IMG 20230611 WA0041

ಪಾವಗಡ:ಶಕ್ತಿ ಯೋಜನೆಗೆ ಚಾಲನೆ…!

DISTRICT NEWS ತುಮಕೂರು

ಶಕ್ತಿ ಯೋಜನೆಗೆ ಚಾಲನೆ.

ಪಾವಗಡ : ತಾಲೂಕಿನ ವಿಧಾನಸಭಾ ಸದಸ್ಯರಾದ ಹೆಚ್ ವಿ ವೆಂಕಟೇಶ್ ಮತ್ತು ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ ನವರು ಭಾನುವಾರ
ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷಿಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ಶಾಸಕ ಎಚ್.ವಿ ವೆಂಕಟೇಶ್ ಸ್ವತಹ ಪ್ರಯಾಣಿಕರಿಗೆ ಟಿಕೆಟ್ ನೀಡಿ, ಬಸ್ ಚಾಲನೆ ಮಾಡಿದರು.

IMG 20230611 WA0045

(ಈ ಯೋಜನೆಯು ಕರ್ನಾಟಕ ಸಾರಿಗೆ ನಿಗಮದ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ ಹೊಂದಿರುತ್ತದೆ)
ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು ರವರು,ಮಾಜಿ ಅಧ್ಯಕ್ಷರುಗಳಾದ ಗುರ್ರಪ್ಪ ನವರು, ಮಾನಂ ವೆಂಕಟಸ್ವಾಮಿ ರವರು, ರಾಮಾಂಜಿನಪ್ಪ ನವರು,ಧನಲಕ್ಷ್ಮಿ ರವರುಪುರಸಭಾ ಸದಸ್ಯರುಗಳಾದ ರವಿ, ರಾಜೇಶ್ ರವರು, ಆರ್ ಎ ಹನುಮಂತರಾಯಪ್ಪ ನವರು,ರವಿ ಕುಮಾರ್, ವೇಲುರಾಜ್ ರವರು,ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ರವರು, ಡಿಪೋ ವ್ಯವಸ್ಥಾಪಕರಾದ ಹನುಮಂತರಾಯಪ್ಪ ನವರು ಸೇರಿದಂತೆ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.