇ. 67ರಷ್ಟು ಪ್ರಿ-ಸ್ಕೂಲ್ ಮಕ್ಕಳು, ಶೇ.59ರಷ್ಟು ಹದಿಹರೆಯದ ಹುಡುಗಿಯರು, ಶೇ.57ರಷ್ಟು ವಯಸ್ಕ […]

Continue Reading
IMG 20260317 WA0003

Karnataka : 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್

ಕಿಶನ್ ಆರ್ ಮತ್ತು ಪ್ರೀಮಲ್ ಜೆ ಚಾಂಪಿಯನ್  ಕಿರೀಟಧಾರಿಗಳು ಬೆಂಗಳೂರು : ಕರ್ನಾಟಕದ ಮಾಜಿ ರಾಷ್ಟ್ರೀಯ ಚಾಂಪಿಯನ್ ಕಿಶನ್ ಆರ್ ಅವರು ಅಮೀಬಾ, ಚರ್ಚ್ ಸ್ಟ್ರೀಟ್, ಬೆಂಗಳೂರಿನಲ್ಲಿ ಇಂದು ಅಂತ್ಯಗೊಂಡ ಎಆರ್‌ಸಿ 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ತಮ್ಮ ಎರಡನೇ ರಾಷ್ಟ್ರೀಯ ಪಟ್ಟವನ್ನು ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಕರ್ನಾಟಕದ ಪ್ರೀಮಲ್ ಜೆ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಈ ವಿಭಾಗದಲ್ಲಿ ಕರ್ನಾಟಕಕ್ಕೆ 15 ವರ್ಷಗಳ ನಂತರದ ವಿಜಯವನ್ನು ಸಾಧಿಸಿದರು. ಎರಡು ಗೇಮ್‌ಗಳ […]

Continue Reading
IMG 20260317 WA0007

Karnataka : ಬೆಂಗಳೂರಿನಾದ್ಯಂತ ವೈಮಾನಿಕ ಮೆಡಿಕಲ್ ಲಾಜಿಸ್ಟಿಕ್ಸ್ ಮಾರ್ಗಗಳನ್ನು ಗುರುತಿಸಲು ಯೋಜನೆ….!

*ಬೆಂಗಳೂರಿನಲ್ಲಿ ಮೆಡಿಕಲ್ ಲಾಜಿಸ್ಟಿಕ್ಸ್ ಕಾರಿಡಾರ್‌ ಯೋಜನೆ ರೂಪಿಸಲು 700ಕ್ಕೂ ಹೆಚ್ಚು ಯಶಸ್ವಿ ಡ್ರೋನ್ ಹಾರಾಟ ನಡೆಸಿದ ಏರ್‌ ಬೌಂಡ್ ಮತ್ತು ನಾರಾಯಣ ಹೆಲ್ತ್*‌ • 4 ಕಿ.ಮೀ ದೂರದ ವೈಮಾನಿಕ ಮಾರ್ಗದಲ್ಲಿ ದಿನಕ್ಕೆ 20 ಡ್ರೋನ್ ಹಾರಾಟಗಳನ್ನು ನಡೆಸುವ ಮೂಲಕ, ದಿನಕ್ಕೆ ಕೇವಲ 3 ರಿಂದ 4 ಬಾರಿ ನಡೆಯುತ್ತಿದ್ದ ರಸ್ತೆ ಸಾಗಾಣಿಕಾ ವ್ಯವಸ್ಥೆಯನ್ನು ಈ ಪೈಲಟ್ ಯೋಜನೆ ಸಂಪೂರ್ಣವಾಗಿ ಬದಲಿಸಿದೆ. • ಸತತ 54 ದಿನಗಳ ಅವಧಿಯಲ್ಲಿ 700ಕ್ಕೂ ಹೆಚ್ಚು ಹಾರಾಟಗಳು ನಡೆದಿವೆ. ಪ್ರತಿ ಹಾರಾಟದಲ್ಲಿ […]

Continue Reading
cult UNBOUND Championship participants at cult Fitness Carnival

Karnataka : ಕಲ್ಟ್ ಫಿಟ್ನೆಸ್ ಕಾರ್ನಿವಲ್ ನಲ್ಲಿ ಬೆಂಗಳೂರಿಗರ ಭರ್ಜರಿ ಸಂಭ್ರಮಾಚರಣೆ….!

*ಕಲ್ಟ್ ಫಿಟ್ನೆಸ್ ಕಾರ್ನಿವಲ್ ನಲ್ಲಿ ಬೆಂಗಳೂರಿಗರ ಭರ್ಜರಿ ಸಂಭ್ರಮಾಚರಣೆ* 5,000ಕ್ಕೂ ಹೆಚ್ಚು ಮಂದಿ ಫಿಟ್ನೆಸ್, ಸಂವಾದ ಮತ್ತು ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗಿ *ಬೆಂಗಳೂರು, ಮಾರ್ಚ್ 15, 2026:* ಜನಪ್ರಿಯ ಕಲ್ಟ್ ಸಂಸ್ಥೆಯ ಪ್ರತಿಷ್ಠಿತ ‘ಕಲ್ಟ್ ಫಿಟ್ನೆಸ್ ಕಾರ್ನಿವಲ್’ ವೈಟ್ ಫೀಲ್ಡ್ ನ ಕೆಟಿಪಿಒ ಆವರಣದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಫಿಟ್ನೆಸ್ ಉತ್ಸಾಹಿಗಳು, ಆಸಕ್ತ ಕುಟುಂಬಗಳು ಮತ್ತು ಹೊಸಬರು ಸೇರಿದಂತೆ 5,000ಕ್ಕೂ ಹೆಚ್ಚು ಮಂದಿ ಫಿಟ್ನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ವಯಸ್ಸಿನವರಿಗೂ ಮತ್ತು ವಿವಿಧ ಫಿಟ್ನೆಸ್ ಮಟ್ಟಗಳವರಿಗೂ […]

Continue Reading
images 4

New Delhi : ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಪರಿಷ್ಕರಿಸಿದ ಎನ್ ಎಚ್ ಎ ಐ….!

2026–27ನೇ ಹಣಕಾಸು ವರ್ಷಕ್ಕೆ 2026ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಪರಿಷ್ಕರಿಸಿದ ಎನ್ ಎಚ್ ಎ ಐ ನವದೆಹಲಿ :   ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) 2026–27ನೇ ಹಣಕಾಸು ವರ್ಷಕ್ಕೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ಗೆ ಅನ್ವಯವಾಗುವ ಶುಲ್ಕವನ್ನು ಹಾಲಿ ಇರುವ 3,000  ರೂಪಾಯಿಗಳಿಂದ 3,075 ರೂ.ಗಳಿಗೆ ಪರಿಷ್ಕರಿಸುವುದಾಗಿ ಘೋಷಿಸಿದೆ. ಪರಿಷ್ಕೃತ ಶುಲ್ಕವು 2026ರ ಏಪ್ರಿಲ್ 1 ರಿಂದ ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮ 2008 ರ ನಿಬಂಧನೆಗಳಿಗೆ ಅನುಗುಣವಾಗಿ ಶುಲ್ಕದಲ್ಲಿ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ. 56 ಲಕ್ಷಕ್ಕೂ ಅಧಿಕ ಬಳಕೆದಾರರೊಂದಿಗೆ ವಿಶೇಷವಾಗಿ ಖಾಸಗಿ ವಾಹನ ಮಾಲೀಕರಲ್ಲಿ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ನ ಅಳವಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಮಾರು 1,150 ಶುಲ್ಕ ಪ್ಲಾಜಾಗಳಲ್ಲಿ ವಾರ್ಷಿಕ ಪಾಸ್ ಸೌಲಭ್ಯ ಪಡೆಯಲು ಬಯಸುವ ಅಧಿಕೃತ ಫಾಸ್ಟ್‌ಟ್ಯಾಗ್ ಹೊಂದಿರುವ ಅರ್ಹ ವಾಣಿಜ್ಯೇತರ ವಾಹನಗಳಿಗೆ ಪರಿಷ್ಕೃತ ದರ ಅನ್ವಯಿಸುತ್ತದೆ. ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್, ಒಂದು ವರ್ಷದ ಮಾನ್ಯತೆ ಅಥವಾ 200 ಟೋಲ್ ಪ್ಲಾಜಾ ಕ್ರಾಸಿಂಗ್‌ಗಳಿಗೆ ಒಂದು ಬಾರಿ ಶುಲ್ಕ ಪಾವತಿಯ ಮೂಲಕ ಆಗಾಗ್ಗೆ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ […]

Continue Reading
IMG 20260307 WA0011 scaled

Karnataka : ಪಿಎಂಜೆ ಜ್ಯೂವೆಲ್ಸ್ ನಿಂದ ಬೆಂಗಳೂರಿನಲ್ಲಿ “ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶ……!

ಪಿಎಂಜೆ ಜ್ಯೂವೆಲ್ಸ್ ನಿಂದ ಬೆಂಗಳೂರಿನಲ್ಲಿ “ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನ- ಹಾಫ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್” ತಂದಿದೆ ಬೆಂಗಳೂರು, ಮಾರ್ಚ್ 7, 2026: 1964ರಲ್ಲಿ ಸ್ಥಾಪನೆಯಾದ ಪಾರಂಪರಿಕ ಆಭರಣ ಮಳಿಗೆ ಪಿಎಂಜೆ ಜ್ಯೂವೆಲ್ಸ್ ಬೆಂಗಳೂರಿನಲ್ಲಿ ಮಾರ್ಚ್ 7ರಿಂದ 9, 2026ರವರೆಗೆ ಬೆಂಗಳೂರಿನ ರಿಟ್ಜ್-ಕಾರ್ಲ್ಟನ್ ನಲ್ಲಿ `ಹಾಫ್ ಸ್ಯಾರೀ, ವೆಡ್ಡಿಂಗ್ಸ್ ಅಂಡ್ ಸೆಲೆಬ್ರೇಷನ್ಸ್’ ವಿಶ್ವದ ಅತ್ಯಂತ ದೊಡ್ಡ ಆಭರಣ ಪ್ರದರ್ಶನವನ್ನು ಆಯೋಜಿಸಿದೆ. ಈ ಮೂರು ದಿನಗಳ ಅದ್ಧೂರಿ ಪ್ರದರ್ಶನವು ವಿವಾಹದ ನಿರೀಕ್ಷೆಯಲ್ಲಿರುವ ಭಾವಿ ವಧುಗಳು, ಸಾಂಪ್ರದಾಯಿಕ […]

Continue Reading
517761 siddaramaiahoptimized100

ಕರ್ನಾಟಕ 16ನೇ ವಿಧಾನಸಭೆಯ ಬಜೆಟ್ ಅಧಿವೇಶನದ ನೇರಪ್ರಸಾರ

ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಅದರ ನೇರ ಪ್ರಸಾರ ಸಪ್ತಸ್ವರ ದಲ್ಲಿ….! Watch Live ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಬೆಂಗಳೂರು, ಮಾ. 5 (ಕರ್ನಾಟಕ ವಾರ್ತೆ): ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು (ಶುಕ್ರವಾರ) ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ […]

Continue Reading
Dr Vidya Bhats pic

ತಾಯಂದಿರ ಬೊಜ್ಜು ಗರ್ಭಧಾರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅವ್ಯಕ್ತ ಅಪಾಯ….!

  ತಾಯಂದಿರ ಬೊಜ್ಜು ಗರ್ಭಧಾರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅವ್ಯಕ್ತ ಅಪಾಯ: ವಿಶ್ವ ಬೊಜ್ಜು ದಿನದಂದು ತಜ್ಞರ ಕಳವಳ ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳ ಸಮಾನಾಂತರ ಏರಿಕೆಯನ್ನು ಬೆಂಗಳೂರಿನಾದ್ಯಂತ ಆಸ್ಪತ್ರೆಗಳು ವರದಿ ಮಾಡುತ್ತಿವೆ ಬೆಂಗಳೂರು / ಮಾರ್ಚ್ 3, 2026: ವಿಶ್ವ ಬೊಜ್ಜು ದಿನದ ಸಂದರ್ಭದಲ್ಲಿ, ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಹಿರಿಯ ಸ್ತ್ರೀರೋಗತಜ್ಞರು ಮತ್ತು ಬಂಜೆತನ ತಜ್ಞರೂ ಆಗಿರುವ ಡಾ. ವಿದ್ಯಾ ವಿ. ಭಟ್ ಅವರು, ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ […]

Continue Reading