62bb6b96 de5b 4bb2 9daa 9bcb72fde2a4 2

ವಿಶಾಖ ವಾಯು ದುರಂತ: ೧೧ ಜನರ ಸಾವು, ನೂರಾರು ಜನರು ಅಸ್ವಸ್ಥ.

ವಿಶಾಖಪಟ್ಟಣಂ ಮೇ ೭:  ಆಂಧ್ರ ಪ್ರದೇಶದ ವಿಶಾಖಪಟ್ಟಣ  ಹೊರವಲಯದ ಆರ್‌.ಆರ್.ವೆಂಕಟಾಪುರಂನಲ್ಲಿರುವ ಎಲ್‌ಜಿ ಪಾಲಿಮರ್ಸ್ ನ ಕಂಪನಿಯಲ್ಲಿ ಅನಿಲ ಸೋರಿಕೆಯಲ್ಲಿ ೧೧ ಜನರು ಮೃತಪಟ್ಟಿದ್ದಾರೆ ೩೧೬  ಜನರು ಆನಾರೋಗ್ಯಕ್ಕೆ ಒಳಗಾಗಿ  ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇನ್ನು ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ.  ಎಲ್‌ ಜಿ ಪಾಲಿಮರ್ಸ ನಲ್ಲಿ  ದೊಡ್ಡ ಬೆಂಕಿ ಕಾಣಿಸಿಕೊಂಡು ರಾಸಾಯನಿಕ  ಸ್ಟೇರಿನ್‌ ಅನಿಲ ಸೋರಿಕೆಯಾಯಿತು. ಸುಮಾರು ಮೂರು ಕಿಲೋಮೀಟರ್‌ವರೆಗೆ ರಾಸಾಯನಿಕ ಅನಿಲ ಹರಡಿದದ್ದರಿಂದ  ಸ್ಥಳೀಯರು ತೀವ್ರ ತೊಂದರೆಗೀಡಾದರು. ವಿಶಾಖಾ ಹೃದಯ ವಿದ್ರಾವಕ ದೃಶ್ಯ ದದ್ದುಗಳು, ಕಣ್ಣುಗಳಲ್ಲಿ ಊರಿ […]

Continue Reading