IMG 20211002 WA0007

ಪಾವಗಡ: ವೀರ ಯೋಧನಿಗೆ ಭಾವಪೂರ್ಣ ಶೃದ್ಧಾಂಜಲಿ….!

DISTRICT NEWS ತುಮಕೂರು

ವೀರ ಯೋಧರಿಗೆ ಹೆಲ್ಪ್ ಸೊಸೈಟಿ ಭಾವಪೂರ್ಣ ಶೃದ್ಧಾಂಜಲಿ

ಪಾವಗಡ ಅ.1 ಭಾರತಾಂಬೆಯ ವೀರ ಯೋಧ ಪಾವಗಡ ಹೆಮ್ಮೆಯ ಸುಪುತ್ರ ಡಿ. ರಂಗಯ್ಯ ದೇಶ ಸೇವೆ ಕಾರ್ಯ ನಿರತರಾಗಿರುವ ಸಂದರ್ಭದಲ್ಲಿ ಅಕಾಲಿಕ ಮರಣ ಹೊಂದಿ ದೇಶಕ್ಕೆ ತನ್ನ ಪ್ರಾಣವನ್ನೇ ಅರ್ಪಿಸಿದ ವೀರಯೋದ ಕುಟುಂಬಕ್ಕೆ ನೋವು ಭರಿಸುವ ಶಕ್ತಿನೀಡಲಿ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಶೋಕ ವ್ಯಕ್ತಪಡಿಸಿದರು
ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ವೀರ ಯೋಧ ಡಿ. ರಂಗಯ್ಯ ರವರಿಗೆ ಭಾವ ಪೂರ್ಣ ಶೃಂದಾಂಜಲಿ ಅರ್ಪಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ವೀರ ಯೋಧ ನಂದೀಶ್ ಬಾಬು ,ರೋಟರಿ ಅಧ್ಯಕ್ಷ ಶ್ರೀಧರ್ ಗುಪ್ತ, ಕಾರ್ಯದರ್ಶಿ ಸತ್ಯ ಲೋಕೇಶ್, ಆಟೋ ಚಾಲಕರ ಸಂಘದ ಬೇಕರಿ ನಾಗರಾಜ, ರಾಕೇಶ್, ಸಾಯಿ,ಬೀಮಾ ಇದಯತ್ ಹಾಗೂ ,ಬ್ರೈಟ್ ಫ್ಯೂಚರ್ ವಿದ್ಯಾರ್ಥಿಗಳು,ಪಾಲ್ಗೊಂಡಿದ್ದರು