IMG 20220121 WA0030

ಪಾವಗಡ: ಎಪಿಎಂಸಿ ಗೆ ನೂತನ ಅಧ್ಯಕ್ಷ ರ ಆಯ್ಕೆ

DISTRICT NEWS ತುಮಕೂರು

ಎಪಿಎಂಸಿ ಗೆ ನೂತನ ಅಧ್ಯಕ್ಷ ರ ಆಯ್ಕೆ

ಪಾವಗಡ ಜ 21 :-   ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಅಧ್ಯಕ್ಷ  ಸ್ಥಾನವು ರಾಜಿನಾಮೆಯಿಂದ ತೆರವಾಗಿದ್ದು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಯಾರು ನಾಮಪತ್ರ ಸಲ್ಲಿಸದ ಕಾರಣ , ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾದ ಮರಿದಾಸನಹಳ್ಳಿಯ ಶಾಂತಮ್ಮ ದೊಡ್ಡಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು.  ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಗ್ರೇಡ್-2 ತಹಶೀಲ್ದಾರ್ ಸುಮತಿ  ತಿಳಿಸಿದ್ದಾರೆ.  

ಕೃಷಿ ಮಾರುಕಟ್ಟೆಸಮಿತಿ ಕಾರ್ಯದರ್ಶಿ ಗೌತಮ್, ಅಂಜನೇಯಲು, ಶಿವಮೂರ್ತಿ, ಮಾರಪ್ಪ, ವೈ.ಸಿ.ಹನುಮಂತರಾಯ, ವಿಜಯಕುಮಾರ್, ಎನ್.ಶೇಷಗಿರಿ, ಮಾಜಿ ಪುರಸಭೆ ಅದ್ಯಕ್ಷ ಎ. ಶಂಕರರೆಡ್ಡಿ, ತೆಂಗಿನಕಾಯಿ ರವಿ, ಬಾಪೂಜಿ, ಮಂಜುನಾಥ್, ಹನುಮಂತನಹಳ್ಳಿ ರಂಗಪ್ಪ, ಸೋಮಶೇಖರ್, ಚೇರ್ಮ್ಯಾನ್ ತಿಪ್ಪೇಸ್ವಾಮಿ,   ಪ್ರಭಾಕರರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಆನಂದ್, ಕೆ.ಟಿ.ಹಳ್ಳಿ ಚಿಕ್ಕಣ್ಣ, ರೊಪ್ಪ ಹನುಮಂತರಾಯ ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸುಲು ಎ