default

ಕೊಯ್ನಾ ಜಲಾಶಯದಿಂದ ನೀರು ಬಿಡಲು ಮಹಾ ಸಿಎಂ ಗೆ ಮನವಿ..!

Genaral STATE

ಬೆಂಗಳೂರು ಮೇ ೨ ;-  ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತು ಉಜನಿ ಜಲಾಶಯದಿಂದ ಭೀಮಾನದಿಗೆ ತಲಾ ೩ ಟಿ ಎಂ ಸಿ ನೀರು ಬಿಡಬೇಕೆಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮನವಿಮಾಡಿದ್ದಾರೆ. ಮಹರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪತ್ರ ಬರೆದು ಮನವಿ ಮಾಡಿದ್ದಾರೆ.

 ಉತ್ತರ ಕರನಾಟಕದ ಜಿಲ್ಲೆ ಗಳಾಧ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರುಗಿ, ಯಾದಗಿರಿ, ಮತ್ತು ರಾಯಚೂರು ಜಿಲ್ಲೆಯ ವಿವಿದ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕೋಯ್ನಾ,ಉಜನಿ ಎರಡು ಜಲಾಶಯದಿಂದ ೩ ಟಿ ಎಂಸಿ ನೀರು ಬಿಡಲು ಮನವಿ ಮಾಡಿದ್ದಾರೆ.

9dfdc2f7 6bd7 4b7e a6cc 16c41e4deb06
C M- LETTER