c6eb0663 02ae 4f2d a095 71d26895816f

ಪಾವಗಡ: ದಲಿತ ಪರ ಸಂಘಟನೆಗಳಿಂದ ಅನ್ನದಾನ ಕಾರ್ಯಕ್ರಮ…!

DISTRICT NEWS ತುಮಕೂರು

ಪಾವಗಡ. ತಾಲೂಕಿನ ದಲಿತ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 15 ನೇ ದಿನದ ನಿರಂತರ ಅನ್ನದಾನ ಕಾರ್ಯಕ್ರಮ ನಡೆಯಿತು. ಪಟ್ಟಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದಲ್ಲಿ ಏರ್ಪಡಿಸಿದ್ದಲಾಗಿದ್ದ ಅನ್ನದಾನ ದಾಸೋಹ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿರುಪಸಮುದ್ರ ಅಡಿವಪ್ಪ ನವರು ಮಾತನಾಡಿ ಮಹಾಮಾರಿ ಕೊರೋನ 2 ಅಲೆ ಲಾಕ್ ಡೌನ್ ಹಿನ್ನಲೆಯಲ್ಲಿ ತಾಲೂಕಿನ ದಲಿತ ಪರ ಮುಖಂಡರು ಸೇರಿ ಬಡವರಿಗೆ ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹಳ್ಳಿಗಳಿಂದ ಬರುವ ಅನೇಕ ಬಡ ಜನರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಲಿತ ಪರ ಮುಖಂಡರಾದ ಟಿ ಎನ್ ಪೇಟೆ ರಮೇಶ್. ವಿರುಪಸಮುದ್ರ ರಾಮಾಂಜಿನಪ್ಪ.ಕಡಮಲಕುಂಟ್ಟೆ ಹನುಮಂತರಾಯಪ್ಪ.ಕಡಪಲಕೆರೆ ನರಸಿಂಹಪ್ಪ. ಮದ್ದಲೇಟಪ್ಪ. ವಕೀಲರಾದ ಅಂಬರೀಶ್. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ. ಮಂಜುನಾಥ. ಲಕ್ಷ್ಮಣ್. ಕನ್ನಮೇಡಿ. ಕೃಷ್ಣಮೂರ್ತಿ.ಶನಿವಾರಪ್ಪ. ಹಾಗೂ ಇನ್ನೂ ದಲಿತ ಪರ ಮುಖಂಡರು ಹಾಜರಿದ್ದರು

ವರದಿ: ಬುಲೆಟ್‌ ವೀರಸೇನಯಾದವ್