34317600 41aa 4abb a7b9 30c66ed849f0

ಮೆಕ್ಕೆ ಜೋಳ, ಹೂವು ಬೆಳೆದ ರೈತರಿಗೆ ಪರಿಹಾರ ಬಿಡುಗಡೆ…!

STATE

ಕೊರೋನಾ ; ಲಾಕ್‌ ಡೌನ್‌ ನಿಂದ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದು,ಮೆಕ್ಕೆ ಜೋಳ, ಹೂವು ಬೆಳೆದ ರೈತರಿಗೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಪರಿಹಾರ  ಘೋಷಿಸಿದ್ದರು, ಇಂದು ಮೆಕ್ಕೆ ಜೋಳ ಹಾಗೂ ಹೂವು ಬೆಳೆ ಗಾರರಿಗೆ  ಪರಿಹಾರ ಮೊತ್ತ ಬಿಡುಗಡೆ ಮಾಡಿದರು.

ಬೆಂಗಳೂರು, ಜೂನ್ 02: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಪರಿಹಾರ  ಮೊತ್ತ ಬಿಡುಗಡೆ ಮಾಡಿದರು.

ಮೆಕ್ಕೆ ಜೋಳ, ಹೂವು ಬೆಳೆದ ರೈತರಿಗೆ ಪರಿಹಾರ ಬಿಡುಗಡೆ

ec94f3ff 8964 4a27 9fdb aa0819445b6d
ಆನ್ ಲೈನ್ ಮೂಲಕ ಬಿಡುಗಡೆ

ಮೆಕ್ಕೆ ಜೋಳ ಹಾಗೂ ಹೂವು ಬೆಳೆ ಗಾರರಿಗೆ 666 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಆನ್ ಲೈನ್ ಮೂಲಕ ಬಿಡುಗಡೆ ಮಾಡಿ, ರೈತರಿಗೆ ಕರೆ ಮಾಡಿ   ಹಣ ವರ್ಗಾವಣೆ ಆಗಿರುವುದನ್ನು ಖಾತ್ರಿಪಡಿಸಿಕೊಂಡರು

b2f1ca45 7d39 44af b978 a9e5823b6451
ಹಣ ವರ್ಗಾವಣೆ ಆಗಿರುವುದನ್ನು ಖಾತ್ರಿಪಡಿಸಿಕೊಂಡರು

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ 100 ದಿನಗಳ ಪ್ರಗತಿಯ ವರದಿಯನ್ನು ಬಿಡುಗಡೆ ಮಾಡಿದರು.

559abe72 c3f8 4e9f 85c2 03edc526fd2d

ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಕೆ.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ  ಉಪಸ್ಥಿತರಿದ್ದರು.