e6e16177 cc27 4fb6 a4ae a192a7326728

ಇಂದು ಬೆಳ್ಳಿಗ್ಗೆ ೧೧ ಕ್ಕೆ ಮೋದಿ ಮನ್‌ ಕಿ ಬಾತ್ ಏನು ಹೇಳ ಬಹುದು… ಕೇಳಿ ನೇರ ಪ್ರಸಾರದಲ್ಲಿ

ನವದೆಹಲಿ ಏ ೨೬ ;- ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು‌ ಬೆಳ್ಳಿಗ್ಗೆ ೧೧ ಗಂಟೆ ಗೆ ಮನ್‌ಕಿ ಬಾತ್‌ ನಲ್ಲಿ ಮಾತನಾಡಲಿದ್ದಾರೆ. ಲಾಕ್‌ ಡೌನ್‌ ನಂತರ ಎರಡನೇ ಬಾರಿಗೆ ಮನ್‌ಕಿ ಬಾತ್‌ ನಲ್ಲಿ ಮೋದಿಯವರು ಏನೆಲ್ಲ ಹೇಳಬಹುದು ಎಂಬ ಕುತೂಹಲ ದೇಶದ ಜನರಲ್ಲಿ ಮೂಡಿದೆ . ಮನ್‌ ಕಿ ಬಾತ್ ಏನು ಹೇಳ ಬಹುದು… ಕೇಳಿ ನೇರ ಪ್ರಸಾರದಲ್ಲಿ – ಇಲ್ಲಿ ಕ್ಲಿಕ್‌ ಮಾಡಿ

Continue Reading
3be3a5ec f314 41a6 8c16 2ab71411959b

ಲಾಕ್ ಡೌನ್ – ಆರೋಗ್ಯ ವಿಷಯದಲ್ಲಿ `ಉತ್ತಮ ‘- ಆರ್ಥಿಕ ವಿಷಯದಲ್ಲಿ `ಕಳಪೆ’- ಟಿ ಆರ್ ಎ ಸಂಶೋಧನೆ

ಬೆಂಗಳೂರು, ಏಪ್ರಿಲ್   2020 :- ಗ್ರಾಹಕ ಒಳನೋಟಗಳು ಮತ್ತು ಬ್ರಾಂಡ್ ವಿಶ್ಲೇಷಣೆಗಳ ಸಂಸ್ಥೆಯಾದ ಟಿಆರ್‍ಎ ರಿಸರ್ಚ್ ಏಪ್ರಿಲ್ 10ರಿಂದ ಏಪ್ರಿಲ್ 22, 2020ರವರೆಗೆ 16 ನಗರಗಳಲ್ಲಿ ಸಂಶೋಧನಾ ಸಮೀಕ್ಷೆಯನ್ನು ನಡೆಸಿದ್ದು, ಅದರಿಂದ ಕಂಡುಕೊಂಡ ವಿವರಗಳ ಶ್ವೇತಪತ್ರವನ್ನು ಈಗ ಬಿಡುಗಡೆ ಮಾಡಿದೆ. “ಟಿಆರ್‍ಎನ ಕರೋನಾ ವೈರಸ್ ಗ್ರಾಹಕ ಒಳನೋಟಗಳು 2020’’ ಎಂಬ ಶೀರ್ಷಿಕೆಯ ಶ್ವೇತಪತ್ರವು 16 ನಗರಗಳಲ್ಲಿನ 902 ನಗರಗಳ ನಾಗರಿಕರೊಂದಿಗೆ ನಡೆಸಿದ ಸಂಶೋಧನೆಯನ್ನು ಆಧರಿಸಿದೆ. ಸುಮಾರು ಒಂದು ತಿಂಗಳಿಂದ ಸ್ವಯಂ ಇಚ್ಛೆಯಲ್ಲಿ ಗೃಹ ಬಂಧನದಲ್ಲಿರುವ ಅವರ ಗ್ರಹಿಕೆಗಳು, […]

Continue Reading
187937 mamata 970

ಕೊರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಪ.ಬಂಗಾಳ ಸರ್ಕಾರ ಆದೇಶ

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಸರ್ಕಾರ ಗುರುವಾರ ಸರ್ಕಾರಿ ಖಾಸಗಿ ಆಸ್ಪತ್ರೆಗಳಿಗೆ ಕೊವಿಡ್ -19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದರು. ಮಮತಾ ಬ್ಯಾನರ್ಜಿ ಸರ್ಕಾರವು ದೈನಂದಿನ ಕೂಲಿ ಕಾರ್ಮಿಕರಿಗೆ ಮಾಸಿಕ 1000 ರೂ.ಗಳನ್ನು ಸಹ ಘೋಷಿಸಿದೆ. ನ್ಯಾಯ ಬೆಲೆಗಳ ಅಂಗಡಿಗಳನ್ನು (ಪಡಿತರ ಅಂಗಡಿಗಳು) ಏಪ್ರಿಲ್ 24 ರಿಂದ ಮೇ 31 ರವರೆಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಮತ್ತು […]

Continue Reading