IMG 20251126 WA0040

ಪಾವಗಡ : ಗ್ರಾಮಪಂಚಾಯತಿ ರಸ್ತೆಗಳ ಒತ್ತುವರಿ – ಕಾಂಪೌಡ್ ತೆರವಿಗೆ ನೋಟೀಸ್‌ ಜಾರಿ…..!

ಗ್ರಾಮ ಪಂಚಾಯತಿ ಸದಸ್ಯೆ ರಸ್ತೆ ಗಳ ಒತ್ತುವರಿ ತೆರವಿಗೆ ಚಾಲನೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀರಾಮನಾಯಕ್‌ ರಿಂದ ನೋಟೀಸ್‌ ಜಾರಿ ಪಾವಗಡ : ವೈ ಎನ್‌ ಹೊಸಕೋಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್‌ ನಲ್ಲಿ ಇದೇ ಬ್ಲಾಕ್‌ ನ ಗ್ರಾಮಪಂಚಾಯತಿ ಸದಸ್ಯೆ ಕಾಮಾಕ್ಷಮ್ಮ ಮತ್ತು ಡಾನ್‌ ಸೀನ ಅಲಿಯಾಸ್‌ ಶ್ರೀನಿವಾಸ್‌ ಇವರು ಗ್ರಾಮಪಂಚಾಯತಿ ಗೆ ಸೇರಿದ ಎರಡು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ರಸ್ತೆ ಗೆ ಕಾಂಪೌಂಡ್‌ ನಿರ್ಮಾಣ ಮಾಡಿದ್ದಾರೆ. ಈ ಸಂಬಂಧ ಮೂರು ದೂರುಗಳು ಲೋಕಾಯುಕ್ತ ಸಂಸ್ಥೆ […]

Continue Reading
Screenshot 20251121 1912062

ಲೋಕಾಯುಕ್ತ: ಗ್ರಾಮಪಂಚಾಯತಿ‌ ಸದಸ್ಯೆ ಯ ರಸ್ತೆ ಒತ್ತುವರಿ – ಕಾಂಪೌಂಡ್ ತೆರವಿಗೆ‌ ಗಡವು….!

PDO ಶ್ರೀರಾಮನಾಯಕ್‌ಗೆ ಲೋಕಾಯುಕ್ತ ನ್ಯಾಯಮೂರ್ತಿಗಳ‌ ತರಾಟೆ ಸುಳ್ಳು ಹೇಳಿ ತಗಲಾಕಿಕೊಂಡ PDO ರಸ್ತೆ-ಯ ಕಾಂಪೌಂಡ್ ತೆರವು-  ಅಕ್ರಮ ಇ- ಸ್ವತ್ತು ತನಿಖೆ ಗೆ EO   ಸಮ್ಮತಿ ಪಾವಗಡ, ಸಿರಾ, ಮತ್ತು ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದ ಪ್ರಕರಣ ಗಳಲ್ಲಿ 140 ಪ್ರಕಣಗಳ ವಿಚಾರಣೆ ವಿಲೇವಾರಿ  ಮಧುಗಿರಿ  ಪಟ್ನಟಣ ದ ಕನ್ನಡ ಭವನ ದಲ್ಲಿ ನಡೆಯಿತು. ಪಾವಗಡ  ಪ್ರಕರಣಗಳು :  ಪಾವಗಡ ತಾಲ್ಲೂಕಿನ ಸಾರ್ವಜನಿಕ ಹಿತಾಸಕ್ತಿ ಯುಳ್ಳ ಮೂರು ಪ್ರಕರಣಗಳು ಪ್ರಮುಖ ವಾಗಿದ್ದವು. ಈ ಮೂರು ಪ್ರಕರಣಗಳು ವೈ ಎನ್ […]

Continue Reading
Screenshot 20251122 0813152

ಪಾವಗಡ: ಆಕರ್ಷಣಿ ಫ್ರೌಡಶಾಲೆ ಮಾನ್ಯತೆ ರದ್ದು…..?

ಸಪ್ರಸ್ವರ ಮಾದ್ಯಮ ಕಾರ್ಯಕ್ಕೆ ಲೋಕಾಯುಕ್ತರ ಪ್ರಶಂಸೆ  ಲೋಕಾಯುಕ್ತ : ಪಾವಗಡ ,ಶಿರ, ಮಧುಗಿರಿ ತಾಲ್ಲೂಕಿನ 140 ಪ್ರಕರಣಗಳ ವಿಚಾರಣೆ ಭ್ರಷ್ಟಾಚಾರ   ನಿರ್ಮೂಲನೆಯಾದರೆ ಭಾರತ ವಿಶ್ವದ ನಂ.1 ಸುಭದ್ರ ಆರ್ಥಿಕ ದೇಶ : ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ತುಮಕೂರು ನ.21: ಭಾರತದಲ್ಲಿ  ಭ್ರಷ್ಟಾಚಾರ    ಸಂಪೂರ್ಣವಾಗಿ ನಿರ್ಮೂಲನೆಯಾದರೆ ಜಗತ್ತಿನಲ್ಲಿಯೇ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲನೇ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಭಿಪ್ರಾಯಪಟ್ಟರು. ಶುಕ್ರವಾರ ಮಧುಗಿರಿ ಕನ್ನಡ ಭವನದಲ್ಲಿ ಪಾವಗಡ, ಸಿರಾ, ಮತ್ತು ಮಧುಗಿರಿ […]

Continue Reading
IMG 20251121 WA0001

ಪಾವಗಡ: ಅನಧಿಕೃತ ಮಕ್ಕಳ ದತ್ತು ಅಪರಾಧ….!

ಅನಧಿಕೃತ ಮಕ್ಕಳ ದತ್ತು ಅಪರಾಧ: ಸಿಡಿಪಿಓ ಸುನಿತಾ ಡಿ. ಜೆ ಪಾವಗಡ: ಮಕ್ಕಳಿಲ್ಲದ ಪೋಷಕರು ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯುವುದು ಕಾನೂನು ಬಾಹಿರ ಅಪರಾಧವೆಂದು ಸಿ ಡಿ ಪಿ ಓ ಸುನಿತಾ ಡಿ.ಜೆ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯ ಬಳಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ದತ್ತು ಮಾಸಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಗ್ರೇಡ್ -2 ತಹಸೀಲ್ದಾರ್ […]

Continue Reading
SAI 8043 scaled

ತುಮಕೂರು : ಗ್ರಾ,ಮೀಣ ಪ್ರದೇಶದ ದೂರುಗಳು ಪಿಡಿಒ ಗಳ ವಿರುದ್ಧ ವೇ ಹೆಚ್ಚು….!

ಲೋಕಾಯುಕ್ತ :  ಗ್ರಾಮೀಣ ಪ್ರದೇಶದ ದೂರುಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಲು ಸೂಚನೆ – ಉಪಲೋಕಾಯುಕ್ತ ತುಮಕೂರು(ಕ.ವಾ.)ನ.15: ಸರ್ಕಾರಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ಮಾತ್ರ ಕೆಲಸ ಮಾಡಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ತುಮಕೂರು ಹಾಗೂ ಕೊರಟಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪವತಿ […]

Continue Reading
SAI 7999 scaled

ತುಮಕೂರು :ಬೆಟ್ಟಗಳನ್ನು ನಾಶಮಾಡಲು ನಿಮಗೆ ಯಾರು ಅನುಮತಿ ಕೊಟ್ಟಿದ್ದಾರೆ…? 

ಪರಿಸರ ಕಾಪಾಡಬೇಕಾದ ಅಧಿಕಾರಿಗಳೇ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದಾರೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಸಮಾಧಾನ ತುಮಕೂರು(ಕ.ವಾ.)ನ.15: ಪರಿಸರ ಉಳಿಸಬೇಕಾದ ಅಧಿಕಾರಿಗಳೇ ಪರಿಸರ ನಾಶಕ್ಕೆ ಕಾರಣವಾಗುತ್ತಿರುವುದು ಬೇಸರ ತರುತ್ತಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಬೆಳಿಗ್ಗೆ ಅವರು ತುಮಕೂರು ನಗರದ ಹೊರವಲಯ ಅಮಲಾಪುರದಲ್ಲಿರುವ ಭೈರವ ಕ್ರಷರ್‍ಗೆ ಅನಿರೀಕ್ಷಿತ ಭೇಟಿ ನೀಡಿ, ಸ್ಥಳದಲ್ಲೇ ನಡೆಯುತ್ತಿರುವ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿರುವುದನ್ನು ಗಂಭೀರವಾಗಿ ಗಮನಿಸಿ ಮಾತನಾಡಿದ ಅವರು, ಕ್ರಷರ್ ಮಾಲೀಕರು ಬೆಟ್ಟ-ಗುಡ್ಡಗಳನ್ನು ಕೊರೆದು ಪರಿಸರವನ್ನು ಹಾಳುಮಾಡುತ್ತಿರುವ ಬಗ್ಗೆ ತೀವ್ರ […]

Continue Reading
IMG 20251115 WA0009

ಪಾವಗಡ : ಮಕ್ಕಳ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತರ ಪಾತ್ರ ಮಹತ್ವವಾದುದು…..!

ಮಕ್ಕಳ ದೈಹಿಕ, ಮಾನಸಿಕ ಬೆಳವಣಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾದುದು. ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್. ಪಾವಗಡ: ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆ ಮತ್ತು ಶಿಕ್ಷಣದ ಕೊರತೆಯಂತಹ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರದ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದ್ದಾರೆ. ಪಟ್ಟಣದ ಆದರ್ಶನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು, ಶಿಶು ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ […]

Continue Reading
SAI 7914

ಲೋಕಾಯುಕ್ತ: ವ್ಯವಸ್ಥೆ ಸುಧಾರಣೆಗಾಗಿ ಸಮಾಜ ಬದಲಾಗಲಿ….!

ವ್ಯವಸ್ಥೆ ಸುಧಾರಣೆಗಾಗಿ ಸಮಾಜ ಬದಲಾಗಲಿ – ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ತುಮಕೂರು(ಕ.ವಾ.)ನ.14: ಸಮಾಜದ ಕುಸಿತಕ್ಕೆ ಕೇವಲ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಸಹ ಸಮಾಜದಿಂದಲೇ ಬಂದಿರುವುದರಿಂದ ವ್ಯವಸ್ಥೆ ಸುಧಾರಣೆಗಾಗಿ ಮೊದಲು ಸಮಾಜ ಬದಲಾಗಬೇಕು  ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ. ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ತುಮಕೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿರುವ ಹಾಗೂ ಬಾಕಿಯಿರುವ ಹಲವು ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಸಭೆಯನ್ನು ನಡೆಸಿ […]

Continue Reading
image 2022 05 05 132814724 e1651737528800

ತುಮಕೂರು : ಲೋಕಾಯುಕ್ತ ಕ್ಕೆ ಆಸ್ತಿ ವಿವರ ಸಲ್ಲಿಸದ ಶಾಸಕರು…..!

ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ತುಮಕೂರು ಜಿಲ್ಲೆ ಯ 6ಶಾಸಕರು 2024-25 ನೇ ಸಾಲಿನ  ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಲೋಕಾಯುಕ್ತದಿಂದ ಪ್ರಕಟ ಕ್ಯಾತ್ಸಂದ್ರ ಎನ್ ರಾಜಣ್ಣ (ಮಧುಗಿರಿ), ಸಿ. ಬಿ. ಸುರೇಶ್ ಬಾಬು  (ಚಿಕ್ಕನಾಯಕನಹಳ್ಳಿ), ಡಾ. ಹೆಚ್. ಡಿ. ರಂಗನಾಥ್  (ಕುಣಿಗಲ್), ಬಿ. ಸುರೇಶ್ ಗೌಡ  (ತುಮಕೂರು ಗ್ರಾಮಾಂತರ), ಹೆಚ್.ವಿ. ವೆಂಕಟೇಶ್ (ಪಾವಗಡ(ಪ.ಜಾ) ರಾಜೇಂದ್ರ ರಾಜಣ್ಣ ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 (ಅಧಿನಿಯಮ)ರ ಕಲಂ 22(1), […]

Continue Reading
IMG 20251101 WA0004

ಪಾವಗಡ : ತಾಲ್ಲೂಕಿನಲ್ಲಿ ಕನ್ನಡ ಭವನ ಸ್ಥಾಪನೆಗೆ ಕ್ರಮ…!

ತಾಲ್ಲೂಕಿನಲ್ಲಿ ಕನ್ನಡ ಭವನ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಶಾಸಕ ಎಚ್ ವಿ ವೆಂಕಟೇಶ್. ಪಾವಗಡ: ಕನ್ನಡ ಭಾಷೆಗೆ ಹೆಚ್ಚು ಓತ್ತನ್ನು ನೀಡಬೇಕು ಹಾಗೂ ವ್ಯವಹಾರ ದೃಷ್ಟಿಯಿಂದ ಇತರೆ ಭಾಷೆಗಳನ್ನು ಸಹ ಕಲಿಯಬೇಕು ಎಂದು ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡದ ನೆಲ ಜಲ ಭಾಷೆಯ ಬಗ್ಗೆ […]

Continue Reading