IMG 20210125 WA0000

ಪಾವಗಡ:ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ರಾಜ್ಯ ಸಮಿತಿಗೆ ನೇಮಕ…

DISTRICT NEWS ತುಮಕೂರು

ವೈ.ಎನ್.ಹೊಸಕೋಟೆ: ಹೋಬಳಿಯ ಸಿದ್ದಾಪುರ ಗ್ರಾಮದ ಬಿಜೆಪಿ ಮುಖಂಡರಾದ ಜ್ಯೋತಿ ತಿಪ್ಪೇಸ್ವಾಮಿ ರವರನ್ನು ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ರಾಜ್ಯ
ಸಮಿತಿಗೆ ದಾವಣಗೆರೆ ವಿಭಾಗ(ದಾವಣಗೆರೆ, ಚಿತ್ರದುರ್ಗ,
ತುಮಕೂರು) ದಿಂದ ಸದಸ್ಯರನ್ನಾಗಿ ಆಯ್ಕೆ ಮಾಡಲಾಗದೆ.

ಬಿಜೆಪಿ ರಾಜ್ಯ ಸಂಚಾಲಕರು, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ ,ಬಿ.ಎಂ.ನಾರಾಯಣಸ್ವಾಮಿ ಪತ್ರಿಕಾಾ ಪಕಟಣೆ ಯಲ್ಲಿ ತಿಳಿಸಿದ್ದಾರೆ.

ವರದಿ:ಸತೀಶ್, ವೈ ಎನ್ ಹೊಸಕೋಟೆ