IMG 20220919 WA0012

ಮಧುಗಿರಿ:ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ವಾಗಿ.ಆಯ್ಕೆ…!

DISTRICT NEWS ತುಮಕೂರು

*ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ವಾಗಿ.ಆಯ್ಕೆ*

ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ವಿರುದ್ಧ ಈ ಹಿಂದೆ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗಿತ್ತು. ಅವಿಶ್ವಾಸ ನಿರ್ಣಯದಲ್ಲಿ ಈ ಹಿಂದೆ ಇದ್ದಂತಹ ಅಧ್ಯಕ್ಷರಾದ ರಮ್ಯ ಕೃಷ್ಣಪ್ಪನವರು. ಅವಿಶ್ವಾಸ ನಿರ್ಣಯ ವಿಫಲಗೊಳಿಸುವಲ್ಲಿ ಯಶಸ್ವಿಯಾಗಲಿಲ್ಲ. ನಂತರ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗಿತ್ತು ಅದರಂತೆಯೇ . ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನಾಂಕ 19 .9 .2022. ನಿಗದಿ ಮಾಡಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ರಂಗನಾಥ್ ರವರು. ಬಿಟ್ಟರೆ ಯಾರೂ ಕೂಡ ನಾಮಪತ್ರ ಸಲ್ಲಿಸದೆ ಇರುವ ಕಾರಣ ನಾಮ ಪತ್ರ ಸಲ್ಲಿಕೆಯ ಮುಗಿದ ನಂತರ

ಚುನಾವಣಾ ಅಧಿಕಾರಿ ಗಳಾದ ಟಿ.ಜಿ .ಸುರೇಶ ಚಾರ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ರಂಗನಾಥ್ ಜಿ.ಎಂ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಕಂದಾಯ ತನಿ ಖಾಧಿಕಾರಿಗಳಾದಜಯ ರಾಮಯ್ಯ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಂಡಲಿಕ. ಚುನಾವಣಾ ಶಾಖೆಯ ಶಿರಸ್ತೆದಾರ ಪರ್ವೀನ್. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಲ್ಲಿಕಾರ್ಜುನಯ್ಯ. ಚಂದ್ರಶೇಖರ್ .ಜಿ.ಎ ಶ್ರೀಮತಿ

ನಾಗಮ್ಮ. ಶಿವರುದ್ರಯ್ಯ. ಶ್ರೀಮತಿ ಗಿರಿಜಮ್ಮ .ಶ್ರೀಮತಿ ಲಕ್ಷ್ಮಮ್ಮ .ಹರೀಶ ಜಿ ಎಸ್ .ಹಾಗೂ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು…..

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು.