IMG 20220317 WA0037

ಪಾವಗಡ:ಬೀಳ್ಕೊಡುಗೆ ಸಮಾರಂಭ……!

DISTRICT NEWS ತುಮಕೂರು

ಬೀಳ್ಕೊಡುಗೆ ಸಮಾರಂಭ…….                       ಪಾವಗಡ… ಇಂದು BRC ಕಛೇರಿಯಲ್ಲಿ ನಿರ್ಗಮಿತ ಸಿಆರ್ ಪಿ ,ಬಿಆರ್ ಪಿಗಳಿ ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು, ನಿರ್ಗಮಿತ ಬಿಆರ್ಪಿ ವೀರನಾಗಪ್ಪ ,ಮಾರುತೇಶ್ . ಗಂಗಾಧರ್ ಸಿಆರ್ ಪಿ ಭೀಮಸೇನ್ ರಾವ್, ಬಸವರಾಜು ರವರನ್ನು  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಅಶ್ವತ್ಥ ನಾರಾಯಣ್ ಸನ್ಮಾನಿಸಿ ಮಾತನಾಡುತ್ತಾ, ನಿರ್ಗಮಿತ ಅಧಿಕಾರಿಗಳ  ಕೆಲಸ ಶ್ಲಾಘನೀಯ, ಇಲಾಖೆಯು ಅವರಿಗೆ ನೀಡುವ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ,  ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ  ಹನುಮಂತರಾಯಪ್ಪ,  ಕಸಾಪ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ಹಾಗೂ ವಿಜ್ಞಾನ ಸಂಘದ ಅಧ್ಯಕ್ಷ ಗಂಗಾಧರಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದಂತಹ ಸಾವಿತ್ರಮ್ಮ ತಾಲ್ಲೂಕು ತಾಲ್ಲೂಕು ಘಟಕದ ಉಪಾಧ್ಯಕ್ಷ ರಾದ ರಿಜ್ವಾನ್ ಹಾಗೂ ಮಂಜುನಾಥ್ ಹಾಗೂ ರಾಜ್ಯ ಪರಿಷತ್ ಸದಸ್ಯರಾದ ರಾಮಾಂಜಿ ಭೂಪುರ ಹಾಗೂ ಖಜಾಂಚಿ ನಾಗೇಂದ್ರಕುಮಾರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಂಗಸ್ವಾಮಿ ಸಾದಿಕ್ ಗಚ್ಚಿನಮಠ ಸಿ.ಒ.ಚಿಕ್ಕಒಬಳಪ್ಪ ಬಿ ಐ ಆರ್ ಟಿ ಹಾಗೂ ಎಲ್ಲಾ ಸಿಆರ್ ಪಿಗಳು ಸಮನ್ವಯಾಧಿಕಾರಿಗಳ ಕಚೇರಿಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು