IMG 20210125 WA0014

ಪಾವಗಡ: ಕರವೇ ನೂತನ‌ ಪದಾಧಿಕಾರಿಗಳ ಆಯ್ಕೆ…!

DISTRICT NEWS ತುಮಕೂರು

 

ಪಾವಗಡ.ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ ) ವತಿಯಿಂದ ಇಂದು ಪಾವಗಡ ತಾಲ್ಲೂಕು ಹೋಬಳಿ ಘಟಕಗಳ   ನೂತನ ಪದಾಧಿಕಾರಿಗಳು ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು. ಶ್ರೀ ಕಣೀವೆ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು .

ತಾಲ್ಲೂಕು ಅಧ್ಯಕ್ಷ
ಲಕ್ಷ್ಮಿ ನಾರಾಯಣ
ಗೌರವ ಅಧ್ಯಕ್ಷ ಅಮೀರ್
ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ
ಶ್ರೀನಿವಾಸ ನಾಯಕ
ನೀಡಗಲ್ ಹೋಬಳಿ ಅಧ್ಯಕ್ಷ
ಶೈಲಾಪುರ ರಘು

ನಾಗಲಮಡಿಕೆ ಹೋಬಳಿ ಅಧ್ಯಕ್ಷ ರಾಮಮೂರ್ತಿ
ನರಸಿ ಪಾಟೀಲ್
ಪ್ರಶಾಂತ
ಗೋಪಾಲ್
ರಂಗ ಸ್ವಾಮಿ ಕಾಳಿ
ಮಂಜು
ಅನಿಲ್ ಕುಮಾರ್ ಯಾದವ್
ಸುಬ್ರಮಣಿ
ನರಸಿಂಹ
ಲಚ್ಚಿ
ಮಂಜು ಗೋಲ್ಡನ್
ನಾಗೇಂದ್ರ ಅಗೋರ
ಮಹಿಳಾ ಕಾರ್ಯಕರ್ತೆ ಶಶಿಕಲಾ
ನಾಗಮಣಿ ಅಂಬಿಕಾ ರಮೇಶ್
ಓಂಕಾರನಾಯಕ ಪ್ರಧಾನ ಕಾರ್ಯದರ್ಶಿ ಕ ರ ವೇ ತಾ ಘಟಕ ಕಾರ್ಯಕ್ರಮದಲ್ಲಿ ನೂರಾರು  ಕಾರ್ಯಕರ್ತರು ಭಾಗವಹಿಸಿದ್ದರು

ವರದಿ: ವೀರ ಸೇನ ಯಾದವ್