IMG 20211226 WA0041

ಪಾವಗಡ:ಅಧಿಕಾರಿಗಳ ನಿರ್ಲಕ್ಷಕ್ಕೆ ಯುವಕ ಬಲಿ…!

DISTRICT NEWS ತುಮಕೂರು

ಪಾವಗಡ: ಅಪರಿಚಿತ ವೃದ್ಧನ ಮೃತ ದೇಹ ತಾಲ್ಲೂಕಿನ ಕಡಪಲಕೆರೆ ಬಳಿಯ ಜಮೀನಿನಲ್ಲಿ  ಭಾನುವಾರ ಪತ್ತೆಯಾಗಿದೆ.
  ಸುಮಾರು 60 ರಿಂದ 65 ವರ್ಷ ವಯಸ್ಸಿನ ವೃದ್ಧ ಸ್ವೆಟ್ಟರ್ ಧರಿಸಿದ್ದಾರೆ. ಪಾವಗಡ ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.             

ಪಾವಗಡ ಕ್ರೈಂ ನ್ಯೂಸ್. 2

ಅಧಿಕಾರಿಗಳ ನಿರ್ಲಕ್ಷಕ್ಕೆ ಯುವಕ ಬಲಿ………
ಭಾನುವಾರ ನಾಗಲಮಡಿಕೆ ಡ್ಯಾಂ ನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿದ್ದಾನೆ.
  ಆಂಧ್ರದ ಕಲ್ಯಾಣದುರ್ಗ ತಾಲ್ಲೂಕು ತಿಪ್ಪನಹಳ್ಳಿ ಗ್ರಾಮದ  ನಿರಂಜನ(21)  ಮೃತ ಯುವಕನಾಗಿದ್ದು. ಗ್ರಾಮದಲ್ಲಿ ನಡೆದ ವಿವಾಹಕ್ಕೆ ಆಗಮಿಸಿದ್ದ ಯುವಕ ಸ್ನೇಹಿತರ ಜೊತೆ ಡ್ಯಾಂ ಬಳಿ ಹೋಗಿದ್ದ. ಈಜುವ ಸಲುವಾಗಿ ಡ್ಯಾಂಗೆ ಧುಮುಕಿ ಮೃತಪಟ್ಟಿದ್ದಾರೆ. ವಿಚಾರ ತಿಳಿದ ಗ್ರಾಮಸ್ಥರು ಯುವಕನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಆ ವೇಳೆಗೆ ಯುವಕ ಮೃತಪಟ್ಟಿದ್ದಾನೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಡ್ಯಾಮ್ ನಲ್ಲಿ ಈಜದಂತೆ ಕಟ್ಟು ನಿಟ್ಟಿನ ನಿರ್ಭಂಧ ಹೇರಬೇಕಿದೆ..

ವರದಿ: ಶ್ರೀನಿವಾಸುಲು ಎ