ಸಹಕಾರ ಸೊಸೈಟಿಗಳಿಗೆ ವಿಶ್ವಾಸಾರ್ಹತೆ ಮುಖ್ಯ
ಸಹಕಾರ ಸೊಸೈಟಿಗಳಿಗೆ ವಿಶ್ವಾಸಾರ್ಹತೆ ಮುಖ್ಯ: ಅಶ್ವತ್ಥನಾರಾಯಣ ಬೆಂಗಳೂರು: ಆರ್ಥಿಕ ವ್ಯವಹಾರವನ್ನು ನಡೆಸುವ ಸಂಘಸಂಸ್ಥೆಗಳು ದೊಡ್ಡ ಮೊತ್ತದ ವಹಿವಾಟು ನಡೆಸುವುದಕ್ಕಿಂತ ಗ್ರಾಹಕರ ವಿಶ್ವಸಾರ್ಹತೆಯನ್ನು ಗಳಿಸಿಕೊಳ್ಳುವುದು ತುಂಬಾ ಮುಖ್ಯವೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ಶ್ರೀ ಚೈತನ್ಯ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, `ಜನರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಒಂದು ವ್ಯವಸ್ಥೆ ಬೇಕಾಗುತ್ತದೆ. ಸಹಕಾರಿ ಸಂಸ್ಥೆಗಳು ಇದನ್ನು ಪೂರೈಸುತ್ತಿವೆ. ಆದರೆ, ಸಮಾಜದಲ್ಲಿ ಹಣದ […]
Continue Reading