IMG 20210118 WA0011

ಪಾವಗಡ: ಕಣ್ಣಿನ ಶಸ್ತ್ರ ಚಿಕಿತ್ಸೆ ಆರಂಭಿಸಲು ಮನವಿ…!

DISTRICT NEWS ತುಮಕೂರು

ಪಾವಗಡ :- ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಮತ್ತು 52 ಉಪಕೇಂದ್ರಗಳಲ್ಲಿ ದಾದಿಯರ ಹುದ್ದೆಗಳು ಭರ್ತಿ ಮಾಡಬೇಕೆಂದು ಹೆಲ್ಪ್ ಸೊಸೈಟಿ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು

ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಬಿಎಸ್ಪಿ ಮಂಜುನಾಥ್ ಬೀದಿಬದಿ ಮಹಿಳಾ ವ್ಯಾಪಾರಸ್ಥರ ಅಧ್ಯಕ್ಷರು ಶಶಿ ಕಲ ಮಾನವ ಹಕ್ಕು ಪರಿಷತ್ ಅಧ್ಯಕ್ಷರು ಮಂಜುನಾಥ ತಿರುಮಲೇಶ್ ನಾಯ್ಡು ಸಾಗರ್ ಹರೀಶ್ ಅನಿಲ್ ಕುಮಾರ್ ಗೌತಮ್ ಇದ್ದರು