IMG 20230202 WA0021

Karnataka: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್- ಶೇಕಡ 17 ವೇತನ ಹೆಚ್ಚಳ ತೀರ್ಮಾನ…!

Genaral STATE

ಬೆಂಗಳೂರು : ರಾಜ್ಯ ಸರ್ಕಾರಿನೌಕಕರಿ ಗೆ ಬಿಗ್ ಗಿಪ್ಟ್ ಕೊಟ್ಟ ಬಸವರಾಜ ಬೊಮ್ನಾಯಿ‌ ನೇತೃತ್ವದ ಸರ್ಕಾರ.

ರಾಜ್ಯಸರ್ಕಾರಿ ನೌಕಕಿಗೆ ಶೇಕಡ 17ರಷ್ಟು ಮಧ್ಯಂತರವಾಗಿ ವೇತನ‌ ಹೆಚ್ಚಿಸಲು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

. ಮತ್ತೊಂದು ಪ್ರಮುಖ ಬೇಡಿಕೆ ಯಾದ NPS ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ops ಪದ್ದತಿ ಪಿಂಚಣಿ ಜಾರಿಮಾಡಬೇಕು ಎನ್ನುವ ಬೇಡಿಕೆ ಗೂ ಸರ್ಕಾರ ಸ್ಪಂದಿಸಿದ್ದು, NPS ರದ್ದು ಮಾಡಿರುವ ರಾಜ್ಯಗಳ ವಸ್ತು ಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸಲಾಗುತ್ತಿದ್ದು ಎರಡು ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.