ಜ್ಞಾನವೇ ಯುವಜನರ ಶಕ್ತಿ: ಅಮಿತ್ ಶಾ
ಜ್ಞಾನವೇ ಯುವಜನರ ಶಕ್ತಿ: ಅಮಿತ್ ಶಾಬೆಂಗಳೂರು, ಮೇ 03 (ಕರ್ನಾಟಕ ವಾರ್ತೆ): ಜ್ಞಾನವೇ ಜಗತ್ತಿನ ಅತ್ಯಧಿಕ ಶಕ್ತಿ. ಇದರಿಂದ ಯುವಜನತೆ ಅಪರಿಮಿತ ಯಶಸ್ಸನ್ನು ಸಾಧಿಸಬಹುದೆಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.ಭಾರತ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದ ನೃಪತುಂಗ ರಸ್ತೆಯ ನೃಪತುಂಗ ವಿಶ್ವವಿದ್ಯಾಲಯ ಉದ್ಘಾಟನೆ ಮತ್ತು ಶೈಕ್ಷಣಿಕ ಸಮುಚ್ಛಯದ ಶಂಕುಸ್ಥಾಪನೆ, ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ಹಾಗೂ ಸ್ಮಾರ್ಟ್ ಇ ಬೀಟ್ ಆ್ಯಪ್ನ […]
Continue Reading