aec5c929 94dc 40c5 aa69 6d53e06daea9

KSRTC : ಆಂಧ್ರ ಕ್ಕೆ ಹೋಗಲು ಬಸ್‌ ರೆಡಿ…!

STATE Genaral

KSRTC: ಕೋವಿಡ್‌ ೧೯ ಲಾಕ್‌ ಡೌನ್‌ ನಿಂದ ಸಂಚಾರ ಕ್ಕೆ ಬ್ರೇಕ್‌  ಹಾಕಿದ್ದ ಸರ್ಕಾರ ಈಗ ಅಂತರ್‌ ರಾಜ್ಯ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ. ಆಂದ್ರ ಕ್ಕೆ ಹೋಗಲು ಬಸ್‌ ರೆಡಿಯಾಗಿದೆ.

ಬೆಂಗಳೂರು ಜೂನ್‌ ೧೫ :-  ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಘೋಷಣೆ  ದಿನದಿಂದ  ಬಸ್‌ ಸಂಚಾರವನ್ನು ಬಂದ್‌ ಮಾಡಲಾಗಿದ್ದ ಕೆ ಎಸ್‌ ‌ಆರ್‌ ಟಿ ಸಿ  ೧೭ ನೇ ತಾರೀಖಿನಿಂದ  ಆರ್‌ಡಿನರಿ ( Non Ac Bus) ಬಸ್‌ ಗಳು ಮೊದಲ ಹಂತದ ಸಂಚಾರ ಆರಂಭಿಸಲಿವೆ ನಿರ್ಧರಿಸಲಾಗಿದೆ.

 

4ce24128 bbe7 4905 98f3 56adf3f4453cಕೆ ಎಸ್‌ ‌ಆರ್‌ ಟಿ ಸಿ   ಬಸ್‌ ೧೭ ನೇ ತಾರೀಖಿನಿಂದ ಎಲ್ಲಿ- ಎಲ್ಲಿ ಗೆ ಹೋಗಲಿವೆ :

  • ಬೆಂಗಳೂರುನಿಂದ ಅನಂತಪುರ, ಕಲ್ಯಾಣದುರ್ಗ, ತಿರುಪತಿ, ಮಂತ್ರಾಲಯ,ಪುಟ್ಟಬರ್ತಿ,ರಾಯದುರ್ಗ,ಚಿತ್ತೂರು,ಮದನಪಲ್ಲಿ,ವಿಜಯವಾಡ, ನೆಲ್ಲೂರು
  • ಬಳ್ಳಾರಿಯಿಂದ ವಿಜಯವಾಡ,ಅನಂತಪುರ,ಕರ್ನೂಲ್‌, ಮಂತ್ರಾಲಯ, ರಾಯಚೂರಿನಿಂದ ಮಂತ್ರಾಲಯ.
  • ಶಾಹಪುರದಿಂದ ಮಂತ್ರಾಲಯ ಮತ್ತು ಕರ್ನೂಲ್‌

ಆಂದ್ರಕ್ಕೆ ಹೋಗಲು ಬಸ್‌ ರೆಡಿ ಯಾಗಿದ್ದು ,ಮೇಲ್ಕಂಡ ಮಾರ್ಗಗಳಿಗೆ ಆನ್‌ ಲೈನ್‌ ಮುಖಾಂತರ ಮುಂಗಡ ಟಿಕೆಟ್‌ ಬುಕ್‌ ಮಾಡಬಹುದು ಎಂದು ಕೆ ಎಸ್‌ ‌ಆರ್‌ ಟಿ ಸಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ