IMG 20220715 WA0020

ಕಾಂಗ್ರೆಸ್ :ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ…!

DISTRICT NEWS ತುಮಕೂರು

ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ…

ಮಧುಗಿರಿ: – ಬಲವರ್ಧನೆ,ಯುವಧ್ವನಿ,ಕೆಲ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ
ಇಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಮಧುಗಿರಿ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರ ಮಧುಗಿರಿಯ ನಿವಾಸದಲ್ಲಿ ತಾಲ್ಲೂಕಿನ ಯುವಕಾಂಗ್ರೆಸ್ ಪದಾಧಿಕಾರಿಗಳ‌ ಸಭೆಯನ್ನು ‌ಹಮ್ಮಿಕೊಳ್ಳಲಾಗಿತ್ತು

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರರವರು ಪಕ್ಷ ಸಂಘಟನೆ,ಬಲವರ್ಧನೆ, ಸಿದ್ದರಾಮಯ್ಯ@75 ಅಮೃತ ಮಹೋತ್ಸವ ಮತ್ತು ಮಂಬರುವ ವಿಧಾನಸಭೆಯ ಚುನಾವಣಾ ರೂಪು ರೇಶೆಗಳ ಕುರಿತು ಮಾತನಾಡಿದರು

IMG 20220715 WA0021

ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವಕಾಂಗ್ರೆಸ್ ಕಾರ್ಯದರ್ಶಿ ಇಶಾನ್,ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾರೆಡ್ಡಿ,ರಾಜ್ಯ ಹಿಂದುಳಿದ ವರ್ಗಗಳ ಪ್ರ.ಕಾರ್ಯದರ್ಶಿ ಹಾರೊಗೆರೆ ಮಹೇಶ್,ರಾಜ್ಯ ಪ್ರ.ಕಾರ್ಯದರ್ಶಿ ಅನಿಲ್,ಕಾರ್ಯದರ್ಶಿಗಳಾದ ಯಶವಂತ್ ಗೌಡ,ರಾಜೇಶ್,ಇಲಾಹಿ, ಸುಮುಖ್,ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ, ಮಧುಗಿರಿ ಯುವಕಾಂಗ್ರೆಸ್ ಅಧ್ಯಕ್ಷ ಎಸ್.ಡಿ.ವೆಂಕಟೇಶ್, ಹಿರಿಯ ಮುಖಂಡರುಗಳಾದ ಎಂ.ಕೆ.ನಂಜುಂಡಯ್ಯ, ನಾಗೇಶ್ ಬಾಬು ,ಡಿ.ಹೆಚ್.ನಾಗರಾಜು ದಾಸೇಗೌಡ,ಅನಿಲ್ ಹಾಗು ತಾಲ್ಲೂಕಿನ ತಾಲ್ಲೂಕಿನ ಯುವಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು

ವರದಿ ಲಕ್ಷ್ಮಿಪತಿ ಎಲ್ಕೂರು