IMG 20210531 WA0022

ಪಾವಗಡ: ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ ಹಿರಿಯ ಪೋಲಿಸ್ ಆಧಿಕಾರಿ….!

DISTRICT NEWS ತುಮಕೂರು

ಪಾವಗಡ.ಬೆಂಗಳೂರು ಕೇಂದ್ರ ವಲಯದ ಪೋಲಿಸ್ ಮಹಾ ನಿರೀಕ್ಷಕರು(IGP) ಆದ ಮಾನ್ಯ ಶ್ರೀ ಚಂದ್ರಶೇಖರ ಎಂ ರವರು ತಮ್ಮ ಸ್ವಂತ ಹಣದಿಂದ ಪಾವಗಡ ತಾಲ್ಲೂಕಿಗೆ ಕೋವಿಡ್ ರೋಗಿಗಳ ಸಹಾಯಕ್ಕಾಗಿ ಮೂರು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ್ದಾರೆ ಮಾನ್ಯ ತಹಶಿಲ್ದಾರ್ ಶ್ರೀ ನಾಗರಾಜ್ ರವರಿಗೆ ಹಸ್ತಾಂತರಿಸಲಾಯಿತು

ಮಾನ್ಯ ಪಾವಗಡ ಪೊಲೀಸ್ ನಿರೀಕ್ಷಕರು (inspector) ಶ್ರೀ ಲಕ್ಷ್ಮಿಕಾಂತ್, ಪೊಲೀಸ್ ಉಪ ನಿರೀಕ್ಷಕರ(SI) ಶ್ರೀ ಗುರುನಾಥ ಹಾಗೂ ಪಾವಗಡ ಪೊಲೀಸ್ ಸಿಬ್ಬಂಧಿ ರವರುಗಳು ಮತ್ತು  ಡಾ|| ವೆಂಕಟರಾಮಯ್ಯ , ರವಿಶಂಕರ್, ದೊಡ್ಡಹಳ್ಳಿ ಅಶೋಕ್, ಮಧು ಹಾಜರಿದ್ದರು.

ಪಾವಗಡ ತಾಲ್ಲೂಕಿನ ಜನರ ಕಾಳಜಿ ವಹಿಸಿದ ಬೆಂಗಳೂರು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಎಂ ಚಂದ್ರಶೇಖ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ಬುಲೆಟ್ ವೀರಸೇನಯಾದವ್