c81beadc 1eb8 405b a638 c1eddb478f75

ಗರ್ಭಿಣಿಯನ್ನ ಕೂಚ್ಚಿ ಕೂಂದ ಪಾಪಿ ಬಾವ…!

DISTRICT NEWS ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಮೇ ೬ :- ಗರ್ಭಿಣಿಯನ್ನ ಕೂಚ್ಚಿ ಕೂಂದ ಪಾಪಿ ಬಾವ ಆರು ತಿಂಗಳ ತುಂಬು ಗರ್ಭಿಣಿಯನ್ನ ಬಾವನೇ ಮಚ್ಚಿನಿಂದ ಕೂಚ್ಚಿ ಕೂಲೆ ಮಾಡಿದ ಘಟನೆ ಶಿಡ್ಲಘಟ್ಟ ತಾಲೂಕಿನ ಆನೆಮಡಗು ಗ್ರಾಮದಲ್ಲಿ ನಡೆದಿದೆ. ಆನೆಮಡಗು ಗ್ರಾಮದ ಜ್ಯೋತಿ (26)  ಕೂಲೆಯಾದ ತುಂಬು ಗರ್ಭಿಣಿ.ಹರೀಶ್ ಬಾಬು (40) ಕೂಲೆ ಗೈದ ಪಾಪಿ ಬಾವ ‌.ಸೀಮಂತದ ಖುಷಿಯಲ್ಲಿದ್ದ ಜ್ಯೋತಿ ಮಸಣ ಸೇರಿದ್ದಾರೆ ..                                     

ಅತ್ತೆ .ಮಾವ .ಜ್ಯೋತಿ .ಗಂಡ ಮತ್ತು ಬಾವ ಸೇರಿದಂತೆ ಒಂದೇ ಮನೆಯಲ್ಲಿ ವಾಸವಾಗಿದ್ದರು .ತವರು ಮನೆ ಚಿಂತಾಮಣಿಯಲ್ಲಿದ್ದ ತಾಯಿಯನ್ನು ಕರೆತರಲು ಇಂದು ಜ್ಯೋತಿ ಪತಿ‌ ಹೋಗಿದ್ದ ಇತ್ತ ಜ್ಯೋತಿ ಅವರ ಮಾವ ತೋಟದ ಮನೆ ಬಳಿ ಹೂಗಿದ್ದರು.ಮನೆಯಲ್ಲಿ‌ ಏಕಾಂಗಿಯಾಗಿದ್ದ ಗರ್ಭಿಣಿ ಜೂತೆ ವಿನಾಕಾರಣ ಹರೀಶ್ ಬಾಬು ಜಗಳ ಆರಂಭಿಸಿದ್ದ..ನನಗೆ ಬಟ್ಟೆ ಒಗೆದುಕೂಡುವುದಿಲ್ಲ .ಸರಿಯಾಗಿ ನೋಡಿಕೂಳ್ಳಲ್ಲ .ಎಂದು ಹರೀಶ್ ಹಲ್ಲೆಗೆ ಮುಂದಾಗಿದ್ದ .ಇ ವೇಳೆ ಮಾತಿಗೆ ಮಾತು ಬೆಳೆದು ಕೋಪಗೂಂಡ ಹರೀಶ್ ತುಂಬು ಗರ್ಭಿಣಿ ಅಂತಲೂ ನೋಡದೆ ಮಚ್ಚಿನಿಂದ ತಲೆಗೆ ಬಲವಾಗಿ ಹೂದೆದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನೆ

b5a4f406 3d03 4328 9ee4 a2068bff573c

.ಅದೇ ಗ್ರಾಮದ ಜ್ಯೋತಿ ತಾಯಿ ಮಗಳನ್ನ ನೋಡುವುದಕ್ಕೆ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಜ್ಯೋತಿ ಕೂನೆಯುಸಿರಿನಲ್ಲಿ ವಿಲ ವಿಲ ಅಂತ ಒದ್ದಾಡುತ್ತಿದ್ದಳು.ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ವತ್ರೆಗೆ ಕರೆದೊಯಿದ್ದರು.ಅದರೆ ಅಷ್ಟರಲ್ಲೇ ಜ್ಯೋತಿ ಕೂನೆಯುಸಿರುಳೆದಿದ್ದರೆ .ಜ್ತೋತಿ‌ಅವರ ಪತಿ‌ ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದು. 8 ವರ್ಷಗಳ ನಂತರ ಮಗು ಅಗುತ್ತಿದ್ದ ಖುಷಿಯಲ್ಲಿ  ಮನೆಮಂದಿಯೆಲ್ಲಾ ಕಾಯುತಿದ್ದರು .10ರಿಂದ 12 ದಿನಗಳಲ್ಲಿ ಜ್ಯೋತಿಗೆ ಹೆರಿಗೆಯಾಗುವ ದಿನಾಂಕ ಸಹ ವೈದ್ಯರು ನೀಡಿದ್ದರು .ಚಿಂತಾಮಣಿಗೆ ಹೋಗಿದ್ದ ಗಂಡ ಸಹ ಸೀಮಂತಕ್ಕೆ ಸೀರೆ ತರುವುದಾಗಿ ಹೇಳಿ ಹೂಗಿದ್ದ .ಅಷ್ಟರಲ್ಲೇ ಪಾಪಿ ಬಾವ ನಾದಿನಿಯ ಪ್ರಾಣವನ್ನ ಬಲಿ‌ ಪಡೆದುಬಿಟ್ಟಿದ್ದನೆ‌.ಇ ಪ್ರಕರಣಕ್ಕೆ  ಸಂಬಂಧ ಪಟ್ಟಂತೆ ದಿಬ್ಬೂರಹಳ್ಳಿ ಠಾಣಿಯಲ್ಲಿ ದೂರು ದಾಖಲಾಗಿದ್ದು .ಪೋಲಿಸರು ಪಾಪಿ ಹರೀಶ್ ಬಾಬುನನ್ನು ವಶಕ್ಕೆ ಪಡೆದುಕೂಂಡು ವಿಚಾರಣೆ ಆರಂಭಿಸಿದ್ದಾರೆ .