IMG 20211123 WA0021
DISTRICT NEWS ತುಮಕೂರು

 

ತುಮಕೂರು ವಿಧಾನಪರಿಷತ್ ಚುನಾವಣೆ ರಣ ಕಣ ರಂಗೇರಿದ್ದು ಇಂದು ಸಂಕಷ್ಟಿ ದಿನವಾದ್ದರಿಂದ ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ನಾಯಕರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು… ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮಾಜಿ ಡಿಸಿಎಂ ಪರಮೇಶ್ವರ್, ಟಿ.ಬಿ.ಜಯಚಂದ್ರರೊಂದರೊಂದಿಗೆ ಆಗಮಿಸಿ ಮನವಿ ಸಲ್ಲಿಸಿದರು.

IMG 20211123 WA0022

 

ಇನ್ನು ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಸಚಿವ ಮಾಧುಸ್ವಾಮಿ, ಬಿಸಿ ನಾಗೇಶ್ ಯವೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು

IMG 20211123 WA0020

 

ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಎಂಎಲ್ಸಿ ತಿಪ್ಪೇಸ್ವಾಮಿ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಸುರೇಶ್ ಬಾಬು ಜೊತೆ ನಾಮಪತ್ರ ಸಲ್ಲಿಸಿದ್ರು..ಬಳಿಕ ಗಾಜಿನ ಮನೆಯಲ್ಲಿ ಜೆಡಿಎಸ್ ಜನತಾ ಸಂಗಮ ಕಾರ್ಯಕ್ರಮ ಏರ್ಪಡಿಸಿತ್ತು..ಕಾರ್ಯಕ್ರಮಕ್ಕೆ ಮಾಜಿ ಸಿಎಂ ಹೆಚ್ ಡಿಕೆ ಆಗಮಿಸಿ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ರು..

IMG 20211123 WA0010
.ಒಟ್ಟಾರೆ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಮತದಾರನ ಮನವೊಲಿಕೆಯತ್ತ ಅಭ್ಯರ್ಥಿಗಳು ಮುಂದಾಗಿದ್ದಾರೆ…