IMG 20210125 WA0016

ಪಾವಗಡ: ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ…!

DISTRICT NEWS ತುಮಕೂರು

ಪಾವಗಡ. ಆರ್ಯ ಈಡಿಗ ಸಮುದಾಯದಿಂದ ನೂತನವಾಗಿ  ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯತಿ ಗಳಿಗೆ ಆಯ್ಕೆ ಯಾದ ಸದಸ್ಯರಿಗೆ ತಾಲ್ಲೂಕು ಆರ್ಯ ಈಡಿಗರ ಸಂಘ ವು ಇಂದು ಸನ್ಮಾನಿಸಿತು.

ಪಾವಗಡ ತಾಲ್ಲೂಕಿನಿಂದ ಈ ಸಮುದಾಯದ ನಾಲ್ವರು ವಿವಿಧ ಗ್ರಾಮ ಪಂಚಾಯತಿ ಗಳಿಂದ  ಆಯ್ಕೆ ಯಾಗಿ ಬಂದಿದ್ದಾರೆ.

ಸನ್ಮಾನ.. ಕಾರ್ಯಕ್ರಮ ದಲ್ಲಿ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್. ನಿರ್ದೇಶಕರು ತಾಳೇಮರದಹಳ್ಳಿ ಅಂಜಿನೇಯ . ರವಿ. ಮೂರ್ತಿ. ಗಂಗಾಧರ್. ಶಿವಕುಮಾರ್. ನಾಗರಾಜು. ಮಂಜುನಾಥ್. ರಮೇಶ್ ಬಾಬು. ಡಾಕ್ಟರ್ ರಾಮಾಂಜಿ. ನಾಗಭೂಷಣ್. ಹನುಮೇಶ್ ವೀರ ನಿನೆಯ ಉಪಸ್ಥಿತರಿದ್ದರು

ವರದಿ: ಬುಲೆಟ್ ವೀರಸೇನ ಯಾದವ್