1586585213 modi mask

ಪ್ರಧಾನಿ ಮೋದಿ ಅವರ 77 ನೇ ಮನ್ ಕಿ ಬಾತ್….!

  ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ 77ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ ನನ್ನ ಪ್ರಿಯ ದೇಶಬಾಂಧವರೆ ನಮಸ್ಕಾರ. ಕೋವಿಡ್ 19 ರ ವಿರುದ್ಧ ದೇಶ ಯಾವ ರೀತಿ ಸಂಪೂರ್ಣ ಶಕ್ತಿಯನ್ನುಬಳಸಿ ಯಾವ ರೀತಿ ಮೋದಿ ಕೆಲಸ ಮಾಡುತ್ತಿದೆ ಎಂದು ನಾವುನೋಡುತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದೊಂದುಬಹುದೊಡ್ಡ ಮಹಾಮಾರಿಯಾಗಿದೆ ಮತ್ತು ಇದೇಸಾಂಕ್ರಾಮಿಕದ ಮಧ್ಯೆ ಭಾರತ ಹಲವಾರು ಬಗೆಯಪ್ರಾಕೃತಿಕ ವಿಪತ್ತುಗಳನ್ನು ಕೂಡ ಬಲಯುತವಾಗಿಎದುರಿಸಿದೆ. ಈ ಸಮಯದಲ್ಲಿ ಅಂಫಾನ್ ಚಂಡಮಾರುತಮತ್ತು ನಿಸರ್ಗ ಚಂಡಮಾರುತ ಅಪ್ಪಳಿಸಿತು. ಅನೇಕರಾಜ್ಯಗಳಲ್ಲಿ […]

Continue Reading
IMG 20210527 224131

ಕೋವಿಡ್-19ರಿಂದ ಮೃತಪಟ್ಟ ಪತ್ರಕರ್ತರಿಗೆ ಆರ್ಥಿಕ ನೆರವು…!

,* ಕೋವಿಡ್-19ರಿಂದ ಮೃತಪಟ್ಟ 67 ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಅನುಮೋದನೆ ನೀಡಿದ ಕೇಂದ್ರ ಸರ್ಕಾರ  * ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪತ್ರಕರ್ತರ ಕಲ್ಯಾಣ ಯೋಜನೆ ಅಡಿ ತಲಾ 5 ಲಕ್ಷ ರೂ. ಪರಿಹಾರ ಪಡೆಯಲಿರುವ ಕುಟುಂಬಗಳು * ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಾಪ್ತಾಹಿಕ ಆಧಾರದಲ್ಲಿ ಜೆ.ಡಬ್ಲ್ಯು.ಎಸ್. ಸಭೆ ನಡೆಸಲು ಸಮಿತಿ ನಿರ್ಧಾರ ನವದೆಹಲಿ ಮೇ 27: – ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರ […]

Continue Reading
Black fungus 3

ಕಪ್ಪು ಶಿಲೀಂಧ್ರ ರೋಗ : ಭಾರತದಲ್ಲೇ ಔಷಧಿ ಉತ್ಪಾದನೆಗೆ ಹೆಚ್ಚುವರಿ ಲೈಸನ್ಸ್ ಮಂಜೂರು ಮಾಡಿದ ಕೇಂದ್ರ….!

ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಲು ಆಂಫೊಟೆರಿಸಿನ್-ಬಿ ಶಿಲೀಂಧ್ರ ನಿಗ್ರಹ ಔಷಧ ಲಭ್ಯತೆ ಮತ್ತು ಪೂರೈಕೆ ಹೆಚ್ಚಳಕ್ಕೆ ಭಾರತ ಸರ್ಕಾರದಿಂದ ಸಕ್ರಿಯ ಸರ್ವ ಪ್ರಯತ್ನ ದೇಶದೊಳಗೆ ಔಷಧ ಉತ್ಪಾದನೆಗೆ ಐದು ಹೆಚ್ಚುವರಿ ಉತ್ಪಾದಕರಿಗೆ ಲೈಸನ್ಸ್ ಮಂಜೂರು ಹಾಲಿ ಇರುವ ಐದು ಉತ್ಪಾದಕರಿಂದ ಉತ್ಪಾದನೆ ಗಣನೀಯ ಹೆಚ್ಚಳ ನವದೆಹಲಿ :- ಭಾರತ ಸರ್ಕಾರ ‘ಒಟ್ಟು ಸರ್ಕಾರ’ ಮನೋಭಾವದೊಂದಿಗೆ ಕೋವಿಡ್-19 ನಿರ್ವಹಣೆಗೆ ಔಷಧಗಳು ಮತ್ತು ಸೋಂಕು ಪತ್ತೆ ಸಾಧನಗಳ ಖರೀದಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಬೆಂಬಲ […]

Continue Reading
IMG 20201124 175422

ರಸಗೊಬ್ಬರ ಸಹಾಯಧನ ಹೆಚ್ಚಿಸಿದ ಕೇಂದ್ರ ಸರ್ಕಾರ

ರಸಗೊಬ್ಬರ ಸಹಾಯಧನ ಹೆಚ್ಚಿಸುವ ರೈತರ ಪರವಾದ ಐತಿಹಾಸಿಕ ನಿರ್ಧಾರ ಕೈಗೊಂಡ ಸರ್ಕಾರ ಡಿಎಪಿ ರಸಗೊಬ್ಬರದ ಮೇಲಿನ ಸಹಾಯಧನ ಶೇ.140ರಷ್ಟು ಹೆಚ್ಚಳ ಪ್ರತಿ ಚೀಲ ಡಿಎಪಿಗೆ 500 ರೂ. ಬದಲಿಗೆ 1200 ರೂ. ಸಹಾಯಧನ ಪಡೆಯಲಿರುವ ರೈತರು ಪ್ರತಿ ಚೀಲ ಡಿಎಪಿಯನ್ನು 2400 ರೂ. ಬದಲಾಗಿ 1200 ರೂ.ಗೆ ಪಡೆಯಲಿರುವ ರೈತರು *ಹೆಚ್ಚುವರಿಯಾಗಿ 14,775 ಕೋಟಿ ರೂ.ಗಳನ್ನು ಈ ಸಹಾಯಧನಕ್ಕಾಗಿ ವೆಚ್ಚ ಮಾಡಲಿರುವ ಸರ್ಕಾರ ಅಂತಾರಾಷ್ಟ್ರೀಯ ಬೆಲೆ ಏರಿಕೆಯ ನಡುವೆಯೂ ಹಳೆ ದರದಲ್ಲೇ ರೈತರು ರಸಗೊಬ್ಬರ ಪಡೆಯುತ್ತಾರೆ: ಪ್ರಧಾನಮಂತ್ರಿ […]

Continue Reading
220px Arundhati Roy 3

ಬಹಳ ತುರ್ತಾಗಿ, ನಮಗೊಂದು ಸರಕಾರ ಬೇಕು- ಅರುಂಧತಿ ರಾಯ್

ನಮಗೊಂದು ಸರಕಾರ ಬೇಕು. ಬಹಳ ತುರ್ತಾಗಿ. ಈಗ ಅದು ಇಲ್ಲ. ನಾವು ಉಸಿರುಗಟ್ಟುತ್ತಿದ್ದೇವೆ. ನಾವು ಸಾಯುತ್ತಿದ್ದೇವೆ. ನಮಗೆ ನೆರವು ಸಿಗುತ್ತಿದ್ದರೂ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ತುರ್ತಾಗಿ ಈಗೇನು ಮಾಡಬಹುದು ? ನಾವು 2024 ರವರೆಗೆ ಕಾಯಲು ಸಾಧ್ಯವಿಲ್ಲ. ನಮ್ಮಂತಹವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಯಾವುದಾದರೂ ಸಹಾಯ ಕೇಳುವ ದಿನವೂ ಬರಬಹುದು ಎಂದು ನಾವೆಂದೂ ಊಹಿಸಿರಲಿಲ್ಲ. ವೈಯಕ್ತಿಕವಾಗಿ ನಾನಂತೂ ಜೈಲಿಗೆ ಹೋದರೂ ಅವರಲ್ಲಿ ಯಾವುದೇ ಮನವಿ ಮಾಡುತ್ತಿರಲಿಲ್ಲ. ಆದರೆ ಇವತ್ತಿನ ಸ್ಥಿತಿಯೇ […]

Continue Reading
images 10

ಚಂಡಮಾರುತ:ಐದು ದಿನ ಭಾರಿ ಮಳೆ ಸಾಧ್ಯತೆ…!

ಭಾರತೀಯ ಹವಾಮಾನಇಲಾಖೆ(ಐಎಂಡಿ)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ವರದಿಯಂತೆ ಅಖಿಲ ಭಾರತ ಹವಾಮಾನ ಮುನ್ಸೂಚನೆ ಮಾಹಿತಿ ಏಪ್ರಿಲ್ 27 ( ಒಂದನೇ ದಿನ ): ♦ ಅಸ್ಸಾಂ ಮತ್ತುಮೇಘಾಲಯ, ಮಧ್ಯ ಮಹಾರಾಷ್ಟ್ರ ಮಾರಾಠವಾಡ, ತೆಲಂಗಾಣ ಹಾಗು ಕೇರಳ ಮತ್ತು ಮಾಹೆಯ ಒಳನಾಡುಪ್ರದೇಶದಲ್ಲಿ ಮಿಂಚು, ಗಾಳಿ(ಗಾಳಿಯ ವೇಗ ಗಂಟೆಗೆ 30-40 ಕಿ.ಮೀ)  ಸಹಿತ ಚಂಡಮಾರುತ ಸಾಧ್ಯತೆ ಇದೆ ಮತ್ತುವಿದರ್ಭಾ, ಛತ್ತೀಸ್ ಗಢ, ಪಶ್ಚಿಮ ಬಂಗಾಳದ ಉಪಹಿಮಾಲಯ ಮತ್ತು ಸಿಕ್ಕಿಮ್, , ಒಡಿಶಾ, ಅರುಣಾಚಲ್ಪ್ರದೇಶ್, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂಮತ್ತು ತ್ರಿಪುರಾ, ಗುಜರಾತ್, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ, ಕರ್ನಾಟಕ, ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನಪ್ರದೇಶದಲ್ಲಿ ಮಿಂಚು ಸಹಿತ ಮಳೆ ಬಿರುಗಾಳಿ ಸಾಧ್ಯತೆಇದೆ. ಗುಜರಾತ್ ರಾಜ್ಯ, ಒಡಿಶಾ ಮತ್ತು ಪಶ್ಚಿಮ ಬಂಗಾಳಗ್ಯಾಂಗ್ ಟಕ್ ಒಳನಾಡು ಪ್ರದೇಶಗಳಲ್ಲಿ ಬಿಸಿ ಗಾಳಿವಾತಾವರಣ ಬೀರುವ ಸಾಧ್ಯತೆಗಳು ಹೆಚ್ಚಿವೆ. ಏಪ್ರಿಲ್ 28 (ಎರಡನೇ ದಿನ):  ಕೇರಳ ಮತ್ತುಮಾಹೆಯಲ್ಲಿ ಮಿಂಚು, ಗಾಳಿ(ಗಾಳಿಯ ವೇಗ ಗಂಟೆಗೆ 40-50 ಕಿ.ಮೀ)  ಸಹಿತ ಚಂಡಮಾರುತ ಸಾಧ್ಯತೆ ಇದೆ. ಅಲ್ಲದೆಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅಸ್ಸಾಂ. ಮೇಘಾಲಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಆಂದ್ರಪ್ರದೇಶದ ಕರಾವಳಿ ಮತ್ತು ಯಾಣಂ ಒಳನಾಡುಪ್ರದೆಶಗಳಲ್ಲಿ ಮಿಂಚು ಸಹಿತ ಗಾಳಿ (ಪ್ರತಿ ಗಂಟೆಗೆ 30-40ಕಿಲೋಮೀಟರ್ ) ಬೀಸುವ ಸಾಧ್ಯತೆ ಇದೆ.  ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಅರುಣಾಚಲ್ಪ್ರದೇಶ್, ಉತ್ತರಾಖಂಡ್, ಛತ್ತೀಸ್ ಗಢ, ವಿದರ್ಭ, ಅರುಣಾಚಲಪ್ರದೇಶ,  ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ಸೌರಷ್ಟ್ರ ಮತ್ತು ಕಛ್,  ಕೊಂಕಣ ಮತ್ತು ಗೋವಾ, ರಾಯಲಸೀಮಾ, ಕರ್ನಾಟಕ, ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್  ನಒಳನಾಡು ಪ್ರದೇಶದಲ್ಲಿ ಬಿರುಗಾಳಿ ಸಾಧ್ಯತೆ ಇದೆ. ಮಾಹೆ ಮತ್ತು ಕೇರಳದ ಒಳನಾಡು ಪ್ರದೇಶಗಳಲ್ಲಿ ಭಾರೀಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 29 (ಮೂರನೇ ದಿನ): ♦ ಅಸ್ಸಾಂ. ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ  ಮತ್ತುಮಿಜೋರಂ ಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50ಕಿಲೋಮೀಟರ್ ವೇಗ)ದಲ್ಲಿ ಚಂಡಮಾರುವ ಬೀಸುವಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಛತ್ತೀಸ್ ಗಢ, ವಿದರ್ಭ, ಬಿಹಾರ್, ಜಾರ್ಖಂಡ್, ಪಶ್ಚಿಮಬಂಗಾಳ, ಸಿಕ್ಕಿಂ, ಒಡಿಶಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಣಮತ್ತು ಕೇರಳ ಮತ್ತು ಮಾಹೆ ಒಳನಾಡು ಪ್ರದೇಶದಲ್ಲಿಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 30ರಿಂದ 40ಕಿಲೋಮೀಟರ್ ವೇಗ)ದಲ್ಲಿ ಬೀಸುವ ನಿರೀಕ್ಷೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಅರುಣಾಚಲಪ್ರದೇಶ, ಗುಜರಾತ್ ರಾಜ್ಯ,  ಕೊಂಕಣಮತ್ತು ಗೋವಾ, ಆಂಧ್ರಪದೇಶದ ಕರಾವಳಿ ಮತ್ತುಯಾಣಂ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡುಪ್ರದೇಶ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ನ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಇದೆ. ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗುಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ ಕೇರಳ ಮತ್ತು ಮಾಹೆಯ ಒಳನಾಡು ಪ್ರದೇಶಗಳಲ್ಲಿ ಭಾರೀಮಳೆ ಸಾಧ್ಯತೆ ಇದೆ. ಏಪ್ರಿಲ್ 30 (ನಾಲ್ಕನೇ ದಿನ): ♦ ಅಸ್ಸಾಂ. ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ  ಮತ್ತುಮಿಜೋರಂ ಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿಮಿಂಚು ಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50ಕಿಲೋಮೀಟರ್ ವೇಗ)ದಲ್ಲಿ ಚಂಡಮಾರುವ ಬೀಸುವಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ ಗ್ಯಾಂಗ್ ಟೆಕ್, ಮಧ್ಯಮಹಾರಾಷ್ಟ್ರ, ಮರಾಠವಾಡ, ಆಂಧ್ರಪದೇಶದ ಕರಾವಳಿಮತ್ತು ಯಾಣಂ, ತೆಲಂಗಣ ಮತ್ತು ಕೇರಳ ಮತ್ತು ಮಾಹೆಒಳನಾಡು ಪ್ರದೇಶದಲ್ಲಿ ಮಿಂಚು ಸಹಿತ ಬಿರುಗಾಳಿ (ಪ್ರತಿಗಂಟೆಗೆ 30ರಿಂದ 40 ಕಿಲೋಮೀಟರ್ ವೇಗ)ದಲ್ಲಿಬೀಸುವ ನಿರೀಕ್ಷೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ವಿದರ್ಭ,  ಛತ್ತೀಸ್ ಗಢ, ಪಶ್ಚಿಮಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಂ, ಒಡಿಶಾ, ಅರುಣಾಚಲಪ್ರದೇಶ, ಗುಜರಾತ್ ರಾಜ್ಯ,  ಕೊಂಕಣಮತ್ತು ಗೋವಾ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣಒಳನಾಡು ಪ್ರದೇಶ ಮತ್ತು ತಮಿಳುನಾಡು, ಪುದುಚೆರಿಮತ್ತು ಕರೈಕಲ್ ಹಾಗೂ ಲಕ್ಷದ್ವೀಪದ ಒಳನಾಡುಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗುಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ ಅಸ್ಸಾಂ ಮತ್ತು ಮೇಘಾಲಯದ ಒಳನಾಡು ಪ್ರದೇಶಗಳಲ್ಲಿಭಾರೀ ಮಳೆ ಸಾಧ್ಯತೆ ಇದೆ. ಮೇ 01 (ಐದನೇ ದಿನ): ♦ ಅಸ್ಸಾಂ. ಮೇಘಾಲಯಮತ್ತು ನಾಗಾಲ್ಯಾಂಡ್, ಮಣಿಪುರ  ಮತ್ತು ಮಿಜೋರಂಮತ್ತು ತ್ರಿಪುರಾ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ವೇಗ)ದಲ್ಲಿ ಚಂಡಮಾರುವ ಬೀಸುವ ಸಾಧ್ಯತೆ ಇದೆ. ಅಂತೆಯೇ ಉತ್ತರಾಖಂಡ್, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ ಗ್ಯಾಂಗ್ ಟೆಕ್, ಆಂಧ್ರಪದೇಶದಕರಾವಳಿ ಮತ್ತು ಯಾಣಂ, ತೆಲಂಗಣ ಮತ್ತು ಕೇರಳ ಮತ್ತುಮಾಹೆ ಒಳನಾಡು ಪ್ರದೇಶದಲ್ಲಿ ಮಿಂಚು ಸಹಿತ ಬಿರುಗಾಳಿ(ಪ್ರತಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗ)ದಲ್ಲಿಬೀಸುವ ನಿರೀಕ್ಷೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ವಿದರ್ಭ, ಪಶ್ಚಿಮ ಬಂಗಾಳದ ಉಪಹಿಮಾಲಯ ಮತ್ತು ಸಿಕ್ಕಿಂ, ಒಡಿಶಾ, ಅರುಣಾಚಲಪ್ರದೇಶ, ಕರ್ನಾಟಕದ ಕರಾವಳಿ ಮತ್ತುದಕ್ಷಿಣ ಒಳನಾಡು ಒಳನಾಡು ಪ್ರದೇಶದಲ್ಲಿ ಬಿರುಗಾಳಿಬೀಸುವ ಸಾಧ್ಯತೆ ಇದೆ. ರಾಜಸ್ಥಾನದ ಒಳನಾಡು ಪ್ರದೇಶದಲ್ಲಿ ಮಿಂಚು, ಗುಡುಗುಸಹಿತ ಬಿರುಗಾಳಿ (ಪ್ರತಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗ)ದಲ್ಲಿ ಬೀಸುವ ಸಾಧ್ಯತೆ ಇದೆ (ವಿವರವಾದ ಗ್ರಾಫಿಕ್ಸ್ಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ) ಸ್ಥಳ ನಿರ್ದಿಷ್ಟ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿದಯವಿಟ್ಟು  MAUSAM APP  ಡೌನ್‌ಲೋಡ್ ಮಾಡಿ, ಕೃಷಿ ಸಂಬಂಧಿತ ಹವಾಮಾನ ಸಲಹೆಗಾಗಿMEGHDOOT APP ಮತ್ತು ಮಿಂಚಿನ ಕುರಿತಾದಎಚ್ಚರಿಕೆಗಾಗಿ DAMINI APP ಡೌನ್‌ಲೋಡ್‌ ಮಾಡಿಹಾಗೂ ಜಿಲ್ಲಾವಾ ಎಚ್ಚರಿಕೆಗಾಗಿ ರಾಜ್ಯ ಎಂಸಿ /ಆರ್ ಎಂಸಿವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.

Continue Reading
IMG 20210420 212244

ಬೆಂಗಳೂರು – ಏರ್ಪೋರ್ಟ್ ಮೆಟ್ರೋ” ಯೋಜನೆಗೆ ಕೇಂದ್ರ ಅಸ್ತು…!

14,788 ಕೋಟಿ ರೂ “ಬೆಂಗಳೂರು – ಏರ್ಪೋರ್ಟ್ ಮೆಟ್ರೋ” ಯೋಜನೆಗೆ ಕೇಂದ್ರ ಅಸ್ತು ನವದೆಹಲಿ, ಏಪ್ರಿಲ್ 20 – ಬೆಂಗಳೂರು ನಗರದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ. ಆರ್. ಪುರ ಮತ್ತು ಹೆಬ್ಬಾಳ ಜಂಕ್ಷನ್ ಮೂಲಕ ವಿಮಾನ ನಿಲ್ದಾಣ ನಿಲ್ದಾಣ ತಲುಪುವ 58.19 […]

Continue Reading
IMG 20210416 WA0012

ಕೊರೊನಾ : ರಾಜ್ಯಗಳಿಗೆ 6.69 ಲಕ್ಷ ರೆಮ್ಡೆಸಿವಿರ್ ಪೂರೈಕೆ….!

ಕೊರೊನಾ ಔಷಧ ಲಭ್ಯತೆ ಚರ್ಚೆಗೆ ಸುದೀರ್ಘ ಸಭೆ; ರಾಜ್ಯಗಳಿಗೆ 6.69 ಲಕ್ಷ ರೆಮ್ಡೆಸಿವಿರ್ ಪೂರೈಕೆ – ಸದಾನಂದ ಗೌಡ; ರೆಮ್ಡೆಸಿವಿರ್ ದರ 3500 ರೂ.ಗೆ ಇಳಿಕೆ; ಕಾಳಸಂತೆ ವಿರುದ್ಧ ಕಠಿಣ ಕ್ರಮ; ನವದೆಹಲಿ, ಏಪ್ರಿಲ್ 16 – ವಿವಿಧ ರಾಜ್ಯಗಳಿಗೆ ಕಳೆದ ಐದು ದಿನಗಳಲ್ಲಿ 6.69 ಬಾಟಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಪೂರೈಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ಔಷಧ ಇಲಾಖೆಯನ್ನೂ (Pharmaceutical Dept) ನಿರ್ಹಹಿಸುವ ಶ್ರೀ […]

Continue Reading
IMG 20210227 WA0018

ಭಾರತದ ಔಷಧೋದ್ಯಮ 3 ವರ್ಷದಲ್ಲಿ ಸ್ವಾವಲಂಬಿ ….!

ಸರ್ಕಾರಿ  ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳಿಗೆ ಸ್ಥಳ ಒದಗಿಸಲು ಮನವಿ. ಬೆಂಗಳೂರು, ಫೆ. 27:- ಎಲ್ಲ ನಮೂನೆಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿ ಮುಂದಿನ 3 ವರ್ಷಗಳಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡಬೇಕು ಎಂಬ ಗುರಿಯೊಂದಿಗೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಬೆಂಗಳೂರಿನ ಆರ್ ಆರ್ ಇನ್ಸ್ಟಿಟ್ಯೂಟ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ […]

Continue Reading
IMG 20210201 225215

ಬೆಳವಣಿಗೆ ಆಧಾರಿತ ದೂರದರ್ಶಿ ಬಜೆಟ್‌….!

“ಆತ್ಮನಿರ್ಭರ್‌ ಬಜೆಟ್‌”ಗೆ ಸದಾನಂದ ಗೌಡ ಸ್ವಾಗತ ಕೊರಾನಾ ಸಂಕಷ್ಟದ ನಡುವೆಯೂ ನಿರ್ಮಲಾ ಸೀತಾರಾಮನ್‌ ಜಾದು ಬೆಳವಣಿಗೆ ಆಧಾರಿತ ದೂರದರ್ಶಿ ಬಜೆಟ್‌ ಸಿದ್ದರಾಮಯ್ಯ ಬಜೆಟ್ ಟೀಕೆಗೆ ಸದಾನಂದಗೌಡ ತಿರುಗೇಟು ನವದೆಹಲಿ, ಫೆಬ್ರುವರಿ 1- ಕೊರೊನಾದಂತಹ ಸಾಂಕ್ರಾಮಿಕ ರೋಗವು ತಂದೊಡ್ಡಿರುವ ಆರ್ಥಕ ಸಂಕಷ್ಟದ ಮಧ್ಯೆಯೂ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಅತ್ಯುತ್ತಮವಾದ ಬಜೆಟ್‌ ಮಂಡಿಸಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದಗೌಡ ಅವರು ತಿಳಿಸಿದ್ದಾರೆ. ಬಜೆಟ್‌ ನಂತರ ಇಲ್ಲಿ ಸುದ್ದಿಗಾರರೊಂದಿವೆ […]

Continue Reading