Screenshot 2022 07 14 00 12 25 814 com.google.android.apps .nbu .files

ಪಾವಗಡ: ಸಪ್ತಸ್ವರ ವರದಿ ಫಲಶೃತಿ ಕರ್ತವ್ಯ ಲೋಪ ಆರೋಪದಡಿ‌ ಪೋಲೀಸ್ ಇನ್ಸ್‌ಪೆಕ್ಟರ್ ಅಮಾನತು…!

CRIME DISTRICT NEWS Genaral STATE ತುಮಕೂರು
  • ಪಾವಗಡ ಮಟ್ಕಾ ದಂಧೆಯ ವಿಷಯವನ್ನು ಗೃಹಸಚಿವರ ಗಮನಕ್ಕೆ ತಂದ ಸಪ್ತಸ್ವರ..
  • ಕರ್ತವಲೋಪ ಆರೋಪ ದ ಹಿನ್ನೆಲೆಯಲ್ಲಿ ಪಾವಗಡ ಠಾಣೆಯ ಸಿ. ಐ ಲಕ್ಷ್ಮಿಕಾಂತ್ ರವರನ್ನು ಅಮಾನತು

ಪಾವಗಡ… ಹಿಂದುಳಿದ ಪ್ರದೇಶವಾದ ಪಾವಗಡ ತಾಲೂಕಿನಾದ್ಯಂತ ಮಟ್ಕಾದಂದೆ ರಾಜಾರೋಷವಾಗಿ ನಡೆಯುತ್ತಿದ್ದು. ಮಟ್ಕಾ ದಂಧೆಯನ್ನು ತಡೆಯುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಕೂಗು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತಿದೆ.

Screenshot 2022 07 14 00 41 02 496 com.google.android.apps .nbu .files
ಮಟ್ಕಾ ದಂಧೆ

ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಯಲ್ಲಿತ್ತು,

IMG 20220713 WA0035

ಮಟ್ಕಾ ದಂಧೆ ಮತ್ತು ಪೋಲೀಸರ ಲಂಚದ ಆಡಿಯೋ ಸೋಷಿಯಲ್ ಮಿಡಿಯಾದಲ್ಲಿ‌ ವೈರಲ್ ಆದ ವಿಷಯ ವನನ್ನು ಸಪ್ತಸ್ವರ ಪತ್ರಿಕೆ ವತಿಯಿಂದ ಗೃಹ ಸಚಿವ ರು ಹಾಗೂ ತುಮಕೂರುಜಿಲ್ಲಾ ಉಸ್ತುವಾರಿ‌ ಸಚಿವರಾದ ಅರಗ ಜ್ಞಾನೇಂದ್ರ ಅವರ ಗಮನಕ್ಕೆ ತರಲಾಯಿತು.

IMG 20220713 WA0033
ಲಕ್ಷೀಕಾಂತ್

ಗೃಹ ಸಚಿವರ ಪ್ರತಿಕ್ರಿಯೆ :

, ಪಾವಗಡ ಮಟ್ಕಾ ದಂಧೆಯ ವಿಷಯ ನನ್ನ ಗಮನಕ್ಕೂ ಬಂದಿದೆ. ತುಮಕೂರು ಎಸ್ ಪಿ ಅವರೊಂದಿಗೆ ಮಾತನಾಡುತ್ತೇನೆ. ಅವಶ್ಯಕತೆ ಬಿದ್ದರೆ ಬೆಂಗಳೂರಿನಿಂದ ತಂಡವನ್ನು ಕಳುಹಿಸಲಾಗುವುದು. ಈ ಎಲ್ಲಾ ವೈಫಲ್ಯ ಗಳಿಗೆ ಸ್ಥಳೀಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಪ್ತಸ್ವರಕ್ಕೆ‌ ತಿಳಿಸಿದ್ದರು.

ಇಂದ ಐ.ಜಿ.ಪಿ ಚಂದ್ರಶೇಖರ್ ಕರ್ತವ್ಯ ಲೋಪ ಆರೋಪ ದ ಹಿನ್ನೆಲೆಯಲ್ಲಿ ಪಾವಗಡ ಠಾಣೆಯ ಸಿ. ಐ ಲಕ್ಷ್ಮಿಕಾಂತ್ ರವರನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

ವರದಿ: ಶ್ರೀನಿವಾಸಲು ಎ

ಗೃಹ ಸಚಿವರ ಮಾತುಗಳು